Wednesday, October 22, 2025

saligrama

ದುರಂತಕ್ಕೆ ತಿರುಗಿದ ದೀಪಾವಳಿ : ಮೂರು ಜೀವಗಳು ನೀರುಪಾಲು

ಮೈಸೂರಿನ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ಸಂಭವಿಸಿದ ದಾರುಣ ಘಟನೆದಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿಯ ನಿವಾಸಿಗಳಾದ 16 ವರ್ಷದ ಅಯಾನ್‌, 13 ವರ್ಷದ ಆಜಾನ್‌ ಹಾಗೂ 14 ವರ್ಷದ ಲುಕ್ಮಾನ್‌ ಮೃತಪಟ್ಟಿದ್ದಾರೆ. ಅಯಾನ್‌ ಮತ್ತು ಆಜಾನ್‌ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ನಿಮಿತ್ತ...

ಮನೆಯಲ್ಲಿ ಈ ಎರಡು ವಸ್ತುಗಳನ್ನು ಇಡಬೇಡಿ, ಇಟ್ಟರೆ ಈ ನಿಯಮ ಪಾಲಿಸಲೇಬೇಕು

Spiritual: ದೇವರ ಮನೆಯಲ್ಲಿ ಇಡುವ ಕೆಲವು ವಸ್ತುಗಳನ್ನು ಹಾಗೆ ಬಿಡುವಂತಿಲ್ಲ. ಅದಕ್ಕೆ ಪ್ರತಿದಿನ ಪೂಜೆ, ನೈವೇದ್ಯ ಆಗಲೇಬೇಕು. ಅಲ್ಲದೇ ಮಡಿಯಿಂದ ಪೂಜೆ ಸಲ್ಲಿಸಬೇಕು. ಹಾಗಿದ್ದರೆ ಮಾತ್ರ, ಅಂಥ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಹಾಗಾದ್ರೆ ಎಂಥ ವಸ್ತುವನ್ನು ನಿಯಮ ಪಾಲಿಸದೇ ಮನೆಯಲ್ಲಿ ಇರಿಸುವಂತಿಲ್ಲ ಅಂತ ತಿಳಿಯೋಣ ಬನ್ನಿ.. https://youtu.be/9uas25N6R48 ಸಾಲಿಗ್ರಾಮ: ಸಾಲಿಗ್ರಾಮದಲ್ಲಿ ಎರಡು ವಿಧ. ಶಿವ ಸಾಲಿಗ್ರಾಮ ಮತ್ತು...

ಸಾಲಿಗ್ರಾಮದ ವಿಶಿಷ್ಟತೆ ಏನು ಇದನ್ನು ಹೇಗೆ ಪೂಜಿಸಬೇಕು..?

Devotional: ಲಿಂಗವನ್ನು ಶಿವನ ರೂಪವೆಂದು ಹೇಗೆ ಪೂಜಿಸಲಾಗುತ್ತದೆಯೋ ಅದೇ ರೀತಿ ಸಾಲಿಗ್ರಾಮವನ್ನು ವಿಷ್ಣುವಿನ ರೂಪವೆಂದು ಪೂಜಿಸಲಾಗುತ್ತದೆ. ಗೋಲೋಕದಲ್ಲಿ ತುಳಸಿ ಮತ್ತು ಸುದಮುಲರು ರಾಧಾದೇವಿ ಯಿಂದ ಶಾಪಗ್ರಸ್ತರಾಗಿ ಭೂಮಿಯಲ್ಲಿ ತುಳಸಿ ಮತ್ತು ಶಂಖಚೂಡಾಗಿ ಜನಿಸುತ್ತಾರೆ. ಕಾಲಕ್ರಮೇಣ ಇಬ್ಬರೂ ಮದುವೆಯಾಗುತ್ತಾರೆ. ನಂತರ ತುಳಸಿ ದೇಹದಿಂದ ಹಿಮಗಿರಿಯ ದಕ್ಷಿಣಕ್ಕೆ ಗಂಡಕಿ ನದಿ, ತುಳಸಿ ಗಿಡಗಳು ಕೂದಲಿನಿಂದ ಹುಟ್ಟುತ್ತವೆ ಎಂದು ದೇವಿ...
- Advertisement -spot_img

Latest News

ದೀಪಾವಳಿಗೆ ಮಂಕು ಹೊದಿಸಿದ ಬೀದರ್ ಸ್ನೇಹಿತರ ಭೀಕರ ಅಪಘಾತ!

ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ...
- Advertisement -spot_img