Wednesday, June 18, 2025

salt

ಉಪ್ಪು ಮತ್ತು ಹರಿಶಿಣವನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಬಡವರು ಶ್ರೀಮಂತರಾಗುತ್ತಾರೆ ..!

ನಾವು ಈ ದಿನ ನಿಮ್ಮ ಜೀವನಕ್ಕೆ ಅನುಕೂಲವಾಗಬಲ್ಲ ಹಾಗೂ ದಾರಿ ದೀಪವಾಗಬಲ್ಲ ಮಹತ್ವವಾದ ವಿಷಯವನ್ನು ಹೇಳುತ್ತೇವೆ ,ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಕಾಣುತ್ತದೆ . ಉಪ್ಪು ಮತ್ತು ಹರಿಶಿನ ಅಡುಗೆ ಮನೆಯಲ್ಲಿ ಈ ದಿಕ್ಕಿಗೆ ಇಟ್ಟರೆ ಬಡವರು ಕೂಡಾ ಶ್ರೀಮಂತರಾಗುತ್ತಾರೆ ಹೀಗೆ ಮಾಡಿದರೆ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ ....

ಲವಣ ದಾನದ ಮಹತ್ವವೇನು..? ಇದರಿಂದ ಏನು ಪ್ರಯೋಜನ..?

ಭಾರತದಲ್ಲಿ ದಾನ ಧರ್ಮಕ್ಕೆ ಹೆಚ್ಚಿನ ಮಹತ್ವವಿದೆ. ಕೆಲ ದಾನಗಳನ್ನ ಮಾಡಿದ್ರೆ, ಅದಕ್ಕೆ ತಕ್ಕಂತೆ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂದು ನಾವು ಉಪ್ಪು ದಾನ ಮಾಡೋದ್ರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/Xu9ibLmqoQI ನಾವು ತಿನ್ನೋ ಆಹಾರದಲ್ಲಿ ಉಪ್ಪು ಸ್ವಲ್ಪ ಹೆಚ್ಚು...

ಹೆಣ್ಣು ಮಕ್ಕಳು ಈ ತಪ್ಪುಗಳನ್ನ ಮಾಡಲೇಬಾರದು..!

ನಮ್ಮ ಜೀವನದಲ್ಲಿ ನಡೆಯುವ ಕೆಲ ಘಟನೆಗಳಿಗೆ, ನಮ್ಮ ಸುಖ ದುಃಖಗಳಿಗೆ ನಾವೇ ಕಾರಣರಾಗಿರ್ತೀವಿ. ಆದ್ರೆ ಹಾಗಾಗಲು ನಮ್ಮ ಕಡೆಯಿಂದ ನಡೆಯುತ್ತಿರುವ ತಪ್ಪಾದ್ರೂ ಏನೂ ಅನ್ನೋದು ನಮಗೇ ಗೊತ್ತಾಗೋದೇ ಇಲ್ಲ. ಅದರಲ್ಲೂ ಮಹಿಳೆಯರು ಕೆಲ ತಪ್ಪುಗಳನ್ನ ತಮಗೇ ಗೊತ್ತಿಲ್ಲದೇ ಮಾಡುತ್ತಾರೆ. ಹಾಗೆ ಮಾಡೋದ್ರಿಂದ ಮನೆಗೆ ಮನೆ ಜನರಿಗೆ ಕೆಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಯಾವುದು ಆ...
- Advertisement -spot_img

Latest News

Recipe: ಮಂಗಳೂರು ಶೈಲಿ ಕಾಯಿವಡೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಅಕ್ಕಿ, 1 ಕಪ್ ಅಕ್ಕಿಹುಡಿ, 1 ಕಪ್ ಕಾಯಿತುರಿ, 3ರಿಂದ 4 ಕೆಂಪು ಮೆಣಸು, 1 ಸ್ಪೂನ್ ಜೀರಿಗೆ,...
- Advertisement -spot_img