Saturday, September 5, 2026

salvation

ಅವನಿಗೆಕೆ ಮೋಕ್ಷ…?

ಮೂರು ಲೋಕಗಳ ಯಾತ್ರಿಕನಾದ ನಾರದನು ಒಮ್ಮೆ ಭೂಮಿಯ ಮೇಲಿರುವ ವಿಷ್ಣುವಿನ ಭಕ್ತರನ್ನು ಸ್ವಾಗತಿಸಲು ಹೊರಟನು. ಅಲ್ಲಿ ಅವರು ಮೊದಲು ಹೋದದ್ದು ಸದಾ ಹರಿನಾಮಸ್ಮರಣೆಯಲ್ಲಿ ಮುಳುಗಿರುವ ಒಬ್ಬ ಋಷಿಯ ಬಳಿಗೆ. ಆ ಋಷಿ ನಾರದರನ್ನು ನೋಡಿ ಸ್ವಾಮಿ ನೀನು ವೈಕುಂಠದಿಂದ ಯಾವಾಗ ಬಂದೆ..? ಭಗವಾನ್ ವಿಷ್ಣು ಹೇಗಿದ್ದಾನೆ..? ನೀನು ಆಗಾಗ ವೈಕುಂಠಕ್ಕೆ ಹೋಗುತ್ತೀಯಾ..? ಎಂದು ಪ್ರಶ್ನೆಗಳನ್ನು ಕೇಳಿದ....
- Advertisement -spot_img

Latest News

Janmashtami Special: ಶ್ರೀಕೃಷ್ಣನಿಂದಲೇ ಪೂತನೀಯ ಸಂಹಾರವಾಗಿದ್ದೇಕೆ..? ಯಾರವಳು..?

Janmashtami Special: ಶ್ರೀಕೃಷ್ಣ ಲೀಲೆಯಲ್ಲಿ ಬರುವ 1 ಕಥೆ ಪೂತನಿ ಸಂಹಾರದ ಕಥೆ. ಜನ್ಮಾಷ್ಠಮಿಯ ಪ್ರಯುಕ್ತವಾಗಿ ನಾವಿಂದು ಪೂತನಿ ಸಂಹಾರವಾಗಿದ್ದೇಕೆ..? ಶ್ರೀಕೃಷ್ಣನಿಂದಲೇ ಆಕೆಯ ಸಂಹಾರವಾಗಿದ್ದೇಕೆ ಎಂಬ...
- Advertisement -spot_img