Saturday, April 25, 2026

salvation

ಅವನಿಗೆಕೆ ಮೋಕ್ಷ…?

ಮೂರು ಲೋಕಗಳ ಯಾತ್ರಿಕನಾದ ನಾರದನು ಒಮ್ಮೆ ಭೂಮಿಯ ಮೇಲಿರುವ ವಿಷ್ಣುವಿನ ಭಕ್ತರನ್ನು ಸ್ವಾಗತಿಸಲು ಹೊರಟನು. ಅಲ್ಲಿ ಅವರು ಮೊದಲು ಹೋದದ್ದು ಸದಾ ಹರಿನಾಮಸ್ಮರಣೆಯಲ್ಲಿ ಮುಳುಗಿರುವ ಒಬ್ಬ ಋಷಿಯ ಬಳಿಗೆ. ಆ ಋಷಿ ನಾರದರನ್ನು ನೋಡಿ ಸ್ವಾಮಿ ನೀನು ವೈಕುಂಠದಿಂದ ಯಾವಾಗ ಬಂದೆ..? ಭಗವಾನ್ ವಿಷ್ಣು ಹೇಗಿದ್ದಾನೆ..? ನೀನು ಆಗಾಗ ವೈಕುಂಠಕ್ಕೆ ಹೋಗುತ್ತೀಯಾ..? ಎಂದು ಪ್ರಶ್ನೆಗಳನ್ನು ಕೇಳಿದ....
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img