Monday, February 9, 2026

sanjay raut

ಭಾರವಾದ ಹೃದಯದಿಂದ ಮುಂಬೈನಿಂದ ತೆರಳುತ್ತಿದ್ದೇನೆ: ಕಂಗನಾ

ಶಿವಸೇನೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ ನಡುವಿನ ಜಟಾಪಟಿ ಮುಗಿಯೋವಂತೆ ಕಾಣ್ತಿಲ್ಲ. ನಿನ್ನೆಯಷ್ಟೇ ಕಂಗನಾ ವಿರುದ್ಧ ಶಿವಸೇನೆ ನಾಯಕರು ಹೇಳಿಕೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೆ ಕಂಗನಾ ಟ್ವಿಟರ್​ನಲ್ಲಿ ಶಿವಸೇನೆಯ ಬೆವರಿಳಿಸಿದ್ದಾರೆ. https://www.youtube.com/watch?v=Ikbw2gS6eSo ಭದ್ರತೆಯ ಜೊತೆ ಮುಂಬೈನಲ್ಲಿ ವಾಸವಿದ್ದ ನಟಿ ಕಂಗನಾ ಇದೀಗ ಮುಂಬೈನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ಸಾಗಿದ್ದಾರೆ. ಪದೇ ಪದೇ ಭಾವನಾತ್ಮಕವಾಗಿ ನನ್ನ...

ಮುಂಬೈನಿಂದ ಠಾಕ್ರೆ -ಪವಾರ್​ ಬ್ರ್ಯಾಂಡ್​ ಅಳಿಸಲು ಪಿತೂರಿ- ಸಂಜಯ್​ ರಾವತ್​​

ಮುಂಬೈ ವಿರುದ್ಧ ಬಲವಾದ ಸಂಚು ನಡೆಯುತ್ತಿದೆ ಅಂತಾ ಶಿವಸೇನಾ ಮುಖಂಡ ಸಂಜಯ್​ ರಾವತ್​ ಶಿವಸೇನಾದ ಪತ್ರಿಕೆ ಸಾಮ್ನಾದ ರೋಕ್​ ಠೋಕ್​ ಅಂಕಣದಲ್ಲಿ ಬರೆದುಕೊಂಡಿದ್ದಾರೆ. ಮುಂಬೈಯನ್ನ ಪಾಕ್​ ಆಕ್ರಮಿತ ಕಾಶ್ಮೀರ, ಶಿವಸೇನೆಯನ್ನ ಬಾಬರ್​ ಸೇನೆ ಎಂದು ಜರಿಯುತ್ತಿರೋ ಬಾಲಿವುಡ್​ ನಟಿ ಕಂಗನಾ ರಣಾವತ್​ ಹಿಂದೆ ಬಿಜೆಪಿ ನಿಂತಿದೆ ಅಂತಾ ಸಂಜಯ್​ ರಾವತ್​ ಆರೋಪಿಸಿದ್ರು. https://www.youtube.com/watch?v=ZWYIw7qk69I ಠಾಕ್ರೆ...

ಶಿವಸೇನೆ ಮುಖ್ಯ ವಕ್ತಾರನಾಗಿ ಸಂಜಯ್​ ರಾವತ್​

ರಾಜ್ಯಸಭಾ ಸದಸ್ಯ ಸಂಜಯ್​ ರಾವತ್​ರನ್ನ ಶಿವಸೇನೆ ಮಂಗಳವಾರ ತನ್ನ ಪಕ್ಷದ ಮುಖ್ಯ ವಕ್ತಾರನ್ನಾಗಿ ನೇಮಿಸಿದೆ. https://www.youtube.com/watch?v=8F7E3IzXeUc ಸಂಜಯ್​ ರಾವತ್​ ಶಿವಸೇನೆಯ ಪತ್ರಿಕೆ ಸಾಮ್ನಾದ ಎಕ್ಸಿಕ್ಯುಟಿವ್​ ಎಡಿಟರ್​ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈಯನ್ನ ಪಾಕಿಸ್ತಾನ ಆಕ್ರಮಿತ ಕಾಶ್ಮೀತರಕ್ಕೆ ಹೋಲಿಸಿದ್ದ ಬಾಲಿವುಡ್​ ನಟಿ ಕಂಗನಾ ರಣಾವತ್​ ವಿರುದ್ಧ ಸಂಜಯ್​ ರಾವತ್​ ಭಿನ್ನಾಭಿಪ್ರಾಯ ಹೊಂದಿದ್ದು ಭಾರೀ ಸುದ್ದಿಯಾಗಿತ್ತು. ಅಲ್ಲದೇ ಶಿವಸೇನೆ ಮುಖಂಡ...
- Advertisement -spot_img

Latest News

ಚುನಾವಣೆಯಲ್ಲಿ ಗೆದ್ದು ಬಿಗಿದ BJP; ಉದ್ಧವ್ ಬಣಕ್ಕೆ ತೀವ್ರ ಮುಖಭಂಗ!

ದೇಶದ ಶ್ರೀಮಂತ ನಗರಪಾಲಿಕೆ ಎಂದೇ ಖ್ಯಾತಿ ಪಡೆದಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ಬಿಜೆಪಿ ಮೇಯರ್‌ ಸ್ಥಾನ ಪಡೆದಿದೆ. ಬಿಜೆಪಿಯ ರಿತು ತಾವ್ಡೆ ಅವರನ್ನು...
- Advertisement -spot_img