Friday, October 24, 2025

saree

ಪತಿ ಸೀರೆ ಕೊಡಿಸಿಲ್ಲವೆಂದು ಡಿವೋರ್ಸ್ ಕೊಡಲು ಮುಂದಾದ ಪತ್ನಿ

National News: ಪತಿ ಪತ್ನಿ ಮಧ್ಯೆ ಜಗಳ ನಡೆಯುವುದು ಕಾಮನ್. ಸಿಟ್ಟು ಬಂದಾಗ, ಬಾಯಿ ತಪ್ಪಿ ಏನನ್ನೋ ಮಾತನಾಡಿದಾಗ, ಹೇಳಿದ ಕೆಲಸ ಮಾಡದಿದ್ದಾಗ, ಜವಾಬ್ದಾರಿ ನಿಭಾಯಿಸದಿದ್ದಾಗ, ಹೀಗೆ ಹಲವು ಸಂದರ್ಭದಲ್ಲಿ ಪತಿ ಮೇಲೆ ಪತ್ನಿಗೆ ಪತ್ನಿಯ ಮೇಲೆ ಪತಿಗೆ ಕೋಪ ಬರುತ್ತದೆ. ಜಗಳವಾಗುತ್ತದೆ. ಆ ಜಗಳವನ್ನು ಸರಿಪಡಿಸಿ, ತಾಳ್ಮೆಯಿಂದ ಇದ್ದರೆ, ಜೀವನ ಸುಗಮವಾಗುತ್ತದೆ. https://youtu.be/n8VRnRxfbD4 ಆದರೆ ಪತಿ...

ಹೊಸದಾಗಿ ವಿವಾಹವಾದ ದಂಪತಿ ಒಂದು ತಿಂಗಳಲ್ಲಿ ಒಂದೇ ಪಿಜ್ಜಾ ತಿನ್ನಬೇಕು : ವೀಡಿಯೋ ವೈರಲ್

ಇತ್ತಿಚೀನ ದಿನಗಳಲ್ಲಿ ಮದುವೆಗಳಲ್ಲಿ ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳಷ್ಟೆ ಅಲ್ಲದೇ ಅದರಲ್ಲಿ ಕೆಲ ಕ್ರಿಯಾತ್ಮಕ ಪದ್ದತಿಗಳನ್ನು ನೀವು ಕಾಣಬಹುದಾಗಿದೆ. ಪ್ರೀ ವೆಡ್ಡಿಂಗ್ ಶೂಟ್‍ಗಳು, ಬ್ಯಾಚುಲರ್ ಪಾರ್ಟಿ, ಯಾವುದಾದರೂ ಒಂದು ಥೀಮ್ ಇಟ್ಟುಕೊಂಡು ದಂಪತಿಯನ್ನು ಮೆರವಣಿಗೆ ಮಾಡುತ್ತಾ ಕಲ್ಯಾಣ ಮಂಟಪಕ್ಕೆ ತರವುದಾಗಿರಬಹುದು ಹೀಗೆ ಅನೇಕ ಹೊಸ ಹೊಸ ಪದ್ದತಿಗಳನ್ನು ನೀವು ನೋಡಿರಬಹುದು. ಇದೀಗ ಅಸ್ಸಾಂನ...
- Advertisement -spot_img

Latest News

ತಂದೆಯ ರಾಜಕೀಯ ಅಂತ್ಯಕ್ಕೆ ಮಗನೇ ಕಾರಣ! – ಛಲವಾದಿ ನಾರಾಯಣಸ್ವಾಮಿ

ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದ್ದು, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ...
- Advertisement -spot_img