Hassan News:
ಹಾಸನದಲ್ಲಿ ಒಕ್ಕಲಿಗರ 3ಎ ಮೀಸಲಾತಿಯನ್ನು 10 ಪರ್ಸೆಂಟ್ ಹೆಚ್ಚಳ ಮಾಡಬೇಕೆಂದು ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಎರಡು ಮೂರು ದಿನದ ಹಿಂದೆ, ಮುಖ್ಯಮಂತ್ರಿಗಳು, ವಿರೋಧಪಕ್ಷದ ನಾಯಕರು ಒಡಗೂಡಿ ಚರ್ಚೆ ಮಾಡಿ ಮೀಸಲಾತಿ ಬಗ್ಗೆ ವಿಶೇಷವಾದ ತೀರ್ಮಾನ ಮಾಡಿದ್ದಾರೆ.15 ಇದ್ದದ್ದನ್ನ 17, 3 ಇದ್ದದ್ದನ್ನ 7 ಎಸ್ಸಿಎಸ್ಟಿಗೆ ಮೀಸಲಾತಿ ವಿಚಾರದಲ್ಲಿ...