Thursday, June 19, 2025

sea

Mathsya yojana : ಸಮುದ್ರದ ಆಳದತ್ತ ಭಾರತದ ಚಿತ್ತ..! : ಏನಿದು ಮತ್ಸ್ಯ ಯೋಜನೆ ..?!

Special News : ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಇದೀಗ ಭಾರತ ಪಾತಾಳದತ್ತ ಇಣುಕಿದೆ. ಸಮುದ್ರ ಆಳಕ್ಕೆ ಸ್ಪರ್ಷಿಸೋ ಪ್ರಯತ್ನದಲ್ಲಿದೆ ಭಾರತ. ಮತ್ಸ್ಯ ಯಾನದ ಯೋಜನೆಗೆ ಕೈ ಹಾಕಿರೋ ಭಾರತ ಮತ್ತೊಂದು ಮಾದರಿಗೆ ತಯಾರಾಗಿದೆ. ಹಾಗಿದ್ರೆ ಮತ್ಸ್ಯಯಾನ ದ ಪ್ರಯೋಜನಗಳೇನು ಯಾಕೀ ಯೋಜನೆ ಇಲ್ಲಿದೆ ನೋಡಿ ಕಂಪ್ಲೀಟ್ ವೀಡಿಯೋ ...... https://youtu.be/CFoXbzISlD0 https://karnatakatv.net/alien-special-story/ https://karnatakatv.net/dehali-meeting-g20/ https://karnatakatv.net/scrape-things-sale-earn-600-crore/

Rain : ಮಳೆ ನಿಂತರೂ ನಿಂತಿಲ್ಲ ಕಡಲಿನ ಆರ್ಭಟ…!

Manglore News : ಕರಾವಳಿ  ಭಾಗದಲ್ಲಿ ಮಳೆ ಕಡಿಮೆಯಾದರೂ  ಕಡಲಿನ ಆರ್ಭಟ ಮಾತ್ರ ಇನ್ನೂ  ನಿಂತಿಲ್ಲ. ಅನೇಕ ಕಡೆಗಳಲ್ಲಿ ನಿರ್ಬಂಧ ಇನ್ನೂ ಹೇರಲಾಗಿದೆ. ಎಂಟು ಬೀಚ್ ಗಳಿಗೆ ನಿರ್ಬಂಧ ವಿಧಿಸಿ ಸುತ್ತೋಲೆ ಹೊರಡಿಸಲಾಗಿದೆ. ನಿರ್ಬಂಧ ಇದ್ದರೂ ಪ್ರವಾಸಿಗರು ಪಣಂಬೂರು ಬೀಚ್ ಸಮುದ್ರ ತೀರ ಕಡೆ ಧಾವಿಸುತ್ತಿದ್ದರೆ. ಎಚ್ಚರಿಕೆಯ ಸೂಚನೆ ಇದ್ದರು ಪ್ರವಾಸಿಗರು ಕಡಲಿಗೆ ಬಂದು ಇಳಿಯುತ್ತಿರುವುದು...

ಅಪರೂಪದ ದೇವಾಲಯ..ಶಿವಲಿಂಗಕ್ಕೆ ಅಭಿಷೇಕ ಮಾಡುವ ಸಮುದ್ರ..!

ಈ ದೇವಸ್ಥಾನಕ್ಕೆ ಭೇಟಿ ಕೊಡುವ ಭಾಗ್ಯ ನಮ್ಮದಾಗಬೇಕು ಏಕೆಂದರೆ, ಇದು ವರ್ಷದ ಬಹುಪಾಲು ಸಮುದ್ರದಲ್ಲಿಯೇ ಇರುತ್ತದೆ. ಸಾಂದರ್ಭಿಕವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಬನ್ನಿ ಆ ದೇವಾಲಯದ ವಿಶೇಷತೆಗಳನ್ನು ತಿಳಿಯೋಣ. ಸಾಗರದ ದೇವರೇ ಬಂದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರೆ ಹೇಗಿರುತ್ತದೆ..? ದೃಶ್ಯವು ಆಶ್ಚರ್ಯಕರವಾಗಿರುತ್ತದೆ. ಆ ಶಿವಲಿಂಗ ದೇವಸ್ಥಾನಕ್ಕೆ ಭೇಟಿ ನೀಡಲು ಸಮುದ್ರದೇವನ ಅನುಮತಿ ಕಡ್ಡಾಯ. ಸಮುದ್ರದ ದೇವ...

ನಾನ್ ವೆಜ್ ನಲ್ಲಿ ಯಾವುದು ಉತ್ತಮ..ಸೀ ಫುಡ್ಸ್ ನ ಆರೋಗ್ಯಕಾರಿ ಲಾಭಗಳು..!

ಇಲ್ಲಿಯವರೆಗೆ, ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಏಕೈಕ ಮಾಂಸವೆಂದರೆ ಕೆಂಪು ಮಾಂಸ. ಆದರೆ ಕೆಲವು ಸಮೀಕ್ಷೆಗಳು ಇದು ತಪ್ಪು ಎನ್ನುತ್ತವೆ. ಕೆಂಪು ಮಾಂಸ ಮತ್ತು ಬಿಳಿ ಮಾಂಸ ಎರಡೂ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ತೀರ್ಮಾನಿಸಿದೆ. ಕೆಲವರಿಗೆ ಮಾಂಸಾಹಾರ ವೆಂದರೆ ಬಹಳ ಇಷ್ಟ, ಮಾಂಸವಿಲ್ಲದೆ ಅವರು ಊಟ ತಿನ್ನುವುದಿಲ್ಲ, ರೆಡ್ ಮೀಟ್,ಚಿಕನ್ ಮತ್ತು ಮೀನು ಈ ಮೂರನ್ನು...

ಸಮುದ್ರದ ಮಧ್ಯೆ ಬೆಂಕಿ…! ವಿನಾಶ ದೂರವಿಲ್ಲ…?!

InterNational News: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾನೆ ಸುದ್ದಿ ಮಾಡಿತ್ತಿದೆ. ಸಮುದ್ರದ ಮಧ್ಯದಲ್ಲಿ ಮೇಲ್ಮೈಯಲ್ಲಿ ಏಕಾಏಕಿ ಉರಿಯುತ್ತಿರುವ ಬೆಂಕಿಯನ್ನು ನೋಡಿ, ಪ್ರಪಂಚದ ಜನರು ಭಯಬೀತರಾಗಿದ್ದಾರೆ. ಜನರು ಎಲ್ಲಾ ರೀತಿಯ ವಿಷಯಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು ಮತ್ತು ಏನಾಗಲಿದೆ ಎಂದು ಹೇಳಲು ಪ್ರಾರಂಭಿಸಿದರು. ಈ ವಿಡಿಯೋ ಯಾವುದೇ ಮಾಹಿತಿ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img