Saturday, September 21, 2024

secreat

ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯದ ಹಿಂದಿರುವ ಆರೋಗ್ಯ ರಹಸ್ಯವೇನು ಗೊತ್ತಾ..?

ಸಂಕ್ರಾಂತಿಯ ದಿನಗಳಲ್ಲಿ ಗಾಳಿಪಟ ಹಾರಿಸುವ ನಂಬಿಕೆಗೆ ಸಂಬಂಧವಿದೆ. ಇದರ ಹಿಂದೆ ಉತ್ತಮ ಆರೋಗ್ಯದ ಗುಟ್ಟು ಅಡಗಿದೆ. ವಾಸ್ತವವಾಗಿ.. ಮಂಕರ ಸಂಕ್ರಾಂತಿಯಂದು ಸೂರ್ಯನಿಂದ ಸೂರ್ಯನ ಬೆಳಕು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮಕರ ಸಂಕ್ರಾಂತಿ ಹಿಂದೂಗಳ ದೊಡ್ಡ ಹಬ್ಬವಾಗಿದೆ. ಸಂಕ್ರಾಂತಿಯನ್ನು ವಿವಿಧ ಸಂಪ್ರದಾಯಗಳೊಂದಿಗೆ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ದಕ್ಷಿಣದಲ್ಲಿ, ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ, ಆಚರಣೆಗಳು ಅಂಬರವನ್ನು ಮುಟ್ಟುತ್ತವೆ. ಈ...

ಪದ್ಮವ್ಯೂಹದ ರಹಸ್ಯವೇನು ಗೊತ್ತಾ..?

ಶತ್ರುಗಳೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಪದ್ಮವ್ಯೂಹ ಅವರ ಮೇಲೆ ಹೇಗೆ ದಾಳಿ ಮಾಡಬೇಕು ಇನ್ನು ಎತ್ತರಕ್ಕೆ ಹತ್ತುತ್ತ ಹೇಗಾದರೂ ಮಾಡಿ ಅದಿಕಾರವನ್ನು ಕೈಗೆತ್ತಿಕೊಳ್ಳುವ ಯೋಜನೆಯಾನ್ನು ಪದ್ಮವ್ಯೂಹ ಎನ್ನುತ್ತಾರೆ ,ನಮ್ಮ ಪುರಾಣಗಳಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಅನೇಕ ತಂತ್ರಗಳನ್ನು ರಚಿಸಿದ್ದಾರೆ. ಆದರೆ ಅವೆಲ್ಲವುಗಳಲ್ಲಿ ಪ್ರಮುಖವಾದ ತಂತ್ರವೆಂದರೆ ಪದ್ಮವ್ಯೂಹ . ಕೌರವರ ಗುರುಗಳಾದ ದ್ರೋಣಾಚಾರ್ಯರು ಈ ಪದ್ಮವ್ಯೂಹವನ್ನು...

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಗುಟ್ಟು…!

astrology: ಜೀವನದಲ್ಲಿ ಆಗಾಗ ರೊಮ್ಯಾನ್ಸ್ ಇರಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದರೆ, ಕೆಲವರು ಮನಸ್ತಾಪದಲ್ಲಿ ಜೀವನ ಕಳೆಯುತ್ತಿರುತ್ತಾರೆ. ಆದರೆ ನಾವು ಹೇಳುವ ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ರೊಮ್ಯಾನ್ಸ್ ಹೆಚ್ಚುತ್ತದೆ. ಹಾಗಾದರೆ ಇದಕ್ಕಾಗಿ ಯಾವ ನಿಯಮವನ್ನು ಅನುಸರಿಸಬೇಕು ಎಂದು ನೋಡೋಣ. ಸಾಮಾನ್ಯವಾಗಿ ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎಂದು ಹೇಳುತ್ತಾರೆ,...

ನಿಮ್ಮ ದಾಂಪತ್ಯದ ಗುಟ್ಟನ್ನು ನಿಮ್ಮ ಮದುವೆ ದಿನಾಂಕದಿಂದ ತಿಳಿಯಬಹುದು….!

asterology: ಸಾಮಾನ್ಯವಾಗಿ ಎಲ್ಲರು ಮದುವೆಗೆ ಮುಂಚೆ ಜಾತಕ ನೋಡಿ ಮದುವೆಯಾಗುತ್ತಾರೆ ಆದರೆ ಜಾತಕ ಮಾತ್ರವಲ್ಲ ಮದುವೆ ದಿನಾಂಕ ಕೂಡ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮದುವೆಗೆ ಮುನ್ನ ಮದುವೆಯ ದಿನಾಂಕದ ಬಗ್ಗೆಯೂ ಗಮನ ನೀಡಬೇಕು ಎನ್ನುತ್ತದೆ ಸಂಖ್ಯಾಶಾಸ್ತ್ರ.ಮದುವೆಯ ದಿನಾಂಕ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವ ದಿನಾಂಕದಂದು ಮದುವೆಯಾಗಿದ್ದೀರಿ ಎಂಬುದನ್ನು ನೋಡಿ,...

ಕಣ್ಣುಗಳ ಅರೋಗ್ಯದ ರಹಸ್ಯ ….!

Health tips: ಮನುಷ್ಯನ ಅತ್ಯಂತ ಪ್ರಮುಖ ಅಂಗಗಳಲ್ಲಿ ಕಣ್ಣುಗಳು ಅತಿ ಮುಖ್ಯ ವಾಗಿದೆ. ಹೀಗಾಗಿಯೇ ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ತುಂಬಾ ಮುಖ್ಯವಾಗಿದೆ . ಮಾಲಿನ್ಯ, ಧೂಳು ನಿಮ್ಮ ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತದೆ ,eye ಮೇಕಪ್ಗಳನ್ನು ಬಳಕೆ ಮಾಡುವುದರಿಂದ ನಿಮ್ಮ ಕಣ್ಣಿಗೆ ಹಾನಿಯಾಗುತ್ತೆ. ಕೆಲವರಿಗೆ ಹಲವಾರು ಕಾರಣಗಳಿಂದಾಗಿ ಕಪ್ಪು ವರ್ತುಲ ಕಾಣಿಸಿಕೊಂಡಿರುತ್ತೆ ಇಂತಹ ಸಮಸ್ಯೆಗಳು ನಿಮ್ಮ...
- Advertisement -spot_img

Latest News

1953 ರೂಪಾಯಿ ನಾಪತ್ತೆ: ಬಿಜೆಪಿ ಎಂಎಲ್‌ಸಿ ಅರುಣ್ ಆರೋಪ

Political News: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಬಳಿಕ, ಸಾಲು ಸಾಲು ಭ್ರಷ್ಟಾಚಾರದ ಪ್ರಕರಣಗಳು ಹೊರಬೀಳುತ್ತಿದೆ. ವಾಾಲ್ಮಿಕಿ ನಿಗಮದ ಭ್ರಷ್ಟಾಚಾರ, ಮುಡಾ ಹಗರಣ,...
- Advertisement -spot_img