Wednesday, July 22, 2026

secret of the snake

The secrets of snakes : ಹಾವುಗಳಿದ್ದ ಕಡೆ ಚಿನ್ನದ ನಿಧಿ : ‘ಕೆಜಿಎಫ್’​​​ನಲ್ಲಿ ಹಾವಿನ ಸೀಕ್ರೆಟ್!

ಹಳೇ ಕಾಲದ ನಿಧಿಗಳ ರಕ್ಷಣೆಗೆ ಹಾವುಗಳು ಇರುತ್ತಾ? ಯಾರಾದ್ರೂ ಅಂತಾ ಗುಪ್ತ ನಿಧಿಗಳನ್ನ ತೆಗೆಯೋಕೆ ಬಂದ್ರೆ ವಿಷ ಸರ್ಪ ಕಚ್ಚುತ್ತೆ ಅನ್ನೋದನ್ನ ಕಥೆಗಳಲ್ಲಿ ಕೇಳಿದ್ದೀವಿ.. ಇತ್ತೀಚೆಗಷ್ಟೇ ತೆರೆಕಂಡ ತಂಗಲಾನ್ ಸಿನಿಮಾದಲ್ಲೂ ಇದನ್ನ ತೋರಿಸಿದ್ದಾರೆ.. ನಿಧಿ ರಕ್ಷಣೆಗೆ ಹಾವು ಏಕಿರುತ್ತೆ? ಈ ಬಗ್ಗೆ ತಜ್ಞರು ಏನಂತಾರೆ ಅನ್ನೋದನ್ನು ಇಂದಿನ ವಿಡಿಯೋದಲ್ಲಿ.. ತಜ್ಞರ ಪ್ರಕಾರ ಚಿನ್ನದ ನಿಧಿಗಳ ಬಳಿ...
- Advertisement -spot_img

Latest News

ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಸರ್ಕಾರಿ ಶಾಲೆ ಮಕ್ಕಳಿಗೆ ಊಟದ ವಿಷಯವಾಗಿ ಸಿಎಂ ರಾಜೀನಾಮೆ ಕೇಳಿದ ಆರ್.ಅಶೋಕ್

Political news: ಅಂಗನವಾಡಿ ಶಾಲೆಯಲ್ಲಿ ಮಕ್ಕಳಿಗೆ ತಿನ್ನಲು ಮೊಟ್ಟೆ ನೀಡಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಬೇಕಾದ...
- Advertisement -spot_img