Sunday, July 12, 2026

Shivacharya swamiji

ಬರುವಾಗ ಮತ್ತು ಹೋಗುವಾಗ ಬೆತ್ತಲೆ. ಆದರೆ ನಡುವೆ ಯಾಕೆ ಕತ್ತಲೆ..?: ಶಿವಾಚಾರ್ಯ ಸ್ವಾಮೀಜಿ

Dharwad News: ಧಾರವಾಡ : ಧಾರವಾಡದ ಲಿಂಗಾಯತ ಭವನ ನೂತನ ಸಭಾಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿರುವ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕುಡಿಯಬಾರದ್ದನ್ನು ಕುಡಿಯೋದು, ತಿನ್ನಬಾರದ್ದನ್ನು ತಿನ್ನುವುದು, ಮಾಡಬಾರದ್ದನ್ನು ಮಾಡುವುದು, ಹಾಗೆಲ್ಲ ಆದಾಗ ಕಾಯ ಶುದ್ಧಿ ಕಾಪಾಡಿಕೊಳ್ಳಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ. ಇವತ್ತು ಬಹಳ ದೊಡ್ಡ ಸೆಲೆಬ್ರಿಟಿಗಳೆನಿಸಿಕೊಂಡವರು ಏನಾಗ್ತಾ ಇದಾರೆ. ಚಲನಚಿತ್ರ ಕ್ಷೇತ್ರ ಇರಬಹುದು. ರಾಜಕೀಯ...
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img