Wednesday, December 24, 2025

shivsena

ಮೋದಿ ಗಣೇಶ ಪೂಜೆ ವಿವಾದ – ವಿಪಕ್ಷಗಳಿಗೆ ಉರಿ ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವ್ರು ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವ್ರ ಮನೆಗೆ ಹೋಗಿದ್ರು. ಅವರ ಮನೆಯಲ್ಲಿ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ರು.. ಈ ವಿಚಾರಕ್ಕೆ ವಿಪಕ್ಷಗಳು ಉರಿದುಬಿದ್ದಿವೆ. ಮೋದಿ ಸಿಜೆಐ ಮನೇಲಿ ಗಣೇಶ ಪೂಜೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸ್ತಿವೆ. ಅದ್ರಲ್ಲೂ ಮಹಾರಾಷ್ಟ್ರದ ವಿರೋಧ ಪಕ್ಷಗಳೇ ಮೋದಿ ಕಾಲು ಎಳೀತಿವೆ. ಸಿಜೆಐ ಡಿವೈ ಚಂದ್ರಚೂಡ್ ಅವರ...

‘ರಾಜಕೀಯ ಬಿರುಗಾಳಿಯನ್ನ ಎದುರಿಸುತ್ತೇವೆ, ಕರೊನಾವನ್ನೂ ಹಿಮ್ಮೆಟ್ಟಿಸುತ್ತೇವೆ’

ಸದ್ಯ ಮಹಾರಾಷ್ಟ್ರದಲ್ಲಿ ಉಂಟಾಗಿರೋ ರಾಜಕೀಯ ಸಮಸ್ಯೆ ಹಾಗೂ ರಾಜ್ಯಕ್ಕೆ ಭಾದಿಸಿರುವ ಕರೊನಾ ಸಮಸ್ಯೆ ಇವೆರಡನ್ನೂ ಒಟ್ಟಿಗೆ ಎದುರಿಸುತ್ತೇನೆ ಅಂತಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದ್ರು. https://www.youtube.com/watch?v=O_6QAHr0teI ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವ್ರು, ರಾಜಕೀಯವಾಗಿಯಾಗಲಿ, ಸ್ವಾಭಾವಿಕವಾಗಿಯಾಗಲಿ, ಮಹಾರಾಷ್ಟ್ರದ ವಿರುದ್ಧ ಯಾವುದೇ ತರಹದ ಬಿರುಗಾಳಿ ಬೀಸಿದ್ರೂ ಸಹ ಅದರ ವಿರುದ್ಧ ನಾವು ಹೋರಾಡುತ್ತೇವೆ. ಬಿಜೆಪಿ ಸುಶಾಂತ್​...

ಮುಂಬೈನಿಂದ ಠಾಕ್ರೆ -ಪವಾರ್​ ಬ್ರ್ಯಾಂಡ್​ ಅಳಿಸಲು ಪಿತೂರಿ- ಸಂಜಯ್​ ರಾವತ್​​

ಮುಂಬೈ ವಿರುದ್ಧ ಬಲವಾದ ಸಂಚು ನಡೆಯುತ್ತಿದೆ ಅಂತಾ ಶಿವಸೇನಾ ಮುಖಂಡ ಸಂಜಯ್​ ರಾವತ್​ ಶಿವಸೇನಾದ ಪತ್ರಿಕೆ ಸಾಮ್ನಾದ ರೋಕ್​ ಠೋಕ್​ ಅಂಕಣದಲ್ಲಿ ಬರೆದುಕೊಂಡಿದ್ದಾರೆ. ಮುಂಬೈಯನ್ನ ಪಾಕ್​ ಆಕ್ರಮಿತ ಕಾಶ್ಮೀರ, ಶಿವಸೇನೆಯನ್ನ ಬಾಬರ್​ ಸೇನೆ ಎಂದು ಜರಿಯುತ್ತಿರೋ ಬಾಲಿವುಡ್​ ನಟಿ ಕಂಗನಾ ರಣಾವತ್​ ಹಿಂದೆ ಬಿಜೆಪಿ ನಿಂತಿದೆ ಅಂತಾ ಸಂಜಯ್​ ರಾವತ್​ ಆರೋಪಿಸಿದ್ರು. https://www.youtube.com/watch?v=ZWYIw7qk69I ಠಾಕ್ರೆ...

ನಟಿ ಕಂಗನಾಗೆ ‘ವೈ’ ಕೆಟಗೆರಿ ಭದ್ರತೆ

ಹಿಮಾಚಲ ಪ್ರದೇಶ ಸರ್ಕಾರ ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಭದ್ರತೆ ನೀಡಲು ನಿರ್ಧರಿಸಿದ ಬೆನ್ನಲ್ಲೆ ಇದೀಗ ಕೇಂದ್ರ ಸರ್ಕಾರ ಕೂಡ ನಟಿಗೆ ವೈ ಶ್ರೇಣಿಯ ಭದ್ರತೆ ನೀಡಲು ಮುಂದಾಗಿದೆ. ಶಿವಸೇನೆ ಮುಖಂಡ ಸಂಜಯ್​ ರಾವತ್​ ಜೊತೆ ಭಿನ್ನಾಭಿಪ್ರಾಯ ಹೊಂದಿರುವ ನಟಿ ಕಂಗನಾ ರಣಾವತ್​ ತಮಗೆ ಜೀವ ಬೆದರಿಕೆ ಇದೆ ಅಂತಾ ಹೇಳಿಕೊಂಡಿದ್ರು. ಹಿಮಾಚಲ ಪ್ರದೇಶ ಮೂಲದ...

ಸೆ.7ರಿಂದ ಮಹಾರಾಷ್ಟ್ರ ಮುಂಗಾರು ಅಧಿವೇಶನ

ಮಹಾರಾಷ್ಟ್ರದಲ್ಲಿ ಕರೊನಾ ಹಾವಳಿ ಮಿತಿಮೀರಿದೆ, ಕೋವಿಡ್ ಸಂಕಷ್ಟದ ನಡುವೆಯೂ ಮಹಾರಾಷ್ಟ್ರ ಸರ್ಕಾರ ವಿಧಾನಮಂಡಲದ ಮುಂಗಾರು ಅಧಿವೇಶನವನ್ನ ನಡೆಸಲು ತೀರ್ಮಾನಿಸಿದೆ. ಇದೇ ತಿಂಗಳ 7 ತಾರೀಖಿನಿಂದ ಅಧಿವೇಶನ ಆರಂಭವಾಗಲಿದೆ. ಕರೊನಾ ಹಿನ್ನೆಲೆ ಈ ಬಾರಿಯ ಮುಂಗಾರು ಅಧಿವೇಶನವನ್ನ ಕೇವಲ 2 ದಿನಕ್ಕೆ ಸೀಮಿತಗೊಳಿಸಲಾಗಿದೆ. ಮಹಾರಾಷ್ಟ್ರದ ಇತಿಹಾಸದಲ್ಲೇ ಅತ್ಯಂತ ಕಡಿಮೆ ದಿನಗಳ ಕಾಲ ನಡೆಯಲಿರುವ ಮುಂಗಾರು ಅಧಿವೇಶನ...

ಶಿವಸೇನೆಯಿಂದ ನನಗೆ ಜೀವ ಬೆದರಿಕೆ: ಕಂಗನಾ

ತನ್ನ ಬೋಲ್ಡ್​ ಬಿಹೇವಿಯರ್​ನಿಂದಲೇ ಸುದ್ದಿ ಮಾಡೋ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಶಿವಸೇನೆ ಮುಖಂಡನ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಜೀವ ಬೆದರಿಕೆ ಹಾಕಲಾಗಿದೆ ಅಂತಾ ಬಾಲಿವುಡ್​ ಕ್ವೀನ್​ ಕಂಗನಾ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಶಿವಸೇನೆ ಮುಖಂಡ ಸಂಜಯ್​ ರಾವತ್​ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಮುಂಬೈಗೆ ವಾಪಸ್ಸಾದ್ರೆ ನಿನ್ನ ಜೀವಕ್ಕೆ ಸಂಚಕಾರ ಅಂತಾ ಆವಾಜ್​...
- Advertisement -spot_img

Latest News

Health Tips: ಪ್ರಥಮ ಚಿಕಿತ್ಸೆ ಅಂದ್ರೇನು? ಅದರ ಪ್ರಾಮುಖ್ಯತೆ?: Dr. Prakash Rao Podcast

Health Tips: ಮನೆಯಲ್ಲಿ ಯಾರಿಗಾದ್ರೂ ಏನಾದ್ರೂ ಆರೋಗ್ಯ ಸಮಸ್ಯೆ ಬಂದಾಗ, ನಾವು ಪ್ರಥಮ ಚಿಕಿತ್ಸೆ ಮಾಡಬೇಕಾಗುತ್ತದೆ. ಹಾಗಾದ್ರೆ ಪ್ರಥಮ ಚಿಕಿತ್ಸೆ ಎಂದರೇನು ಎಂದು ಕುಟುಂಬ ವೈದ್ಯರಾಗಿರುವ...
- Advertisement -spot_img