Saturday, April 19, 2025

singapura

Singapur: ಆಫೀಸಿನಲ್ಲಿ ಕೆಮ್ಮಿದ್ದಕ್ಕಾಗಿ ಜೈಲು ಪಾಲಾದ 64 ವೃದ್ದ..!

ಅಂತರಾಷ್ಟ್ರೀಯ ಸುದ್ದಿ: ಕಳ್ಳತನ, ಕೊಲೆ, ದರೋಡೆ, ಕಿರುಕುಳ ನೀಡಿದರೆ ನ್ಯಾಯಾಲಯ ಕಾನೂನಿನ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ ಇಲ್ಲಿ ಎಂತಹ ಕಾರಣಕ್ಕೆ ಒಬ್ಬ 64 ರ ವೃದ್ದನಿಗೆ ಎರಡು ವಾರಗಳ ಕಾಲ ಶಿಕ್ಷೆ ನೀಡಿದೆ ಎಂದರೆ ನಿಮಗೆ ನಗು ಬರದೆ ಇರದು. ತಮಿಳುನಾಡಿನ ಸೆಲ್ವಂ ಎನ್ನುವ 64 ರ ಮುದುಕ ಸಿಂಗಾಪುರದ ಒಂದು ಆಫೀಸಿನಲ್ಲಿ...

ಚುನಾವಣೆ ಮುಗಿಸಿ, ಸಿಂಗಾಪುರಕ್ಕೆ ತೆರಳಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಂಚರತ್ನ ಯಾತ್ರೆ ಮೂಲಕ, ರಾಜ್ಯ ಸುತ್ತಿದ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆ ಮುಗಿದ ಬಳಿಕ, ಸ್ನೇಹಿತರು, ಕಾರ್ಯಕರ್ತರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದಾರೆ. ಜೆಡಿಎಸ್ ಕಾರ್ಯಕರ್ತರೊಬ್ಬರು ಈ ಫೋಟೋವನ್ನ ಶೇರ್‌ ಮಾಡಿದ್ದಾರೆ. ಸದ್ಯ ಸಿಂಗಾಪುರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹೆಚ್ಡಿಕೆ, ಕರ್ನಾಟಕದಲ್ಲಿರುವ ಜೆಡಿಎಸ್ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುವ ಸಾಧ್ಯತೆ...
- Advertisement -spot_img

Latest News

 ನವೆಂಬರ್‌ನಲ್ಲಿ ಸಿದ್ದು ರಾಜೀನಾಮೆ : ಸಾಮ್ರಾಟನ ಮಾತು ಸಂಚಲನ..!

  ಬೆಂಗಳೂರು : ಜಾತಿ ಗಣತಿ ಬಗ್ಗೆ ಆಡಳಿತ ಹಾಗೂ ವಿಪಕ್ಷಗಳ ನಡುವಿನ ಜಟಾಪಟಿ ಜೋರಾಗಿದ್ದು ವರದಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಇನ್ನೂ ಇದೇ ವಿಚಾರಕ್ಕೆ,...
- Advertisement -spot_img