Friday, April 18, 2025

Singer

ಭಾರತೀಯರಷ್ಟೇ ಅಲ್ಲ, ಅಕ್ಕ ಪಕ್ಕದ ದೇಶದವರಿಂದಲೂ ಲತಾ ದೀದಿಗೆ ಸಂತಾಪ ಸೂಚನೆ..

ಎ ಮೇರೆ ವತನ್‌ ಕೆ ಲೋಗೋ, ಜರಾ ಆಂಖ ಮೇ ಭರಲೋ ಪಾನಿ ಎಂದು ಹಾಡಿ, ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದ್ದ, ಮಮಹಾನ್ ಗಾಯಕಿ, ಲತಾ ಮಂಗೇಶ್ಕರ್ ಇನ್ನು ನೆನಪಷ್ಟೇ. ಕಳೆದ ವರ್ಷ ಕೊರೊನಾದಿಂದ ಬಳಲಿದ್ದ, ಲತಾದೀದಿ, ಕೆಲ ದಿನಗಳಿಂದ ನಿಮೋನಿಯಾದಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿರಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು...

`ಕಿತ್ತೂರು ಉತ್ಸವ’ದಲ್ಲಿ ಜನರನ್ನು ರಂಜಿಸಿದ ವಿಜಯ್ ಪ್ರಕಾಶ್..!

www.karnatakatv.net: ಬೆಳಗಾವಿ: ಎರಡು ದಿನಗಳ ಕಾಲ ನಡೆದ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಗಾನಸುಧೆಗೆ ಕಿತ್ತೂರಿನ ಜನ ಕುಣಿದು ಕುಪ್ಪಳಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ 'ಕಿತ್ತೂರು ಉತ್ಸವ' ಅದ್ಧೂರಿಯಾಗಿ ತೆರೆ ಕಂಡಿದೆ. ಎರಡು ದಿನಗಳ ಕಾಲ ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಐತಿಹಾಸಿಕ ಚನ್ನಮ್ಮನ...

ವಿಶೇಷಚೇತನರ ಸಂಗೀತ ಸುಧೆಗೆ ಫಿದಾ ಆದ ಹುಬ್ಬಳ್ಳಿ ಮಂದಿ..!

www.karnatakatv.net :ಹುಬ್ಬಳ್ಳಿ: ವಿಕಲಚೇತನರು ಎಂದಾಕ್ಷಣ ಕೈಲಾಗದವರು ಎಂದರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ಈ ಮಾತನ್ನು ಅಕ್ಷರಶಃ ನಿರೂಪಿಸಿದ್ದಾರೆ. ಹೌದು.. ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿನ ಶ್ರೀ ಬಸವೇಶ್ವರ ಅಂಧ ಮತ್ತು ಅಂಗವಿಕಲರ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಅಂಗವಿಕಲರ, ನಿರಾಶ್ರಿತರ, ಮಹಿಳೆಯರ, ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದು, ನಾಡಿನಲ್ಲಿ ಭಿಕ್ಷಾಟನೆ, ನಿರುದ್ಯೋಗ ನಿರ್ಮೂಲನೆ, ಶಿಕ್ಷಣ ಆರ್ಥಿಕ ಸಮತೋಲನ ಕಾಪಾಡಿಕೊಳ್ಳಬೇಕೆಂಬ...

ದಿಯಾ ಹೀರೋ ಪೃಥ್ವಿ ಅಂಬರ್ ಈಗ ಸಿಂಗರ್….!

ದಿಯಾ.. ಕನ್ನಡ ಸಿನಿಮಾ ಇಂಡಸ್ಟ್ರೀಯ ಪ್ರೇಕ್ಷಕರ ಮನಸ್ಸನ್ನು ಹಚ್ಚೊತ್ತಿದ ಸಿನಿಮಾ. ತ್ರಿಕೋನ ಪ್ರೇಮಕಥಾಹಂದರ ಹೊಂದಿದ್ದ ಈ ಸಿನಿಮಾದ ಪ್ರತಿಯೊಂದು ಪಾತ್ರವೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದ್ರಲ್ಲೂ ಆದಿ‌ ಪಾತ್ರ ಸಖತ್ ಹೈಲೈಟ್ ಆಗಿತ್ತು. ಆದಿ ಪಾತ್ರದ ಮೂಲಕ ಇಡೀ‌ ಕರುನಾಡಿನ ಮನೆ‌ ಮನಸು ಗೆದ್ದಿದ್ದ ಪೃಥ್ವಿ ಅಂಬರ್ ಈಗ ಬ್ಯೂಸಿಯೆಸ್ಟ್ ಹೀರೋ. ಬ್ಯಾಕ್ ಟು ಬ್ಯಾಕ್...

ಗಾಯಕ ಸೋನು ನಿಗಮ್ ಸಿನಿ ಜರ್ನಿ, ಲೈಫ್‌ ಸ್ಟೋರಿ..

ನಾವಿವತ್ತು ಪ್ರಖ್ಯಾತ ಗಾಯಕ ಸೋನು ನಿಗಮ್ ಅವರ ಸಿನಿ ಜರ್ನಿ, ಲೈಫ್‌ ಸ್ಟೋರಿಯನ್ನ ಹೇಳಲಿದ್ದೇವೆ. ಸೋನು ನಿಗಮ್, ಮೊದ ಮೊದಲು ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದ ಈ ಗಾಯಕ, ನಂತರ ಎಲ್ಲ ಭಾಷೆಗಳಲ್ಲೂ ಹಾಡು ಹೇಳಿ ಸೈ ಎನ್ನಿಸಿಕೊಂಡರು. ಹಿಂದಿ, ತೆಲಗು, ತಮಿಳು, ಮಲಯಾಳಂ, ಕನ್ನಡ, ಹರಿಯಾಣ್ವಿ, ಮರಾಠಿ, ಬೆಂಗಾಲಿ ಹೀಗೆ ಸುಮಾರು ಭಾಷೆಯ ಹಾಡುಗಳಿಗೆ...

ಹಾಟ್ ಲುಕ್ ನಲ್ಲಿ ಶೃತಿ ಪ್ರಕಾಶ್ ಮಿಂಚಿಂಗ್..!

ಚಂದನವನಕ್ಕೆ ಸಿಕ್ಕಿರೋ ಮುದ್ದು ಮುಖದ ಚೆಲುವೆ ಶೃತಿ ಪ್ರಕಾಶ್​. ಕುಂದಾನಗರಿ ಈ ಸುಂದರಿ ನಟನೆಗೂ ಸೈ, ಹಾಡೋದಿಕ್ಕೂ ಸೈ ಎನ್ನೋ ಕಲಾವಿದೆ. ಸದ್ಯ ಶೃತಿ ಲಂಡನ್​ನಲ್ಲಿ ಲಂಬೋದರ ಸಿನಿಮಾ ಬಳಿಕ ಕಡಲ ತೀರದ ಭಾರ್ಗಗವನ ಜೋಡಿಯಾಗಿ ಅಭಿನಯಿಸ್ತಿದ್ದಾರೆ. ಶಿವರಾಮ್ ಕಾರಂತರ ಈ ಅನ್ವಾರ್ಥನಾಮ ಸಿನಿಮಾದಲ್ಲಿ ಬ್ಯುಸಿಯಾಗಿರೋ ಲಂಬೋದರನ ಸುಂದರಿ ಸದ್ಯ ಭಿನ್ನ-ವಿಭಿನ್ನ ತರಹದ ಫೋಟೋಗಳಿಗೆ ಫೋಸ್...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img