Thursday, July 23, 2026

sleep

ಕೂದಲಿಗೆ ಮೊಸರು ಹಚ್ಚಬಾರದು ಯಾಕೆ..?

Health Tips: ಕೂದಲು ಉದುರಲು ಶುರುವಾದಾಗ, ಅಥವಾ ಕೂದಲಿನ ಯಾವುದೇ ಸಮಸ್ಯೆ ಶುರುವಾದಾಗ, ಕೂದಲಿಗೆ ಮನೆಯಲ್ಲೇ ಕೆಲವು ಮದ್ದು ತಯಾರಿಸಿ ಬಳಸಲಾಗುತ್ತದೆ. ಈ ವೇಳೆ ಕೂದಲಿಗೆ ಮೊಸರು ಹಚ್ಚಲಾಗುತ್ತದೆ. ಆದರೆ ವೈದ್ಯರ ಪ್ರಕಾರ, ಕೂದಲಿಗೆ ಮೊಸರು ಹಚ್ಚಬಾರದು. ಹಾಗಾದ್ರೆ ಯಾಕೆ ಕೂದಲಿಗೆ ಮೊಸರು ಹಚ್ಚಬಾರದು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=1OJACOdIsSM ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ನಾವು...

ಡ್ಯಾಂಡ್ರಫ್ ಇರುವವರು ತಲೆಗೂದಲಿಗೆ ಎಣ್ಣೆ ಏಕೆ ಹಚ್ಚಬಾರದು..?

Health Tips: ಕೆಲವರಿಗೆ ತಲೆಗೆ ಪ್ರತಿದಿನ ಎಣ್ಣೆ ಹಚ್ಚುತ್ತಾರೆ. ಏಕೆಂದರೆ, ಅವರಿಗೆ ತಲೆಗೆ ಎಣ್ಣೆ ಹಚ್ಚದಿದ್ದಲ್ಲಿ, ನನಗೆ ತಲೆನೋವು ಬರುತ್ತದೆ ಎಂಬ ಭ್ರಮೆ ಇರುತ್ತದೆ. ಆದರೆ ವೈದ್ಯರು ಹೇಳುವ ಪ್ರಕಾರ, ಹೆಚ್ಚು ಹೊತ್ತು ತಲೆಗೆ ಎಣ್ಣೆ ಹಚ್ಚಬಾರದು. ಅದರಲ್ಲೂ ಡ್ಯಾಂಡ್ರಫ್ ಇರುವವರು ತೆಲಗೂದಲಿಗೆ ಎಣ್ಣೆ ಹಚ್ಚಬಾರದು. ಯಾಕೆ ಅನ್ನೋ ಬಗ್ಗೆ ವೈದ್ಯರು ಹೇಳಿದ್ದಾರೆ ನೋಡಿ.. https://www.youtube.com/watch?v=-VN9vDiSQZU ತಲೆಗೆ...

ಎಷ್ಟೋ ಗಂಡಸರು ಈ ಸಮಸ್ಯೆಗಳನ್ನು ಹೇಳಿಕೊಳ್ಳಲು ಹೆದರಿಕೊಳ್ಳುತ್ತಾರೆ.. ಆದರೆ ಎಚ್ಚರ..

Health Tips: ಪುರುಷರ ಸಮಸ್ಯೆ ಬಗ್ಗೆ ವೈದ್ಯರಾದ ಡಾ. ಅರ್ಜುನ್ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಇಂದು ಗಂಡಸರಿಗಿರುವ ಕೆಲವು ಸಮಸ್ಯೆಗಳ ಬಗ್ಗೆಯೂ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. https://www.youtube.com/watch?v=KAxVlFCERQI ಗಂಡಸರಿಗಿರುವ ಮುಖ್ಯವಾದ ಸಮಸ್ಯೆ ಅಂದ್ರೆ, ಶಿಶ್ನದ ಬಳಿ ಆಗುವ ಪ್ರಾಬ್ಲಂ. ಹಾಗಾಗಿ ಗಂಡು ಮಗು ಹುಟ್ಟಿದಾಗ, ಅದರ ಬೆಳವಣಿಗೆಯಾಗುವಾಗ, ಮಗುವಿನ ಶಿಶ್ನದ ಬೆಳವಣಿಗೆ...

ಎಚ್ಚರ.. ಗಂಡಸರು ಈ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಳ್ಳಬೇಕು..

Health Tips: ಡಾ. ಅರ್ಜುನ್ ಅವರು ಪುರುಷರ ಸಮಸ್ಯೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಪುರುಷರ ಶಿಶ್ನ ಸಮಸ್ಯೆಗಳ ಬಗ್ಗೆ ಇಂದು ವಿವರಿಸಲಿದ್ದಾರೆ. https://www.youtube.com/watch?v=BYHKin6dm8Q&t=4s ಪುರುಷರ ಗುಪ್ತಾಂಗದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಬೀಜಗಳು ಇರಲೇಬೇಕು. ಮತ್ತು ಗಂಡು ಮಗು ಹುಟ್ಟಿದಾಗಿನಿಂದ ಅದರ ಬೆಳವಣಿಗೆ ಆಗುವಾಗ ತಂದೆ ತಾಯಿ ಈ ವಿಷಯವನ್ನು ಗಮನಿಸಬೇಕು. ಇನ್ನು...

ಗಂಡಸರ ಎದೆ ಹೆಂಗಸರಂತೆ ದಪ್ಪಗಾಗಲು ಕಾರಣವೇನು..?

Health Tips: ಹಲವು ಪುರುಷರ ಎದೆ ಹೆಣ್ಣು ಮಕ್ಕಳ ಎದೆಯಂತೆ ದಪ್ಪಗಿರುತ್ತದೆ. ಕೆಲವರು ಜಿಮ್‌ಗೆ ಹೋಗಿ ಹಾಗೆ ಆಗಿರುತ್ತದೆ. ಮತ್ತೆ ಕೆಲವರದ್ದು ಬೇರೆ ಬೇರೆ ಕಾರಣಗಳಿಂದ ಈ ರೀತಿಯಾಗುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=H0c0YNZwZPY ಡಾ.ಅರ್ಜುನ್ ಅವರು ಈ ಬಗ್ಗೆ ವಿವರಿಸಿದ್ದಾರೆ. ಈ ರೀತಿಯಾಗುವುದನ್ನು ಗೈನೊಕೋಮ್ಯಾಸ್ಟೀಯಾ ಎನ್ನಲಾಗುತ್ತದೆ. ಗಂಡು ಹೆಣ್ಣು ಇಬ್ಬರಿಗೂ ಎದೆ ಭಾಗ...

ಈ ಮೂರು ಕಾರಣಗಳಿಂದಾಗಿ ಹೆಣ್ಣು ಮಕ್ಕಳಲ್ಲಿ ಡಿಪ್ರೆಶನ್ ಕಂಡುಬರುತ್ತದೆ.

Health Tips: ಮೊದಲೆಲ್ಲ ಡಿಪ್ರೆಶನ್ ಅಂದ್ರೆ ಏನು ಅನ್ನೋದೇ ಗೊತ್ತಿರಲಿಲ್ಲ. ಏಕೆಂದರೆ, ಮನೆಯಲ್ಲಿ ಕೂಡ ಹೆಣ್ಣು ಮಕ್ಕಳು ಕಷ್ಟದ ದಿನ ಕಂಡಿರುತ್ತಿದ್ದರು. ಪತಿಯ ಮನೆಗೆ ಬಂದ ಬಳಿಕವೂ, ಅವರಿಗೆ ಅಷ್ಟು ಕಷ್ಟ ಎಂದೆನ್ನಿಸುತ್ತಿರಲಿಲ್ಲ. ಅಲ್ಲದೇ, ಅಂದಿನ ಕಾಲದಲ್ಲಿ ಬಾಣಂತನ ಅನ್ನೋದು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹಾಗಾದ್ರೆ ಇಂದಿನ ಹೆಣ್ಣು ಮಕ್ಕಳು ಡಿಪ್ರೆಶನ್‌ಗೆ ಹೋಗೋಕ್ಕೆ ಕಾರಣವೇನು ಅಂತಾ...

ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?

Health Tips: ಮೊದಲಿನ ದಿನಗಳಲ್ಲಿ ಮಕ್ಕಳಾಗದವರು ಬಹಳ ಅಪರೂಪವಾಗಿರುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ, ಜೀವನ ರೀತಿ ಉತ್ತಮವಾಗಿತ್ತು. ಹೊರಗಿನ ತಿಂಡಿ ಹೆಚ್ಚು ತಿನ್ನುತ್ತಿರಲಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡೇ, ದೇಹದ ತೂಕ ಮೆಂಟೇನ್ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ಸಂತಾನಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದರೆ, ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?ಅನ್ನೋ ಬಗ್ಗೆ ಡಾ..ಚಂದ್ರಿಕಾ ವಿವರಿಸಿದ್ದಾರೆ....

ಪಿಸಿಓಎಸ್ ಇರುವವರಿಗೆ ಮಕ್ಕಳಾಗುವುದು ಕಷ್ಟ ಯಾಕೆ..?

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಅಲ್ಲದೇ, ಇಂಥವರಿಗೆ ಮಕ್ಕಳಾಗುವುದು ಕೂಡ ಕಷ್ಟವೇ. ಇದಕ್ಕೆ ಕಾರಣವೇನು ಅಂತಾ ಡಾ.ಚಂದ್ರಿಕಾ ವಿವರಿಸಿದ್ದಾರೆ. ಆ...

ಪಿಸಿಓಎಸ್ ಇರುವವರು ಈ 5 ಕೆಲಸಗಳನ್ನು ಮಾಡಬಾರದು..

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಹಾಗಾಗಿ ಪಿಸಿಓಎಸ್ ಇದ್ದವರು ಯಾವ 5 ಕೆಲಸ ಮಾಡಬಾರದು ಅಂತಾ ವೈದ್ಯೆಯಾದ ಡಾ.ಚಂದ್ರಿಕಾ ವಿವರಿಸಿದ್ದಾರೆ....

ಹೆಣ್ಣು ಮಕ್ಕಳು ಎತ್ತರಕ್ಕೆ ತಕ್ಕ ತೂಕ ಹೊಂದಿರದೇ ಇದ್ದಲ್ಲಿ ಏನಾಗುತ್ತದೆ..?

Health Tips: ಓರ್ವ ಆರೋಗ್ಯಕರ ಮನುಷ್ಯ, ಅವನ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕಾಗಿರುತ್ತದೆ. ಎತತ್ತರಕ್ಕೆ ತಕ್ಕ ತೂಕವಿರದೇ ಇದ್ದಲ್ಲಿ, ಅಥವಾ ಅಗತ್ಯಕ್ಕಿಂತ ಹೆಚ್ಚು ತೂಕವಿದ್ದಲ್ಲಿ, ಅದು ಅನಾರೋಗ್ಯದ ಸಂಕೇತವಾಗಿರುತ್ತದೆ. ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕು. ಈ ಬಗ್ಗೆ ವೈದ್ಯರಾದ ಚಂದ್ರಿಕಾ ಅವರು ವಿವರಿಸಿದ್ದಾರೆ ನೋಡಿ.. https://www.youtube.com/watch?v=0fFMTa7V9OE&t=10s ಪಿಸಿಓಎಸ್, ಪಿಸಿಓಡಿ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img