Thursday, July 23, 2026

sleep

ಸೋರಿಯಾಸಿಸ್ ಇರುವವರು ಈ ಪಥ್ಯಗಳನ್ನು ಮಾಡುವುದು ತುಂಬಾ ಮುಖ್ಯ..

Health Tips: ಡಾ.ರವಿರಾಜ್ ಅವರು ಆಯುರ್ವೇದಿಕ್ ತಜ್ಞರಾಗಿದ್ದು, ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದರಲ್ಲೂ ಸೋರಿಯಾಸಿಸ್ ಬಂದರೆ ಏನೇನು ಲಕ್ಷಣವಿರುತ್ತದೆ. ಈ ವೇಳೆ ನಾವು ಯಾವ ರೀತಿಯ ಸ್ಕಿನ್ ಕೇರ್ ಮಾಡಬೇಕು. ಸೋರಿಯಾಸಿಸ್‌ ಬಂದಾಗ, ಅಂಥವರು ಹೇಗೆ ಡಿಪ್ರೆಶನ್‌ಗೆ ಹೋಗುವುದನ್ನು ತಪ್ಪಿಸಬೇಕು ಅನ್ನೋ ಬಗ್ಗೆ ಹೇಳಿದ್ದರು. ಇಂದು ವೈದ್ಯರು, ಸೋರಿಯಾಸಿಸ್ ಬಂದಾಗ,...

ದಿನಕ್ಕೆ 3ರಿಂದ 4 ಪ್ಯಾಡ್ ಬದಲಿಸದಿದ್ದಲ್ಲಿ ಏನಾಗುತ್ತದೆ..?

Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಋತುಮತಿಯಾದಾಗ, ಸ್ವಚ್ಛತೆ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಬಟ್ಟೆ ಬಳಸಿದರೆ, ಅದನ್ನು ಬಿಸಿ ನೀರಿನಲ್ಲಿ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ಇಸ್ತ್ರೀ ಮಾಡಬೇಕು. ಅದೇ ರೀತಿ ಪ್ಯಾಡ್ ಬಳಸುವಾಗಲೂ, ಸಮಯಕ್ಕೆ ತಕ್ಕಂತೆ ಅದನ್ನು ಬದಲಿಸಬೇಕು. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=kxoWNettmKQ ಈ ಬಗ್ಗೆ ಡಾ. ಚಂದ್ರಿಕಾ ಆನಂದ್...

ಪಾನೀಪುರಿ ಪ್ರಿಯರೇ ಎಚ್ಚರ..! ಇದಕ್ಕಿಂತ ಕೆಟ್ಟದಾದ ತಿಂಡಿ ಇನ್ನೊಂದಿಲ್ಲ..

Health Tips: ಹಲವರಿಗೆ ಇಷ್ಟವಾಗುವ, ಎಲ್ಲ ವಯಸ್ಸಿನವರೂ ಚಪ್ಪರಿಸಿಕೊಂಡು, ಇಷ್ಟಪಟ್ಟು ತಿನ್ನುವ ಚಾಟ್ ಅಂದ್ರೆ ಪಾನೀಪುರಿ. ಆದರೆ ವೈದ್ಯರ ಪ್ರಕಾರ, ಎಲ್ಲಕ್ಕಿಂತ ಕೆಟ್ಟದಾದ ಚಾಟ್ ಅಂದ್ರೆ ಪಾನೀಪುರಿ. ಈ ಬಗ್ಗೆ ಡಾ.ಆಂಜೀನಪ್ಪ ಅವರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=mseUeciMKp4 ವೈದ್ಯರು ಹೇಳುವ ಪ್ರಕಾರ, ಎಲ್ಲಕ್ಕಿಂತ ಕೆಟ್ಟ ತಿಂಡಿ ಅಂದ್ರೆ ಪಾನೀಪುರಿ. ಅದರಲ್ಲು ಅಲ್ಲಿ ಬಳಕೆ ಮಾಡುವ ಪಾನಿ ಆರೋಗ್ಯಕ್ಕೆ...

ಬಳಸಿದ ಪ್ಯಾಡನ್ನು ಯಾವ ರೀತಿಯಾಗಿ ಡಿಸ್ಪೋಸ್ ಮಾಡಬೇಕು..?

Health Tips: ಪ್ಯಾಡ್ ಬಳಸಿ ಕೆಲವರು ಅದನ್ನು ಹಾಗೆ ಬಿಸಾಕಿ ಬಿಡುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ವೈದ್ಯರು ನಾವು ಬಳಸಿದ ಪ್ಯಾಡನ್ನು ಯಾವ ರೀತಿ ಡಿಸ್ಪೋಸ್ ಮಾಡಬೇಕು ಎಂದು ವಿವರಿಸಿದ್ದಾರೆ ನೋಡಿ.. https://www.youtube.com/watch?v=sOG7bPQ9fSQ ಈ ಬಗ್ಗೆ ಡಾ. ಚಂದ್ರಿಕಾ ಆನಂದ್ ವಿವರಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಮನೆಯಲ್ಲೇ ಇರುವವರು ಬಟ್ಟೆ ಪ್ಯಾಡ್‌ಗಳನ್ನು ಬಳಸಬಹುದು. ಆದರೆ ಇದನ್ನು...

ಪುಟಾಣಿ ಮಕ್ಕಳಿಗೆ ಪೌಡರ್ ಕೂಡ ಹಾಕಬಾರದು.. ಯಾಕೆ ಗೊತ್ತಾ..?

Health Tips: ಪುಟ್ಟ ಮಕ್ಕಳನ್ನು ನಾವು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಅದರಲ್ಲೂ ಪುಟ್ಟ ಶಿಶುಗಳಿಗೆ ನಾವು ಎಷ್ಟೇ ಆರೈಕೆ ಮಾಡಿದರೂ ಅದು ಕಡಿಮೆಯೇ. ಈ ಬಗ್ಗೆ ವೈದ್ಯರೇ ವಿವರಿಸಿದ್ದು, ಮಕ್ಕಳಿಗೆ ಪೌಡರ್ ಕೂಡ ಹಾಕಬಾರದು ಎಂದಿದ್ದಾರೆ. https://www.youtube.com/watch?v=zlJ3h_05yVk&t=15s ವೈದ್ಯರಾದ ಡೈ.ಸಹನಾ ದೇವದಾಸ್ ಈ ಬಗ್ಗೆ ವಿವರಿಸಿದ್ದು, ನೆಗಡಿ ಕೆಮ್ಮು ಇರುವಾಗ ನಾವು ಪುಟ್ಟ ಮಕ್ಕಳಿಂದ...

ಅನ್ನ ತಿನ್ನೋದ್ರಿಂದ ತೂಕ ಹೆಚ್ಚಾಗುತ್ತಾ? ಇದು ನಿಜಾನಾ?

Health Tips: ಡಯಟ್ ಮಾಡುವ ಹಲವರಿಗೆ ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬ ಅನಿಸಿಕೆ ಇರುತ್ತದೆ. ಹಾಗಾದ್ರೆ ಅನ್ನ ತಿನ್ನುವುದರಿಂದ ನಿಜಕ್ಕೂ ತೂಕ ಹೆಚ್ಚಾಗುತ್ತದೆಯಾ..? ಅಥವಾ ಇದು ಭ್ರಮೆಯಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=L90CKWKmjgQ&t=1s ವೈದ್ಯರಾದ ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದಾರೆ. ಅನ್ನ ತಿನ್ನುವುದು ಕೆಟ್ಟದ್ದು ಅಂತಾ ಬಿಂಬಿಸುವುದು ತಪ್ಪು ಅಂತಾರೆ...

ಫುಡ್ ಪಾಯ್ಸನ್ ಅಂದ್ರೆ ಏನು? ಇದು ಯಾಕಾಗುತ್ತೆ ಗೊತ್ತಾ?

Health Tips: ನಾವು ಆರೋಗ್ಯವಾಗಿ ಇರುವುದು, ನೆಮ್ಮದಿಯಾಗಿ ಜೀವನ ಮಾಡುವುದೆಲ್ಲ ಆಹಾರದಿಂದಲೇ. ನಾವು ಆರೋಗ್ಯಕರವಾದ ಆಹಾರ ತಿಂದಾಗಲೇ, ನಾವು ಆರೋಗಯವಾಗಿರುತ್ತೇವೆ. ಸರಿಯಾದ ಸಮಯಕ್ಕೆ, ಸರಿಯಾದ ಆಹಾರ ಸೇವಿಸದಿದ್ದಲ್ಲಿ, ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಫುಡ್ ಪಾಯ್ಸನ್‌ ಆದಾಗಲೂ, ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ಫುಡ್ ಪಾಯ್ಸನ್ ಹೇಗಾಗುತ್ತದೆ..? ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ...

Menstrual Cup ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ..?

Health Tips: ಮೊದಲೆಲ್ಲ ಹೆಣ್ಣು ಮಕ್ಕಳು ಋತುಸ್ರಾವವಾದಾಗ, ಬಟ್ಟೆ ಬಳಸುತ್ತಿದ್ದರು. ಬಳಿಕ ಪ್ಯಾಡ್ ಬಳಸಲು ಶುರು ಮಾಡಿದರೂ, ಇದೀಗ ಹಲವು ಹೆಣ್ಣು ಮಕ್ಕಳು ಮೆನ್‌ಸ್ಟ್ರುವಲ್ ಕಪ್ ಬಳಸಲು ಶುರು ಮಾಡಿದ್ದಾರೆ. ಹಾಗಾದ್ರೆ ಈ ಮೆನ್‌ಸ್ಟ್ರುವಲ್ ಕಪ್ ಶುಚಿತ್ವ ಹೇಗೆ ಕಾಪಾಡಿಕೊಳ್ಳಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ.. https://youtu.be/M1jLMefu3N0 ವೈದ್ಯೆ ಡಾ.ಚಂದ್ರಿಕಾ ಆನಂದ್ ಈ ಬಗ್ಗೆ ವಿವರಿಸಿದ್ದಾರೆ. ಒಂದು...

45 ವರ್ಷದ ಬಳಿಕ ಸ್ತನದಲ್ಲಿ ಗಂಟು ಕಂಡುಬಂದರೆ ಎಚ್ಚರ..

Health Tips: ಈಗಗಾಲೇ ನಾವು ಸ್ತನದ ಭಾಗದಲ್ಲಿ ಎಂಥ ಗಂಟುಗಳು ಕಂಡುಬರಬಹುದು. ಹಾಗೆ ಗಂಟು ಕಂಡುಬಂದಾಗ ಏನು ಮಾಡಬೇಕು..? ಯಾವ ಗಂಟು ಅಪಾಯಕಾರಿ, ಯಾವ ಗಂಟು ಅಪಾಯಕಾರಿ ಅಲ್ಲ ಅನ್ನೋ ಬಗ್ಗೆ ಹೇಳಿದ್ದೆವು. ಅದೇ ವಿಷಯದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, 45 ವರ್ಷದ ಬಳಿಕ ಸ್ತನದಲ್ಲಿ ಗಂಟು ಕಂಡುಬಂದರೆ ಏನರ್ಥ ಎಂದು ಹೇಳಿದ್ದಾರೆ....

ಸ್ತನದಲ್ಲಿ ಕಂಡುಬರುವ ಗಡ್ಡೆ ಏನು..? ಇದು ಕ್ಯಾನ್ಸರ್ ಆಗಿ ಬದಲಾಗತ್ತಾ..?

Health Tips: ಕೆಲವರು ತಮ್ಮ ಗುಪ್ತಾಂಗದಲ್ಲಿ ಯಾವುದೇ ನೋವಿದ್ದರೂ ಅದನ್ನು ಯಾರಿಗೂ ಹೇಳುವುದಿಲ್ಲ. ಏಕೆಂದರೆ, ಆ ಬಗ್ಗೆ ಅವರಿಗೆ ಮುಜುಗರವಿರುತ್ತದೆ. ಆದರೆ ಅದೇ ನೋವು ಮುಂದೆ ದೊಡ್ಡ ನೋವಾಗಿ ಪರಿಣಮಿಸಿ, ಜೀವಕ್ಕೆ ಕುತ್ತು ತಂದಾಗ, ಅದರ ಸೂಕ್ಷ್ಮತೆ ಅರ್ಥವಾಗುತ್ತದೆ. ಹಾಗಾಗಿ ಇಂಥ ನೋವುಗಳ ಬಗ್ಗೆ ಬೇಗ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯುವುದು ಉತ್ತಮ. ಇನ್ನು...
- Advertisement -spot_img

Latest News

ಅಮಿತ್ ಮಾಳವೀಯ ಮಾಸ್ಟರ್ ಅಟ್ಯಾಕ್ – ‘INDIA’ ಕೂಟದ ಆಡಳಿತದಲ್ಲೇ ಹೈ-ಅಕ್ರಮ! ಲಿಸ್ಟ್ ಔಟ್;

ನೀಟ್ ಪೇಪರ್ ಲೀಕ್ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಬರಿ 'ರಾಜಕೀಯ ನಾಟಕ' ಎಂದು...
- Advertisement -spot_img