Wednesday, January 22, 2025

small scale industry

ಸದ್ಯ ಗಾಜಾ ಪರಿಸ್ಥಿತಿ ನೀವು ಊಹಿಸಲಾರದಷ್ಟು ಚಿಂತಾಜನಕ

National News: ಅಕ್ಟೋಬರ್ 7ರಂದು ಗಾಜಾ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದ್ದು, ಇಸ್ರೇಲ್ ಮತ್ತು ಪ್ಯಾಲೇಸ್ತೇನಿಗರ ಯುದ್ಧ ಕಾದಾಟ ಈಗಲೂ ಮುಂದುವರಿದಿದೆ. ಗಾಜಾದಲ್ಲಿ 50 ಸಾವಿರ ನಿರಾಶ್ರಿತರಿದ್ದು, ಅವರ ಸ್ಥಿತಿ ನಾವು ಯಾರೂ ಊಹಿಸಲಾರದಷ್ಟು ಚಿಂತಾಜನಕವಾಗಿದೆ. ಆ 50 ಸಾವಿರ ಮಂದಿ ಬರೀ 4 ಟಾಯ್ಲೇಟ್ ಬಳಸಬೇಕು. ಮತ್ತು ಅವರಿಗೆ ಬರೀ 4...

ಇಸ್ರೇಲ್- ಹಮಾಸ್ ಯುದ್ಧ: ಹಿಂಸೆ ನಿಲ್ಲಿಸಿ, ಶಾಂತಿ ಮಾತುಕತೆ ಪ್ರಾರಂಭಿಸಿ ಎಂದು ಸಲಹೆ ನೀಡಿದ ಭಾರತ

International News: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಶುರುವಾಗಿದ್ದ, ಹಮಾಸ್- ಇಸ್ರೇಲಿಗರ ಯುದ್ಧ ಇನ್ನೂ ಮುಗಿದಿಲ್ಲ. ಇವರಿಬ್ಬರ ಯುದ್ಧದ ನಡುವೆ ಅದೆಷ್ಟೋ ಅಮಾಯಕರು, ಮುಗ್ದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ಯಾಲೇಸ್ತಿನ್ ಸಮಸ್ಯೆಗೆ ಪರಿಹಾರ ಹುಡುಕಲು, ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ನಡೆಸಬೇಕು ಎಂದು ಭಾರತ...

ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ

International News: ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಡೆಯುತ್ತಿದೆ. ಗಾಜಾಗಾಗಿ ಈ ಯುದ್ಧ ಶುರುವಾಗಿದ್ದು, ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಇಸ್ರೇಲ್ ಪ್ರಧಾನಿ, ಬೆಂಜಮಿನ್ ನೇತನ್ಯಾಹು ಪ್ಯಾಲೇಸ್ತೇನಿಯರಿಗೆ ಎಚ್ಚರಿಕೆ ನೀಡಿದ್ದಾರೆ. ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಶರಣಾಗತಿ ಎಂಬಂತೆ. ಅದು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಇಸ್ರೇಲ್- ಹಮಾಸ್ ಯುದ್ಧದ ನಡುವೆ...

ಕ್ರಿಕೇಟ್ ಲೋಕ ತ್ಯಜಿಸಿದರೂ ಧೋನಿ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.. ಹೇಗೆ ಗೊತ್ತಾ..?

Business Tips: ಕ್ರಿಕೇಟಿಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೇಟ್‌ನಿಂದ ಅದೆಷ್ಟು ಸಂಪಾದನೆ ಮಾಡಿದ್ದಾರೆ ಎಂಬುದನ್ನು, ಅವರ ಲೈಫ್‌ಸ್ಟೈಲ್, ಅವರ ಗಾಡಿ ಕಲೆಕ್ಷನ್ ನೋಡಿ ತಿಳಿಯಬಹುದು. ಅವರ ಗಾಡಿ ಕಲೆಕ್ಷನ್ ಹೇಗಿದೆ ಅಂದ್ರೆ, ಒಂದು ಬೈಕ್ ಶೋರೂಮ್ ಇಡಬಹುದು. ಹಾಗಿದೆ. ಧೋನಿ ಪೂರ್ತಿಯಾಗಿ, ಕ್ರಿಕೇಟ್ ಆಡುವುದನ್ನು ನಿಲ್ಲಿಸಿದರೂ ಕೂಡ, ಅವರು ಕೋಟಿ ಕೋಟಿ ಆದಾಯ ಗಳಿಸಬಹುದು....

ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..

Bengaluru Food Adda: ಇಡ್ಲಿ. ಎಲ್ಲರಿಗೂ ಇಷ್ಟವಾಗುವ, ಡಯಟ್ ಪ್ರಿಯರ ಫೇವರಿಟ್ ತಿಂಡಿ ಅಂದ್ರೆ ಇಡ್ಲಿ. ಇಡ್ಲಿಯೊಂದಿಗೆ ಚಟ್ನಿ, ಸಾಂಬಾರ್, ವಡೆ ಇದ್ರೆ ಇನ್ನೂ ರುಚಿ. ಬೆಂಗಳೂರಲ್ಲಿ ಇಡ್ಲಿ ಮಾರುವ ಸಾವಿರಾರು ಹೊಟೇಲ್‌ಗಳು ನಿಮಗೆ ಸಿಗತ್ತೆ. ಆದರೆ ಇಲ್ಲೋರ್ವ ಬಾಗಲಕೋಟೆಯಿಂದ, ಬೆಂಗಳೂರಿಗೆ ಕೆಲಸ ಅರಸಿ ಬಂದ ಹುಡುಗ, ಈಗ ತನ್ನದೇ ಇಡ್ಲಿ ಸ್ಟಾಲ್ ಇಟ್ಟಿದ್ದಾನೆ....

ಬಿಲ್ ಗೇಟ್ಸ್ ಶ್ರೀಮಂತನಾಗಲು ಕಾರಣವೇನು..? ಸಫಲತೆಯ ಹಿಂದಿನ ದಾರಿ..

Business Tips: ಬಿಲ್ ಗೇಟ್ಸ್. ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡವರು. ಬಿಲ್ ಗೇಟ್ಸ್, ಸಾಫ್ಟವೇರ್ ನಲ್ಲಿ ಹೆಚ್ಚಿ ಆಸಕ್ತಿ ಹೊಂದಿದ್ದು, ಮೈಕ್ರೋಸಾಫ್ಟ್ ಎಂಬ ಕಂಪನಿ ಶುರು ಮಾಡಿ, ಗೆದ್ದವರು. ಇಂದು ನಾವು ಬಿಲ್ ಗೇಟ್ಸ್ ಜೀವನದ ಬಗ್ಗೆ ವಿವರಿಸಲಿದ್ದೇವೆ. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು. ಹಾಗಾಗಿ ನಿಮ್ಮ...

ವೆರೈಟಿ ವೆರೈಟಿ ಸ್ವೀಟ್ ಕಾರ್ನ್ ತಿನ್ನಬೇಕಾ..? ಹಾಗಾದ್ರೆ ಬೆಂಗಳೂರಿನ ಈ ಫುಡ್ ಅಡ್ಡಾಗೆ ಬನ್ನಿ..

Bengaluru Food Adda: ಸ್ವೀಟ್ ಕಾರ್ನ್ ಅಂದ್ರೆ ಹಲವರಿಗೆ ಇಷ್ಟ. ಸ್ವೀಟ್ ಕಾರ್ನ್ ಇಷ್ಟವಾಗಲ್ಲ ಅಂತಾ ಹೇಳುವವರು ಕಡಿಮೆ. ಯಾಕಂದ್ರೆ ಇದು ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಇರುತ್ತದೆ. ಇನ್ನೂ ನಿಮಗೆ ಕಾರ್ನ್‌ನಲ್ಲೇ ಹಲವು ವೆರೈಟಿ, ಟೇಸ್ಟಿಯಾಗಿರುವ ಕಾರ್ನ್ ಸಿಗತ್ತೆ ಅಂದ್ರೆ ಹೇಗಿರತ್ತೆ..? ಬೆಂಗಳೂರಿನಲ್ಲಿ ಹೀಗೊಂದು ಫುಡ್ ಅಡ್ಡಾ ಪರಿಚಯವನ್ನ ಇಂದು ನಾವು ಮಾಡಲಿದ್ದೇವೆ. ಪ್ರತಿದಿನವೂ ಬೆಂಗಳೂರಿನ...

ವಾರನ್ ಬಫೆಟ್ ಬಂಡವಾಳದ ಬಗ್ಗೆ ಹೇಳಿರುವ 5 ರೂಲ್ಸ್ ಇವು..

Business Tips: ವಾರನ್ ಬಫೆಟ್. ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವ. ಇವರು ಹಲವಾರು ಬ್ಯುಸಿನೆಸ್ ರೂಲ್ಸ್ ಹೇಳಿದ್ದು, ಅದರಲ್ಲಿ ಇಂದು 5 ರೂಲ್ಸ್ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಮೊದಲನೇಯ ನಿಯಮ, ಉಳಿತಾಯದ ಬಗ್ಗೆ ಗಮನ ಕೊಡಿ. ಬಫೆಟ್ ಪ್ರಕಾರ, ಖರ್ಚು ಮಾಡಿದ ಬಳಿಕ ಏನು ಉಳಿಯುತ್ತದೆಯೋ, ಅದನ್ನು ಉಳಿತಾಯ ಮಾಡುವುದಲ್ಲ. ಬದಲಾಗಿ ಉಳಿತಾಯದ ಬಳಿಕ...

ವಯಸ್ಸಿನ ಬಗ್ಗೆ ಚಿಂತಿಸುವುದು ಬಿಡಿ, ನಿಮ್ಮ ಗುರಿಯ ಕಡೆ ಗಮನ ಕೊಡಿ..

Business Tips: ವಯಸ್ಸು ಅನ್ನೋದು ಒಂದು ಸಂಖ್ಯೆ ಅಂತಾ ಹಲವರು ಹೇಳುವುದನ್ನು ನೀವು ಕೇಳಿರುತ್ತೀರಿ. ಕೆಲವರ ಸೌಂದರ್ಯ ನೋಡಿ, ಈ ರೀತಿ ಹೇಳಲಾಗುತ್ತದೆ. ಕೆಲವರ ಟ್ಯಾಲೆಂಟ್ ನೋಡಿ ಈ ರೀತಿ ಹೇಳಲಾಗುತ್ತದೆ. ಯಾಕಂದ್ರೆ ವಯಸ್ಸು 50 ದಾಟಿದ ಬಳಿಕವೂ, ಹಲವರು ಪ್ರಸಿದ್ಧತೆ ಪಡೆದಿರುವುದನ್ನು ನೀವು ಕಂಡಿರಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾವೊಂದು ಕಥೆ ಹೇಳಲಿದ್ದೇವೆ. ವಯಸ್ಸು...

ಸೈಕಲ್ನಲ್ಲಿ ಪೇಪರ್ ಹಾಕುತ್ತಿದ್ದ ಹುಡುಗ, ರಾಷ್ಟ್ರಪತಿಯಾದ ಕಥೆ.. ಭಾಗ 2

Biography: ಅದರ ಮೊದಲ ಭಾಗದಲ್ಲಿ ನಾವು, ಕಲಾಂ ಅವರ ಶಾಲಾ ಜೀವನ ಹೇಗಿತ್ತು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಕಲಾಂ ಅವರ ಮುಂದಿನ ಜೀವನದ ಬಗ್ಗೆ ತಿಳಿಯೋಣ ಬನ್ನಿ.. ಶಾಲೆಯಲ್ಲಿ ಯಾವ ಶಿಕ್ಷಕ ಕಲಾಂ ಅವರಿಗೆ ಅವಮಾನ ಮಾಡಿದ್ದರೋ, ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಜಾಡಿಸಲು, ರಾಮೇಶ್ವರಂನ ಅರ್ಚಕರೇ, ಸ್ವತಃ ಕ್ಲಾಸಿಗೆ ಬಂದಿದ್ದರು. ಮತ್ತು ಶಿಕ್ಷಕನಿಗೆ ಈ...
- Advertisement -spot_img

Latest News

ರಾಜ್ಯದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣ: ಮೃತರ ಕುಟುಂಬಕ್ಕೆ 3 ಲಕ್ಷ ಪರಿಹಾರ ಘೋಷಿಸಿದ ಸಿಎಂ

Political News: ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ಗುಳ್ಳಾಪುರ ಗ್ರಾಮದ ಬಳಿಕ ರಾಷ್ಟ್ರೀಯ...
- Advertisement -spot_img