Sunday, November 16, 2025

snake

ಫೋಟೋಶೂಟ್ ವೇೆಳೆ ಗಾಯಕಿಗೆ ಹಾವು ಕಡಿತ..!

ಮ್ಯೂಸಿಕ್ ವೀಡಿಯೋವೊಂದರ ಶೂಟಿಂಗ್ ವೇಳೆ ಪಾಪ್ ಗಾಯಕಿ ಮಾಯೆಟಾಗೆ ಹಾವು ಕಚ್ಚಿದೆ. ಈ ಘಟನೆ ಹೋದ ವಾರವೇ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ವೀಡಿಯೋವನ್ನ ಗಾಯಕಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ಬಾಲಿವುಡ್ ನಟ ಸಲ್ಮಾನ್‌ ಖಾನ್‌ಗೆ ಹಾವು ಕಚ್ಚಿದ್ದು ಸುದ್ದಿಯಾಗಿರುವ ಬೆನ್ನಲ್ಲೇ ಈ ಸುದ್ದಿ ವೈರಲ್ ಆಗಿದೆ. 21 ವರ್ಷದ...

ಹಾವುಗಳ ವಂಶ ಹುಟ್ಟಿದ್ದು ಹೇಗೆ..? ನಾಶವಾಗುತ್ತಿದ್ದ ಹಾವಿನ ವಂಶವನ್ನ ಬಚಾಯಿಸಿದ್ದು ಯಾರು..?

ಇವತ್ತು ನಾವು ಹಾವುಗಳ ವಂಶ ಹುಟ್ಟಿದ್ದು ಹೇಗೆ..? ನಾಶವಾಗುತ್ತಿದ್ದ ಹಾವಿನ ವಂಶವನ್ನ ಬಚಾಯಿಸಿದ್ದು ಯಾರು..? ಅನ್ನೋದರ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಶ್ಯಪ ಮಹರ್ಷಿಗಳಿಗೆ 13 ಜನ ಹೆಂಡತಿಯರಿದ್ದರು. ಅವರಲ್ಲಿ ಕದ್ರು ಕೂಡ ಒಬ್ಬಳು. ಕದ್ರು ತನ್ನ ಪತಿಯನ್ನ ಸದಾಕಾಲ ಸಂತೋಷದಿಂದ ನೋಡಿಕೊಳ್ಳುತ್ತಿದ್ದಳು. ತುಂಬಾ ಕಾಳಜಿ ಮಾಡುತ್ತಿದ್ದಳು. ಕದ್ರುವಿನ ಪ್ರೀತಿಗೆ ಮೆಚ್ಚಿದ ಕಶ್ಯಪರು ನಿನಗೇನು ವರ ಬೇಕು...

ನವಿಲುಗರಿ ಮನೆಯಲ್ಲಿಟ್ಟರೆ ಏನು ಲಾಭ..?

ಮೊದಲೆಲ್ಲ ಕೆಲವರು ಪುಸ್ತಕದಲ್ಲಿ ನವಿಲು ಗರಿಯನ್ನಿಟ್ಟು ಅದು ಮರಿ ಹಾಕುತ್ತೆ ಅಂತಾ ಹೇಳ್ತಿದ್ರು. ಅದೆಲ್ಲ ತಮಾಷೆಯ ಮಾತು ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಆದರೆ ಪುಸ್ತಕದಲ್ಲಿ ನವಿಲುಗರಿ ಇಡುವುದರಿಂದ ವಿದ್ಯೆ ಬುದ್ಧಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಮನೆಯಲ್ಲಿ ನವಿಲುಗರಿ ಇದ್ದರೆ ಏನು ಲಾಭ ಅನ್ನೋ ಬಗ್ಗೆ ಇವತ್ತು ನಾವು ಮಾಹಿತಿಯನ್ನ ಹೇಳಲಿದ್ದೇವೆ.. ...

ಮಾರ್ಗಮಧ್ಯೆ ನಾಗ ಕಾಣಿಸಿಕೊಂಡರೆ ಏನರ್ಥ..? ಶುಭವೋ..? ಅಶುಭವೋ..?

ಎಲ್ಲಾದರೂ ಹೊರಗಡೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅಯ್ಯೋ ಅಪಶಕುನ ಅಂತಾ ಹಿರಿಯರು ಆಡಿದ್ದನ್ನ ಕೇಳಿದ್ದೇವೆ. ಆದ್ರೆ ಹಾವು ಅಡ್ಡ ಬಂದ್ರೆ ಶುಭಾನಾ.? ಅಶುಭಾನಾ..? ಅನ್ನೋದು ಕೆಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿವತ್ತು ಇದೇ ವಿಷಯವಾಗಿ ಮಾಹಿತಿಯನ್ನ ನೀಡಲಿದ್ದೇವೆ. ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಮಂಜುನಾಥ್ ರಾವ್ ಕುಡ್ಲ 9900320661 https://youtu.be/3gOemdlGyJY ದೈವಿಕ...

ಕನಸ್ಸಿನಲ್ಲಿ ಹಾವು, ನೀರು, ವಿಧವೆಯರು, ಸತ್ತವರು ಬಂದ್ರೆ ಏನರ್ಥ ಗೊತ್ತಾ..?

ಜ್ಯೋತಿಷ್ಯದಲ್ಲಿ ಕನಸಿಗೂ ಜೀವನಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕನಸಿನಲ್ಲಿ ಕೆಲ ಪ್ರಾಣಿ ಪಕ್ಷಿ, ಕೆಲ ಮನುಷ್ಯರು ಬಂದ್ರೆ ಹಲವು ರೀತಿಯ ಲಾಭ ನಷ್ಟಗಳಾಗುತ್ತದೆ ಎಂದು ಹೇಳಲಾಗುತ್ತದೆ. ಆ ಬಗ್ಗೆ ಪೂರ್ತಿ ಮಾಹಿತಿಯನ್ನು ನಾವಿವತ್ತು ನೀಡಲಿದ್ದೇವೆ. ಕನಸಿನಲ್ಲಿ ಹಾವು, ನೀರು, ಸತ್ತ ಮನುಷ್ಯರು ಬಂದ್ರೆ ಏನು ಸೂಚನೆ ಅನ್ನೋದನ್ನ ನೋಡೋಣ ಬನ್ನಿ.. ಕನಸ್ಸಿನಲ್ಲಿ ನೀರು ಕಂಡರೆ ನಿಮಗೆ...
- Advertisement -spot_img

Latest News

SSLC–PUC ಫಲಿತಾಂಶ ಸುಧಾರಣೆಗೆ ‘ಪರೀಕ್ಷಾ ಮಿತ್ರ’ ಹೊಸ ಉಪಕ್ರಮ!

ಶಾಲಾ ಶಿಕ್ಷಣ ಇಲಾಖೆ ತುಮಕೂರು ವತಿಯಿಂದ ಪರೀಕ್ಷಾ ಮಿತ್ರ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು SVP ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ...
- Advertisement -spot_img