Tuesday, January 14, 2025

snake

ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನಿಗೆ ಕಚ್ಚಿದ ಹಾವು: ಆತಂಕದಿಂದ ದಿಕ್ಕೆಟ್ಟು ಓಡಿದ ಜನ

Jhansi News: ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ ಘಟನೆ ಝಾನ್ಸಿಯಲ್ಲಿ ನಡೆದಿದೆ. ಮಧ್ಯಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದ್ದು, ದಾದರ್ ಮತ್ತು ಅಮೃತಸರ ಎಕ್ಸ್‌ಪ್ರೆಸ್‌ನಲ್ಲಿ ವ್ಯಕ್ತಿಗೆ ಹಾವು ಕಚ್ಚಿದೆ. https://youtu.be/QgTKUjHQ134 30 ವರ್ಷದ ಭಗವಾನ್‌ದಾಸ್ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಈತ ಟಿಕಮ್‌ಘಡ್ ನಿವಾಸಿಯಾಗಿದ್ದಾನೆ. ಈತ ದೆಹಲಿಗೆ ಹೋಗಲು ತಯಾರಿ ನಡೆಸಿದ್ದು, ದೆಹಲಿ ರೈಲು ತಪ್ಪಿ...

ಶೇತ್ಪಾಲ್ ಎಂಬ ಹಳ್ಳಿಯಲ್ಲಿ ಸರ್ಪವೇ ಸಾಕುಪ್ರಾಣಿ: ಇದರ ಹಿಂದಿನ ಭಯಂಕರ ಸತ್ಯ ಕಥೆ..

Spiritual: ನಮಗೆಲ್ಲ ಸಾಕು ಪ್ರಾಣಿ ಅಂದ್ರೆ, ಬೆಕ್ಕು, ನಾಯಿ, ಮೊಲ, ಗಿಳಿ, ಹಸು, ಎಮ್ಮೆ, ಒಮ್ಮೊಮ್ಮೆ ಮಂಗ, ಪಾರಿವಾಳ, ಹೀಗೆ ಯಾರಿಗೂ ತೊಂದರೆ ಕೊಡದ ಪ್ರಾಣಿಗಳನ್ನು ಸಾಕಲಾಗುತ್ತದೆ. ಆದರೆ ಶೇತ್‌ಪಾಲ್ ಎಂಬ ಹಳ್ಳಿಯಲ್ಲಿ ಸಾಕುಪ್ರಾಣಿಯಾಗಿ ಸರ್ಪವನ್ನು ಸಾಕಲಾಗುತ್ತದೆ. ಇಲ್ಲಿನ ಪುಟ್ಟ ಪುಟ್ಟ ಮಕ್ಕಳು, ನಮ್ಮ ಮಕ್ಕಳೆಲ್ಲ ಬೆಕ್ಕು-ನಾಯಿಯ ಜೊತೆ ಆಡಿದಂತೆ, ಸರ್ಪದ ಜೊತೆ ಆಟವಾಡುತ್ತಾರೆ....

ಕಚ್ಚಿದ ಹಾವಿಗೊಂದು ಗತಿ ಕಾಣಿಸಿ, ಅದರೊಂದಿಗೆ ಆಸ್ಪತ್ರೆಗೆ ಬಂದ ಯುವಕ

Hubli News: ಹುಬ್ಬಳ್ಳಿ: ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ ಯುವಕನಿಗೆ ಹಾವು ಕಚ್ಚಿದೆ, ಕೂಡಲೇ ಅದೇ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾದ ಘಟನೆ ನಡೆದಿದೆ. https://youtu.be/6Z5PvjrNiW8 ಹುಬ್ಬಳ್ಳಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ಹಾವು ಕಚ್ಚಿಸಿ ಕೊಂಡ ಯುವಕ ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕ, ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಫಕ್ಕೀರಪ್ಪ...

ಶೂಸ್ ಹಾಕುವಾಗ ಹುಷಾರು..! ಹಾವಿರಬಹುದು ಎಚ್ಚರ..!: Viral Video

News: ಮಳೆಗಾಲದಲ್ಲಿ ಸರಿಸೃಪಗಳು ಮನೆಯೊಳಗೆ ಬರುವ ಸಂಭವವಿರುತ್ತದೆ. ಕೆಲವೊಮ್ಮೆ ಮಳೆಯ ನೀರಿಗೆ ಹರಿದು ಬರುವ ಇವುಗಳು, ಯಾವಾಗ ಮನೆ ಸೇರುತ್ತೆ ಅಂತ ಹೇಳಲು ಬರುವುದಿಲ್ಲ. https://youtu.be/wk-3s2IzEFQ ಮನೆಯಲ್ಲಿರುವ ಕೆಲ ಜಾಗಗಳಲ್ಲಿ ಚೇಳು, ಹಾವು, ಏಡಿ ಇವೆಲ್ಲವೂ ಪ್ರತ್ಯಕ್ಷವಾಗಿ, ಸಣ್ಣ ಹಾರ್ಟ್ ಅಟ್ಯಾಕ್ ತರೋದಂತೂ ಸತ್ಯ. ಅದೇ ರೀತಿ ಕರ್ನಾಟಕದ ಊರೊಂದರಲ್ಲಿ ಇದೇ ರೀತಿ, ಯುವತಿಯ ಮೆಟ್ಟಿನೊಳಗೆ ಹಾವು...

Uttar Pradesh : ಒಬ್ಬನನ್ನೇ 5 ಬಾರಿ ಕಿಚ್ಚಿದ ನಾಗರಾಜ! : ಆತನ ಬೆನ್ನು ಬಿದ್ದಿದ್ದೇಕೆ ಈ ಹಾವು!

ಉತ್ತರ ಪ್ರದೇಶದ ಫತೇಪುರ್‍ನಲ್ಲಿ ವ್ಯಕ್ತಿಯೊಬ್ಬರು ಸುಮಾರು ಎರಡು ತಿಂಗಳಲ್ಲಿ ಐದು ಹಾವು ಕಡಿತದಿಂದ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ. ಆತನಿನ್ನು ಚಿಕಿತ್ಸೆಗೆ ಕರೆದುಕೋಂಡು ಹೋದ ನಂತರ ಪ್ರತಿ ಬಾರಿ ಚೇತರಿಸಿಕೊಂಡಿದ್ದಾರೆ, ಈ ಪ್ರಕರಣದಲ್ಲಿ ವೈದ್ಯರನ್ನೂ ಬೆರಗುಗೊಳಿಸಿದ್ದಾರೆ.   ಹೌದು ....ವಿಕಾಸ್ ದುಬೆ ಎಂಬವರಿಗೆ 45 ದಿನದಲ್ಲಿ 5 ಬಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಶೀಘ್ರದಲ್ಲಿಯೇ ಚಿಕಿತ್ಸೆ...

ನಾಗಹತ್ಯೆ ಮಾಡಿದರೆ ಎಂಥ ದೋಷ ಅಂಟಿಕೊಳ್ಳುತ್ತದೆ..?

Spiritual: ಆಹಾರಕ್ಕಾಗಿ ಹಲವು ಪ್ರಾಣಿಗಳನ್ನು ತಿನ್ನುವುದನ್ನ ನಾವು ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾಗಹತ್ಯೆ ಮಾಡಿದರೆ, ದೋಷವಂತೂ ತಾಗುತ್ತದೆ. ಅದಕ್ಕೆ ಪರಿಹಾರವೂ ಇದೆ. ಆದರೆ ನಾಗಹತ್ಯೆ ಮಾಡಿದರೆ, ಎಂಥ ದೋಷ ಅಂಟಿಕೊಳ್ಳುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಾಗರ ಹಾವಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಶ್ರಾವಣ ಮಾಸದಲ್ಲಿ...

Kerala: ಕೈ ಮೇಲೆ ಏನೋ ಬಿದ್ದಂತಾಗಿ ಎಚ್ಚರವಾಯಿತು , ಕಣ್ಣು ಬಿಟ್ಟು ನೋಡಿದಾಗ ತಿಳಿಯಿತು..!

ಕೇರಳ: ತಿರುವನಂತಪುರಂನ ಕಟ್ಟಕಡ್ ನಲ್ಲಿ ಒಂದು ವಿಚಿತ್ರ ಘಟನೆ ಮಲಗಿರುವಾಗಿ ಹಾವೊಂದು ಕೈಮೇಲೆ ಬಿದ್ದಿದೆ. ಏನೋ ಬಿದ್ದಂತಾಗಿದೆ ಎಂದು ನೋಡಿದಾಗ ವಿಷಕಾರಿ ಹಾವು, ಇನ್ನು ಇದು ಹೇಗೆ ಬಿತ್ತು ಎಲ್ಲಿಂದ ಬಂತು ಎಂದು ಹೇಳ್ತಿವೆ ಕೇಳಿ. ಕೇರಳದಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಒಬ್ಬ ಯುವತಿಯನ್ನು ಹಿಂಬಾಲಿಸುತ್ತಿದ್ದ ಇದರಿಂದ ಬೇಸತ್ತ ಆ ಯುವತಿ ತನ್ನ ತಂದೆ ರಾಜೇಂದ್ರನ್...

KN Rajanna: ಹಾವು ಬಿಡ್ತಿನಿ ಅಂತ ಹಾವಾಡಿಗರು ಹೇಳ್ತಿದ್ರೆ ನಾವೇನು ಉತ್ತರ ಹೇಳಲು ಆಗುತ್ತೆ.

ಹಾಸನ : ಉಡುಪಿ ಶಾಲೆಯಲ್ಲಿ ವಿಡಿಯೋ ರೆಕಾರ್ಡ್ ವಿಚಾರವಾಗಿ ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅವರಿಗೇನು ಕೆಲಸ, ಅಂತಹದ್ದನ್ನೆ ಹುಡುಕಿಕೊಂಡು ಮಾಡಬೇಕು, ಬೇರೆ ಏನಾದ್ರು ಕೆಲಸ ಇದೆಯಾ? ನಮಗೆ ಅಭಿವೃದ್ಧಿ ಕಡೆ ಗಮನಹರಿಸುವ ಚಿಂತನೆ ಇದೆ  , ಅವರಿಗೇನು ಚಿಂತನೆ ಇಲ್ಲವಲ್ಲ, ಅವರಿಗೆ ರಾಜಕಾರಣದ ಕಡೆ ಚಿಂತನೆ...

Snake : ಕ್ಯಾನ್ಸರ್ ನಿಂದ ಹಾವು ಸಾವು…!

Dharwad News: ಧಾರವಾಡದಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಾವನ್ನು ರಕ್ಷಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಹಾವು ಸಾವನ್ನಪ್ಪಿದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಮನಸೂರು ಗ್ರಾಮದಲ್ಲಿ ಸಿಕ್ಕಿದ್ದ ಹಾವನ್ನು ಅದೇ ಗ್ರಾಮದ ಮನೋಜ್ ಎಂಬಾತ ರಕ್ಷಣೆ ಮಾಡಿದ್ದರು. ರಕ್ಷಣೆ ವೇಳೆ ಕುತ್ತಿಗೆಯಲ್ಲಿ ಕಂಡು ಬಂದಿದ್ದ ಕ್ಯಾನ್ಸರ್ ಗಡ್ಡೆಯನ್ನು ಕಂಡು ಹಾವನ್ನು ಧಾರವಾಡದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರಿಸಲಾಗಿತ್ತು....

ಪತ್ನಿಯ ದುರಾಸೆಗೆ ಮಗನನ್ನ ಕಳೆದುಕೊಂಡ ಪಂಡಿತನ ಕಥೆ.. ಭಾಗ 2

ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ.. ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು...
- Advertisement -spot_img

Latest News

ಕೇಂದ್ರದ ಕಿವುಡ ಸರ್ಕಾರ ಮತ್ತು ಬಿಜೆಪಿಯ ಮೂಗ ನಾಯಕರ ವಿರುದ್ಧ ಜನ ಧ್ವನಿ ಎತ್ತಬೇಕಿದೆ: ಸಿಎಂ

Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ...
- Advertisement -spot_img