ಹಾಸನ:
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಪೊರಕೆಯೇ ಪರಿಹಾರ ಎನ್ನುವ ಅಭಿಯಾನದಲ್ಲಿ ಅಗಿಲೆ ಯೋಗೀಶ್ ನೇತೃತ್ವದಲ್ಲಿ ನಗರದ ವಲ್ಲಬಾಯಿ ರಸ್ತೆ, ಸಂತೇಪೇಟೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಎಎಪಿ ಮುಖಂಡರಾದ ಅಗಿಲೆ ಯೋಗೀಶ್ ಅವರು, ಭ್ರಷ್ಟಾಚಾರ ಮುಕ್ತ ಹಾಸನ ಮತ್ತು ಸಮಾಜಕ್ಕಾಗಿ ಪೊರಕೆಯೇ ಪರಿಹಾರ...
Jaggery And Milk Benefits:
ಹಾಲನ್ನು ಶಾಸ್ತ್ರಗಳಲ್ಲಿ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗಿದೆ. ಆದರೆ ಅನೇಕ ಜನರು ಚಾಯ್ ಬದಲಿಗೆ ಹಾಲನ್ನು ಬಯಸುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳು ಹಾಲು ಹೆಚ್ಚು ಕುಡಿಯಲು ಇಷ್ಟಪಡುತ್ತಾರೆ. ಆದರೆ ಹಾಲಿನಲ್ಲಿ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮುಖ್ಯವಾಗಿ ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯಿಂದ ಸುಲಭವಾಗಿ ಉಪಶಮನ ಪಡೆಯಬಹುದು ಎನ್ನುತ್ತಾರೆ...
Beauty tips:
ಪ್ರತಿಯೊಬ್ಬರೂ ಸುಂದರವಾದ ಮುಖವನ್ನು ಹೊಂದಲು ಬಯಸುತ್ತಾರೆ. ಸುಂದರ ಮುಖವಿದ್ದರೆ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಆದರೆ ಮುಖ ಸುಂದರವಾಗಿ ಕಾಣಬೇಕಾದರೆ ದೇಹಕ್ಕೆ ನೀರಿನಂಶ ಅಗತ್ಯ. ಇಲ್ಲವಾದಲ್ಲಿ ತ್ವಚೆಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಸ್ಕಿನ್ ಬ್ಯೂಟಿಷಿಯನ್ ಗಳು.
ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಬಹಳ ಜನರಿಗೆ ಕಾಂತಿಯುತ ಮುಖವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಆದರೆ...
Devotional tips
ನಿಮ್ಮ ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ ಗಂಡ ,ಹೆಂಡತಿ ಜಗಳ ಹೆಚಾಗುತ್ತಿದ್ದರೆ ಹಣಕಾಸಿನ ಸಮಸ್ಯೆ ಹೆಚ್ಚಾದರೆ ಅರಿಶಿಣದಿಂದ ಮನೆಯ ಯಜಮಾನಿ ಈ ಒಂದು ಚಿಕ್ಕ ಕೆಲಸವನ್ನು ನಿಯಮ ಬದ್ದವಾಗಿ ಮಾಡಬೇಕು .ಹಾಗಾದರೆ ಯಾವರೀತಿ ಯಾವದಿನ ಮಾಡಿದರೆ ವಿಶೇಷವಾಗಿ ಲಕ್ಷ್ಮೀದೇವಿಯು ಮನೆಗೆ ಬಂದು ಶಾಶ್ವವಾತವಾಗಿ ನೆಲೆಸುತ್ತಾಳೆ ಎಂದು ಇವತ್ತಿನ ಸಂಚಿಕೆಯಲ್ಲಿ ತಿಳಿದು...
Kannada Fact Check: ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳಲಾಗದಿದ್ದಾಗ,...