ನವದೆಹಲಿ: ವಾಹನಗಳ ಮೇಲೆ ತಮ್ಮ ಇಷ್ಟಪಟ್ಟವರ ಹೆಸರು, ನಟರ ಚಿತ್ರ, ತಂದೆ ತಾಯಿಯ ಆಶೀರ್ವಾದ, ದೇವರ ಕೃಪೆ ಎಂಬಿತ್ಯಾದಿ ಸ್ಟಿಕ್ಕರ್ ಗಳನ್ನು ಅಂಟಿಸಿಕೊಂಡಿರೋದನ್ನು ನೋಡಿದ್ದೇವೆ. ಕೆಲವರೊಂತೂ ಇಡೀ ಕುಟುಂಬದ ಹೆಸರುಗಳನ್ನೇ ಸಾಲು ಸಾಲಾಗಿ ಬರೆಸಿಕೊಂಡಿರ್ತಾರೆ. ಇನ್ನೂ ಕೆಲವರು ತಮ್ಮ ಕಾಲೆಯುವವರಿಗೆ ಹಿತ ಶತ್ರುಗಳ ಆಶೀರ್ವಾದ ಅಂತೆಲ್ಲಾ ಸ್ಟಿಕ್ಕರ್ ಅಂಟಿಸಿಕೊಳ್ಳೋ ಮೂಲಕ ಅವರಿಗೆ ಚಿವುಟುವ ಯತ್ನ...
ನವೆಂಬರ್ ಕ್ರಾಂತಿ ಆಗತ್ತಾ? ನಾಯಕತ್ವ ಬದಲಾವಣೆಗಳು ಆಗತ್ತಾ? ಅನ್ನೋ ಚರ್ಚೆಗಳ ನಡುವೆ, ಪ್ರಧಾನಿ ಮೋದಿ ಭೇಟಿ ಬಗ್ಗೆ ಸಿಎಂ ಸಿದ್ದರಾಮಯ್ಯ ಕಾರಣ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ...