Friday, December 5, 2025

special Parliament session

ನಾವು ಒಂದಾಗಿ, ಜಗತ್ತಿಗೆ ಸಾಮೂಹಿಕ ಸಂಕಲ್ಪ ತೋರಿಸೋಣ : ವಿಶೇಷ ಅಧಿವೇಶನಕ್ಕೆ ಖರ್ಗೆ, ರಾಹುಲ್‌ ಆಗ್ರಹ..

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯನ್ನು ಖಂಡಿಸುವ ಸಲುವಾಗಿ ಹಾಗೂ ದೇಶದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಹಾಗೂ ಲೋಕಸಭೆ ವಿಪಕ್ಷನಾಯಕ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಸಾಮೂಹಿಕ ಸಂಕಲ್ಪ. ಇಚ್ಚಾಶಕ್ತಿ ಬೇಕು..! ಈ ಕುರಿತು ಪ್ರಧಾನಿ...
- Advertisement -spot_img

Latest News

ಸಾಮ್ರಾಜ್ಯವನ್ನೇ ಕರೆತಂದ ಪುಟಿನ್‌.. ದಿಲ್ಲಿಯಲ್ಲಿ ಹೇಗಿದೆ ಮೋದಿ ಕೋಟೆ?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದಾರೆ ದಿಲ್ಲಿಯ ಪಾಲಂ ಏರ್‌ಪೋರ್ಟ್‌ಗೆ ಸ್ವತಃ ಪ್ರಧಾನಿ ಮೋದಿಯವರೇ ಭೇಟಿ ನೀಡಿ ಸ್ವಾಗತ ಕೋರಿದ್ದಾರೆ. ಇದು ಕೇವಲ...
- Advertisement -spot_img