Tuesday, May 12, 2026

special stories

Sandalwood: ನಟ ಅನಿರುದ್ಧ ವಿಷ್ಣು ದಾದಾ ಅಳಿಯನಾಗಿದ್ದು ಹೇಗೆ..? ಕೀರ್ತಿಗೆ ಪರಿಚಯವಾಗಿದ್ದು ಹೇಗೆ..?

Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹೇಗೆ ಅವರು ವಿಷ್ಣುದಾದಾ ಅವರ ಅಳಿಯ ಆಗಿದ್ದು ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/IMI73A25dp4 ಈ ವರ್ಷ ಅನಿರುದ್ಧ ಮತ್ತು ಕೀರ್ತಿ ಅವರು ವಿವಾಹವಾಗಿ 25 ವರ್ಷವಾಗತ್ತೆ. ಇದೇ ಸ್ಫೆಶಲ್ ಮೂಮೆಂಟ್‌ನಲ್ಲಿ ಅವರು ತಾವು ಕೀರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ ಅಂತಾ ಹೇಳಿದ್ದಾರೆ. ಯಾವುದೋ ನಾಟಕದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ...

Spiritual: ಹೆಣ್ಣು ಮಕ್ಕಳೇಕೆ ಪುರುಷರ ರೀತಿ ದೇವರಿಗೆ ಉದ್ದಂಡ ನಮಸ್ಕಾರ ಮಾಡಬಾರದು..?

Spiritual: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಪೂಜೆ-ಪುನಸ್ಕಾರ ಮಾಡುವ, ದೇವಸ್ಥಾನಕ್ಕೆ ಹೋಗುವಾಗ, ಶುಭ ಕಾರ್ಯಗಳಲ್ಲಿ, ಸಾವಾದಾಗ, ಹೀಗೆ ನಮ್ಮ ಜೀವನದ ಪ್ರತೀ ಹೆಜ್ಜೆಯಲ್ಲೂ ಹಿಂದೂಗಳು ಹಲವು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ನಮಸ್ಕಾರ ಮಾಡೋದು ಕೂಡ 1. ಹಿಂದೂಗಳಲ್ಲಿ ಹೆಣ್ಣು ಮಕ್ಕಳು 1 ರೀತಿ ನಮಸ್ಕಾರ ಮಾಡುವುದಾದರೆ, ಪುರುಷರು ಬೇರೆ ರೀತಿ ನಮಸ್ಕರಿಸಬೇಕು. ಪುರುಷರು ತಮ್ಮ...

ರಶ್ಮಿಕಾ-ವಿಜಯ್ ಮದುವೆಗೆ ರಾಜಸ್ಥಾನದ ಸಿಟಿ ಪ್ಯಾಲೇಸ್‌ನಲ್ಲಿ ಭರ್ಜರಿ ಸಿದ್ಧತೆ, ವೀಡಿಯೋ ವೈರಲ್..!?

Movie News: ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಮಧ್ಯೆ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಇತ್ತು. ಕಳೆದ ವರ್ಷ ಇಬ್ಬರೂ ಎಂಗೇಜ್ ಆಗಿದ್ದಾರೆಂಬ ಸುದ್ದಿಯೂ ಇದೆ. ಆದರೆ ಇವರೆಗೂ ಇಬ್ಬರೂ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲಾ. ಈ ಬಗ್ಗೆ ಕೇಳಿದಾಗಲೆಲ್ಲ, ಹಾರಿಕೆಯ ಉತ್ತರ ನೀಡುತ್ತಾರೆ. ಆದರೆ ಇದೇ ಫೆಬ್ರವರಿಯಲ್ಲಿ...

Uttara Pradesh: ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿರುವ ಕೆಲಸವೇನು ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Uttara Pradesh: ಸದ್ಯ ಬಂಗಾರದ ದರ ಯಾವ ರೇಂಜಿಗೆ ಹೆಚ್ಚಾಗಿದೆ ಅಂದ್ರೆ, 1 ಗ್ರಾಮ್ ಬಂಗಾರ ಖರೀದಿಸುವುದಕ್ಕೂ ಸಾವಿರ ಸಾವಿರ ರೂಪಾಯಿ ಬೇಕು. ಅಂಥದ್ರಲ್ಲಿ ನಿಮ್ಮ ಮನೆಯ ಯಾವುದಾದರೂ ವ್ಯಕ್ತಿ ಯಾವುದೋ ತಿಂಡಿ ತಿನ್ನುವುದಕ್ಕಾಗಿ, ನಿಮ್ಮ ಮನೆಯಲ್ಲಿದ್ದ  85 ಲಕ್ಷ ಬೆಲೆ ಬಾಳುವ ಚಿನ್ನ ತೆಗೆದುಕ``ಂಡು ಹೋಗಿ, ಅಂಗಡಿಯವರಿಗೆ ನೀಡಿದರೆ ನಿಮಗೆ ಹೇಗಾಗಬೇಡಾ..? ಇದು ಯಾವುದೋ...

ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ಗಳಲ್ಲಿ, ಇದು ಅತ್ಯಂತ ದುರ್ಬಲ ಬಜೆಟ್: ಡಾ.ಜಿ.ಪರಮೇಶ್ವರ್

Political News: ನಿನ್ನೆ ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ ಮಂಡಿಸಿದ್ದು, ಈ ಬಗ್ಗೆ ಹಲವು ನಾಯಕರು ಪರ ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಿಂದು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ದೇಶದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜನ ಸಮುದಾಯ ಅನೇಕ ನಿರೀಕ್ಷೆಗಳನ್ನು ಮಾಡಿತ್ತು. ಎಲ್ಲವು ಹುಸಿಯಾಗಿದೆ. ವಿತ್ತ ಸಚಿವೆ...

ರೆಸ್ಟೋರೆಂಟ್‌ಗಳಲ್ಲಿ ಸಿಗುವ ಗ್ರೇವಿ ಹಿಂದಿನ ಡಾರ್ಕ್ ಸಿಕ್ರೇಟ್ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

Web Story: ನೀವು ಕೆಲವು ರೆಸ್ಟೋರೆಂಟ್‌ಗಳಿಗೆ ಹೋಗ್ತೀರಿ. ಅಲ್ಲಿ ನೀವು ಆರ್ಡರ್ ಮಾಡುವ ಎಲ್ಲ ರೀತಿಯ ಗ್ರೇವಿಗಳನ್ನು ಅವರು ಕೆಲವೇ ನಿಮಿಷಗಳಲ್ಲಿ ತಂದು ಇಡುತ್ತಾರೆ. ಅದೇ ರೀತಿ ಅಕ್ಕ ಪಕ್ಕದ ಟೇಬಲ್‌ನವರೂ ಕೂಡ ಹೇಳುವ ತರಹೇವಾರಿ ಗ್ರೇವಿ ಡಿಶ್‌ಗಳನ್ನು ಕೂಡ ಬೇಗ ಬೇಗ ಸರ್ವ್ ಮಾಡುತ್ತಾರೆ. ಆದರೆ ಎಲ್ಲ ರೀತಿಯ ಗ್ರೇವಿಗಳೂ ಸೇಮ್ ಟೇಸ್ಟ್...

Mangaluru: ಬಂದ್ ಆಗತ್ತಾ ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಪಿಲಿಕುಳ ನಿಸರ್ಗಧಾಮ..?

Mangaluru News: ಮಂಗಳೂರಿಗೆ ಪ್ರವಾಸಿಗರು ಬಂದಾಗ, ದೇವಸ್ಥಾನ, ಸಮುದ್ರಗಳನ್ನು ಬಿಟ್ಟು ನೋಡಬಹುದಾದ ಬೇರೆ ಪ್ರವಾಸಿ ತಾಣ ಅಂದ್ರೆ, ಅದು ಪಿಲಿಕುಳ. ಇಲ್ಲಿ ಹಲವು ಪ್ರಾಣಿ -ಪಕ್ಷಿಗಳನ್ನು ಸಾಕಿ, ಚೆಂದದ ಪಾರ್ಕ್ ಮಾಡಲಾಗಿದೆ. ಇಲ್ಲಿ ಬೇರೆ ಬೇರೆ ಆ್ಯಕ್ಟಿವಿಟೀಸ್ ಕೂಡ ಮಾಡಲಾಗತ್ತೆ. ಆದರೆ ಇದೀಗ ಈ ಪ್ರಾಣಿ ಸಂಗ್ರಹಾಲಯಕ್ಕೆ ಸಂಕಷ್ಟ ಎದುರಾಗಿದ್ದು, ಇಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಸರಿಯಾಗಿ...

ದೇಹಕ್ಕೆ ಸುಸ್ತು! ಇದು ಹೃದಯ ಸಂಬಂಧಿ ಕಾಯಿಲೆ ಆಗಿರಬಹುದು ಎಚ್ಚರ! : Dr . Pavan

Health Tips: ನಾವು ಹೆಚ್ಚು ಕೆಲಸ ಮಾಡಿದಾಗ, ಹೆಚ್ಚು ನಡೆದಾಗ, ಓಡಿದಾಗ ಸುಸ್ತಾಗೋದು ಕಾಮನ್. ಆದರೆ ನೀವು ಹೆಚ್ಚು ಕೆಲಸ ಮಾಡಲಿಲ್ಲ. ಹೆಚ್ಚು ಓಡಲೂ ಇಲ್ಲ, ನಡೆಯಲೂ ಇಲ್ಲ. ಆದರೂ ನಿಮಗೆ ಸುಸ್ತಾಗುತ್ತಿದೆ ಎಂದಲ್ಲಿ, ನೀವು ನಿಮ್ಮ ಹೃದಯದ ಆರೋಗ್ಯದ ಕಡೆ ಗಮನ ಹರಿಸಬೇಕಾದ ಸಮಯ ಬಂದಿದೆ ಎಂದರ್ಥ. https://youtu.be/O7fruhWL9Tg ಈ ಬಗ್ಗೆ ಡಾ.ಪವನ್ ಕುಮಾರ್ ಅವರು...

ದಿನಕ್ಕೆ 45 ನಿಮಿಷ WALK! ಇದರಿಂದಾಗೋ ಉಪಯೋಗಗಳೇನು?: Health Tips by Dr . Pavan

Health Tips: ವ್ಯಾಯಾಮ ಮಾಡೋದು, ವಾಕಿಂಗ್ ಮಾಡೋದು ಆರೋಗ್ಯಕ್ಕೆ ಉತ್ತಮ ಅಂತಾ ನಮ್ಮೆಲರಿಗೂ ತಿಳಿದಿದೆ. ಆದರೆ, ವಾಕಿಂಗ್ ಎಷ್ಟು ನಿಮಿಷ ಮಾಡಬೇಕು..? ಎಷ್ಟು ವ್ಯಾಯಮ ಮಾಡಬೇಕು ಅಂತಾ ತಿಳಿದಿರಬೇಕು. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/CAzga5m-4f0 ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ದಿನಕ್ಕೆ 45 ನಿಮಿಷ ಬ್ರಿಸ್ಕ್ ವಾಕ್ ಮಾಡಬೇಕು. ಅಥವಾ ಜಾಗಿಂಗ್,...

HEART ATTACK! | ಗಂಡಸರಲ್ಲಿ ಹೆಂಗಸರಲ್ಲಿ ವ್ಯತ್ಯಾಸ ಏನು? : Health Tips by Dr . Pavan

Health Tips: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಕಳೆದ ವರ್ಷವನ್ನು ಹೃದಯಾಘಾತದ ವರ್ಷ ಅಂತಲೇ ಕರೆಯಲಾಗಿತ್ತು. ಏಕೆಂದರೆ, ಆ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿತ್ತು. https://youtu.be/a9eZpEnXWpY ವೈದ್ಯರಾಗಿರುವ ಡಾ.ಪವನ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಹೃದಯಾಘಾತವಾದಾಗ ಹೆಂಗಸರಲ್ಲಿ ಮತ್ತು ಗಂಡಸರಲ್ಲಿ ಕಾಣುವ ವ್ಯತ್ಯಾಸವೇನು ಅಂತಾ ಹೇಳಿದ್ದಾರೆ. ಸಾಮಾನ್ಯವಾಗಿ ಹೃದಯಾಘಾತವಾದಾಗ, ಎದೆ...
- Advertisement -spot_img

Latest News

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು...
- Advertisement -spot_img