Sunday, April 13, 2025

special story

ಬಾಹ್ಯಾಕಾಶ ಬಂಧನದಿಂದ ಭೂಮಿಗೆ ಬಂದಿಳಿದ ಸೀತೆ ಸುನಿತೆ : ಭೂಮಿಗೆ ಹತ್ತಿರವಿಲ್ಲದಿದ್ದ ಆ ದಿನಗಳು

Special Story: ಕೇವಲ 9 ದಿನಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಬುಚ್‌ ವಿಲ್ಮೋರ್‌ ಹಾಗೂ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಕೊನೆಗೂ ಸೇಫ್‌ ಆಗಿ ಭೂಮಿಗೆ ಬಂದಿಳಿದಿದ್ದಾರೆ. ಸುದೀರ್ಘ 9 ತಿಂಗಳುಗಳ ಕಾಲ ಬಾಹ್ಯಾಕಾಶ ಬಂಧನದಲ್ಲಿದ್ದ ಗಗನಯಾತ್ರಿಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಜೀವದ ಹಂಗನ್ನೇ ತೊರೆದು ನನ್ನವರು, ತನ್ನವರು ಎನ್ನದೆ ಭೂಮಿಯಿಂದ...

ಸೆಕೆಂಡ್ ಹ್ಯಾಂಡ್‌ ಕಾರು ಖರೀದಿಗೆ Arva Motors ನಲ್ಲಿ ಬಿಗ್ ಆಫರ್

Special Story: ಹೊಸಾದೋ ಅಥವಾ ಸೆಕೆಂಡ್ ಹ್ಯಾಂಡೋ.. ಯಾವುದೋ ಒಂದು.. ತಮ್ಮದೊಂದು ಸ್ವಂತದ ಕಾರ್ ಇರಬೇಕು ಅಂತಾ ಹಲವರು ಬಯಸುತ್ತಾರೆ. ಆದ್ರೆ ಕಾರ್ ಬೆಲೆ ಕೇಳಿದ್ರೆ, ಲಕ್ಷ ಲಕ್ಷವಿರುತ್ತದೆ. ಲೋನ್ ಕಟ್ಟಿದ್ರು ಸುಮಾರು ವರ್ಷಗಳ ಕಾಲ ಲೋನ್ ತೀರಿಸೋದೇ ಕೆಲಸವಾಗಿರತ್ತೆ. ಆದರೆ ನಾವಿಂದು ಕಡಿಮೆ ಬೆಲೆಗೆ ಸೆಕೆಂಟ್ ಹ್ಯಾಂಡ್‌ ಕಾರ್ ಸಿಗುವ ಜಾಗದ ಬಗ್ಗೆ...

Special Story: ಈ ಕಾಲೇಜಿನಲ್ಲಿ ಶಿಕ್ಷಣದ ಜೊತೆ ಸಂಸ್ಕಾರವೂ ಸಿಗುತ್ತದೆ.

Special Story: ಒಂದು ಶಾಲೆ ಅಥವಾ ಕಾಲೇಜು ಅಂದ್ರೆ, ಅಲ್ಲಿ ಬರೀ ಶಿಕ್ಷಣ ಮಾತ್ರ ಇದ್ದರೆ ಸಾಲದು, ಅಲ್ಲಿ ಸಂಸ್ಕಾರವೂ ಹೇಳಿ ಕೊಡಬೇಕು ಅನ್ನೋದು ಎಲ್ಲ ಪೋಷಕರ ಆಶಯ. ಆದರೆ ಹಲವು ಶಿಕ್ಷಣ ಸಂಸ್ಥೆಗಳು ಕೇವಲ, ಶಿಕ್ಷಣವನ್ನು ಹೇಳಿಕೊಡುತ್ತಿದೆ. ಇನ್ನು ಕೆಲವು ಶಾಲಾ- ಕಾಲೇಜುಗಳು ದುಡ್ಡಿಗಾಗಿ ಮಾತ್ರವೇ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಆದರೆ ಎಲ್ಲ...

ಗಾರ್ಡನ್ ಸಿಟಿ ಯುನಿವರ್ಸಿಟಿಯ ಬಗ್ಗೆ ಅತ್ಯುತ್ತಮ ಮಾಹಿತಿ: ವಿಶೇಷ ಸಂದರ್ಶನ

Special Story: ಬೆಂಗಳೂರಿನಲ್ಲಿರುವ ಅತ್ಯುತ್ತಮ ಯುನಿವರ್ಸಿಟಿಯಲ್ಲಿ ಗಾರ್ಡನ್ ಸಿಟಿ ಯುನಿವರ್ಸಿಟಿ ಕೂಡ ಒಂದು. ಡಾ.ಜೋಸೆಫ್ ವಿ.ಜಿ ಎಂಬುವವರು ಈ ವಿಶ್ವವಿದ್ಯಾಲಯವನ್ನು ಕಟ್ಟಿಸಿದ್ದು, ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ಟಿವಿಯಲ್ಲಿ ಪ್ರಸಾರವಾಗುವ ದಾರಿದೀಪ ಕಾರ್ಯಕ್‌ರಮದಲ್ಲಿ ಮಾತನಾಡಿರುವ ಡಾ.ಜೋಸೆಫ್ ಅವರು, ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. https://youtu.be/CjmkMc3jgTE?list=PL09zMlC_8iWN28eedUiD5XOPJeDpgR71c 1982, ಫೆಬ್ರವರಿ 27ಕ್ಕೆ ಜೊಸೆಫ್ ಅವರು ಕಂಪ್ಯೂಟರ್ ಇನ್‌ಸ್ಟಿಟ್ಯೂಟ್...

ಆಪತ್ಪಾಂಧವ ಈಶ್ವರ್ ಮಲ್ಪೆ ಜೀವನದ ಕಥೆ: ವಿಶೇಷ ಸಂದರ್ಶನ

Special Story: ಮನೆಯಲ್ಲಿ ಬೆಟ್ಟದಷ್ಟು ತೊಂದರೆ ಇದ್ದರೂ ಕೂಡ, ಇನ್ನೊಬ್ಬರ ಕಷ್ಟಕ್ಕೆ ಹೆಗಲು ಕೊಡುವವರು ನಿಜವಾಗಲೂ ದೇವರಿಗೆ ಸಮ. ಮನೆಯಲ್ಲಿರುವ ಸಮಸ್ಯೆಗಳನ್ನು ಎದುರಿಸಿ, ಈ ಕಡೆ ಜನರ ಕಷ್ಟಕ್ಕೂ ಸ್ಪಂದಿಸುವವರಲ್ಲಿ, ಈಶ್ವರ್ ಮಲ್ಪೆ ಕೂಡ ಒಬ್ಬರು. ಈಶ್ವರ್ ಮಲ್ಪೆ ಅನ್ನೋ ಹೆಸರು ಮಂಗಳೂರು, ಉಡುಪಿ, ಕುಂದಾಪುರದಲ್ಲಿ ತುಂಬಾ ಫೇಮಸ್‌. ಸಮುದ್ರದಲ್ಲಿ ಮುಳುಗಿದ್ದ ಎಷ್ಟೋ ಜನರ ಮೃತದೇಹವನ್ನು...

Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!

Special Story : ಇಸ್ರೇಲ್ ಪೈಶಾಚಿಕ ಭಯೋತ್ಪಾದನಾ ದಾಳಿಯಿಂದ ನರಳುತ್ತಿರೋ ವೇಳೆ ಇದೇ ಭೂಮಿಯಲ್ಲಿ ಭಾರತೀಯ ಐತಿಹ್ಯ ನಾರಿ ಓನಕೆ ಓಬವ್ವ ರ ಕಥೆಯೊಂದು ಇಸ್ರೇಲ್ ನಲ್ಲಿ ಮರುಕಳಿಸಿದೆ. ಭಾರತದ ನಾರಿಯ ಕಥೆ ವಿದೇಶದಲ್ಲಿ ನಡೆದಿರೋ ಕಥೆ ಇದು. ಅದೇನು ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ : ಹಮಾಸ್‌...

ವೈರಲ್ ಆಗುತ್ತಿದೆ ಪ್ರಾಣಿ ಹಕ್ಕುಗಳ ಚಳುವಳಿಕಾರರ ಹಿಂಸೆ..?!

Viral Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿರುವ ವೀಡಿಯೋ ಇದು. ಒಂದೆಡೆ ವ್ಯಕ್ತಿಯೋರ್ವ ನಿರಾಶ್ರಿತನಾಗಿ ಕೈಯಲ್ಲೊಂದು ನಾಯಿಮರಿಯನ್ನು ಹಿಡಿದು ಕುಳಿತಿರೋ ದೃಶ್ಯ, ಇನ್ನೊಂದು ಕ್ಷಣದಲ್ಲೇ ಅದೆಲ್ಲಿಂದಲೂ ಬಂದ ದುಷ್ಕರ್ಮಿಗಳು ನಾಯಿಮರಿಯನ್ನು ಎಳೆದೊಯ್ಯುತ್ತಿರುವ ದೃಶ್ಯ. ಅವರು ಯಾರೋ ಕಿರಾತಕರು ಅಂದು ಕೊಂಡರೆ ಖಂಡಿತಾ ಅದು ನಿಮ್ಮ ಭ್ರಮೆ ಅಷ್ಟೇ ಕಾರಣ ಅವರ್ಯಾರು ಕಿರಾತಕರಲ್ಲ....

ಯುವಕರೇ ಬೇಗ ಮದುವೆಯಾಗಿ..! ಇಲ್ಲದಿದ್ರೆ ನಿಮ್ಮ ಹೃದಯ ದುರ್ಬಲವಾಗುತ್ತೆ ಹುಷಾರ್..?!

Special story: Feb:24: ವಿವಾಹ ಒಂದು ಮಧುರ ಬಾಂಧವ್ಯ. ಸಂಸಾರ ಸಾಗರದಲ್ಲಿ ಮಿಂದೆದ್ದ ಅನೇಕ ಹಿರಿ ಜೀವಗಳು ಇಂದಿಗೂ  ಸಂತೋಷದಿಂದ ಜೀವನ ಸಾಗಿಸುತ್ತಿದ್ಧಾರೆ. ಆದರೆ ಇತ್ತೀಚಿನ  ಆಧುನಿಕ  ಜೀವನದಲ್ಲಿ ಸಂಸಾರವೇ ಒಂದು ಜಂಜಾಟವಾಗಿಬಿಟ್ಟಿದೆ. ಅನೇಕರು ತನ್ನ ಸುಂದರ ಬದುಕನ್ನು  ಕೈಯಾರೆ ಹಾಳು  ಮಾಡುತ್ತ ಒಬ್ಬಂಟಿ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಬಂದು ಏಕಾಂಗಿ  ಜೀವನ ನಡೆಸುತ್ತಾರೆ....

ಪ್ರೀತಿ ಕೊಂದ ಕೊಲೆಗಾರ್ತಿ..! ಹಾಸನದಲ್ಲಿ ಹೀಗೊಂದು ಪ್ರೇಮ್ ಕಹಾನಿ..!

Hassan News: ಪ್ಲೀಸ್ ಕಣೇ ಒಂದೇ ಒಂದು ಚಾನ್ಸ್ ಕೊಡೇ ಆತ ಆಕೆಯ ಬಳಿ ಅಂಗಳಾಚಿ  ಬೇಡಿಕೊಂಡಿದ್ದ ನೀನಿಲ್ಲಾಂದ್ರೆ ನಾ ಸತ್ತೇ ಹೋಗ್ತೀನಿ ಅಂತ ಕಣ್ನೀರು ಹಾಕುತ್ತಾ ಕೇಳಿಕೊಂಡಿದ್ದ. ನಾನಿಲ್ಲಿದ್ದೀನಿ ಬಾ ಅಂತ  ಆಕೆ ಹೇಳಿದ್ದೇ ತಡ ಅವಳನ್ನು ನೋಡೋ ಒಂದು ಆಸೆಯಿಂದ ಆತ ಊರು ಬಿಟ್ಟು ಚನ್ನೈ ಗೂ ಹಾರಿದ್ದ ಆದರೆ ಆ ಮೋಸದ...

ಸಂಜೀವಿನಿ ಹುಡುಕಾಟದಲ್ಲಿದೆ ಪ್ರಪಂಚ..?! ಭಾರತದಲ್ಲಿದೆ ಸಾವೇ ಬಾರದ ನಗರ..?!

Special Story: SHAMBALA NAGARA: ಭಾರತದಲ್ಲಿದೆ ಆ ಒಂದು ನಿಗೂಢ ನಗರ ಗೂಗಲ್  ಮ್ಯಾಪ್ ಗೂ ಸಿಗಲ್ಲ ಆ ಒಂದು  ಪ್ರದೇಶ.ಕೇವಲ ಪುಣ್ಯವಂತರಿಗೆ  ಮಾತ್ರ ಇದು ಕಾಣಸಿಗುವುದಂತೆ. ಅದು ಸಾಕ್ಷಾತ್ ದೇವ ಭೂಮಿ.. ಆ ಅದ್ಭುತ ತಾಣಕ್ಕೆ ಭೇಟಿ ಕೊಟ್ರೆ ನೀವು ಚಿರಂಜೀವಿಯಾಗ್ತೀರಾ ಈ  ಒಂದು ಕಾರಣದಿಂದಲೇ ಇಡೀ ಪ್ರಪಂಚ ಭಾರತದತ್ತ ತಿರುಗಿ ನೋಡುವಂತೆ  ಮಾಡುತ್ತಿದೆ.ಹಾಗಿದ್ರೆ ಯಾವುದು...
- Advertisement -spot_img

Latest News

ನಡು ರಸ್ತೆಯಲ್ಲಿ ಸೌದೆ ಒಲೆ ಹಚ್ಚಿ, ಚಪಾತಿ ಮಾಡಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಮಹಿಳಾಮಣಿಗಳ ಪ್ರೊಟೆಸ್ಟ್

Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. ಹುಬ್ಬಳ್ಳಿಯ ಕಾರವಾರ...
- Advertisement -spot_img