Sunday, September 8, 2024

special story

Special Story: ಈ ಕಾಲೇಜಿನಲ್ಲಿ ಶಿಕ್ಷಣದ ಜೊತೆ ಸಂಸ್ಕಾರವೂ ಸಿಗುತ್ತದೆ.

Special Story: ಒಂದು ಶಾಲೆ ಅಥವಾ ಕಾಲೇಜು ಅಂದ್ರೆ, ಅಲ್ಲಿ ಬರೀ ಶಿಕ್ಷಣ ಮಾತ್ರ ಇದ್ದರೆ ಸಾಲದು, ಅಲ್ಲಿ ಸಂಸ್ಕಾರವೂ ಹೇಳಿ ಕೊಡಬೇಕು ಅನ್ನೋದು ಎಲ್ಲ ಪೋಷಕರ ಆಶಯ. ಆದರೆ ಹಲವು ಶಿಕ್ಷಣ ಸಂಸ್ಥೆಗಳು ಕೇವಲ, ಶಿಕ್ಷಣವನ್ನು ಹೇಳಿಕೊಡುತ್ತಿದೆ. ಇನ್ನು ಕೆಲವು ಶಾಲಾ- ಕಾಲೇಜುಗಳು ದುಡ್ಡಿಗಾಗಿ ಮಾತ್ರವೇ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಆದರೆ ಎಲ್ಲ...

ಗಾರ್ಡನ್ ಸಿಟಿ ಯುನಿವರ್ಸಿಟಿಯ ಬಗ್ಗೆ ಅತ್ಯುತ್ತಮ ಮಾಹಿತಿ: ವಿಶೇಷ ಸಂದರ್ಶನ

Special Story: ಬೆಂಗಳೂರಿನಲ್ಲಿರುವ ಅತ್ಯುತ್ತಮ ಯುನಿವರ್ಸಿಟಿಯಲ್ಲಿ ಗಾರ್ಡನ್ ಸಿಟಿ ಯುನಿವರ್ಸಿಟಿ ಕೂಡ ಒಂದು. ಡಾ.ಜೋಸೆಫ್ ವಿ.ಜಿ ಎಂಬುವವರು ಈ ವಿಶ್ವವಿದ್ಯಾಲಯವನ್ನು ಕಟ್ಟಿಸಿದ್ದು, ಇಲ್ಲಿ ಸಾವಿರಾರು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ಟಿವಿಯಲ್ಲಿ ಪ್ರಸಾರವಾಗುವ ದಾರಿದೀಪ ಕಾರ್ಯಕ್‌ರಮದಲ್ಲಿ ಮಾತನಾಡಿರುವ ಡಾ.ಜೋಸೆಫ್ ಅವರು, ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. https://youtu.be/CjmkMc3jgTE?list=PL09zMlC_8iWN28eedUiD5XOPJeDpgR71c 1982, ಫೆಬ್ರವರಿ 27ಕ್ಕೆ ಜೊಸೆಫ್ ಅವರು ಕಂಪ್ಯೂಟರ್ ಇನ್‌ಸ್ಟಿಟ್ಯೂಟ್...

ಆಪತ್ಪಾಂಧವ ಈಶ್ವರ್ ಮಲ್ಪೆ ಜೀವನದ ಕಥೆ: ವಿಶೇಷ ಸಂದರ್ಶನ

Special Story: ಮನೆಯಲ್ಲಿ ಬೆಟ್ಟದಷ್ಟು ತೊಂದರೆ ಇದ್ದರೂ ಕೂಡ, ಇನ್ನೊಬ್ಬರ ಕಷ್ಟಕ್ಕೆ ಹೆಗಲು ಕೊಡುವವರು ನಿಜವಾಗಲೂ ದೇವರಿಗೆ ಸಮ. ಮನೆಯಲ್ಲಿರುವ ಸಮಸ್ಯೆಗಳನ್ನು ಎದುರಿಸಿ, ಈ ಕಡೆ ಜನರ ಕಷ್ಟಕ್ಕೂ ಸ್ಪಂದಿಸುವವರಲ್ಲಿ, ಈಶ್ವರ್ ಮಲ್ಪೆ ಕೂಡ ಒಬ್ಬರು. ಈಶ್ವರ್ ಮಲ್ಪೆ ಅನ್ನೋ ಹೆಸರು ಮಂಗಳೂರು, ಉಡುಪಿ, ಕುಂದಾಪುರದಲ್ಲಿ ತುಂಬಾ ಫೇಮಸ್‌. ಸಮುದ್ರದಲ್ಲಿ ಮುಳುಗಿದ್ದ ಎಷ್ಟೋ ಜನರ ಮೃತದೇಹವನ್ನು...

Israel : ಕಲಿಯುಗದ ಒನಕೆ ಓಬವ್ವ…! : ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ..!

Special Story : ಇಸ್ರೇಲ್ ಪೈಶಾಚಿಕ ಭಯೋತ್ಪಾದನಾ ದಾಳಿಯಿಂದ ನರಳುತ್ತಿರೋ ವೇಳೆ ಇದೇ ಭೂಮಿಯಲ್ಲಿ ಭಾರತೀಯ ಐತಿಹ್ಯ ನಾರಿ ಓನಕೆ ಓಬವ್ವ ರ ಕಥೆಯೊಂದು ಇಸ್ರೇಲ್ ನಲ್ಲಿ ಮರುಕಳಿಸಿದೆ. ಭಾರತದ ನಾರಿಯ ಕಥೆ ವಿದೇಶದಲ್ಲಿ ನಡೆದಿರೋ ಕಥೆ ಇದು. ಅದೇನು ಅನ್ನೋ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ಇಸ್ರೇಲ್ ನಲ್ಲಿ ಪುನರುಚ್ಚಾರ ಒನಕೆ ಓಬವ್ವ ಕಥೆ : ಹಮಾಸ್‌...

ವೈರಲ್ ಆಗುತ್ತಿದೆ ಪ್ರಾಣಿ ಹಕ್ಕುಗಳ ಚಳುವಳಿಕಾರರ ಹಿಂಸೆ..?!

Viral Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿರುವ ವೀಡಿಯೋ ಇದು. ಒಂದೆಡೆ ವ್ಯಕ್ತಿಯೋರ್ವ ನಿರಾಶ್ರಿತನಾಗಿ ಕೈಯಲ್ಲೊಂದು ನಾಯಿಮರಿಯನ್ನು ಹಿಡಿದು ಕುಳಿತಿರೋ ದೃಶ್ಯ, ಇನ್ನೊಂದು ಕ್ಷಣದಲ್ಲೇ ಅದೆಲ್ಲಿಂದಲೂ ಬಂದ ದುಷ್ಕರ್ಮಿಗಳು ನಾಯಿಮರಿಯನ್ನು ಎಳೆದೊಯ್ಯುತ್ತಿರುವ ದೃಶ್ಯ. ಅವರು ಯಾರೋ ಕಿರಾತಕರು ಅಂದು ಕೊಂಡರೆ ಖಂಡಿತಾ ಅದು ನಿಮ್ಮ ಭ್ರಮೆ ಅಷ್ಟೇ ಕಾರಣ ಅವರ್ಯಾರು ಕಿರಾತಕರಲ್ಲ....

ಯುವಕರೇ ಬೇಗ ಮದುವೆಯಾಗಿ..! ಇಲ್ಲದಿದ್ರೆ ನಿಮ್ಮ ಹೃದಯ ದುರ್ಬಲವಾಗುತ್ತೆ ಹುಷಾರ್..?!

Special story: Feb:24: ವಿವಾಹ ಒಂದು ಮಧುರ ಬಾಂಧವ್ಯ. ಸಂಸಾರ ಸಾಗರದಲ್ಲಿ ಮಿಂದೆದ್ದ ಅನೇಕ ಹಿರಿ ಜೀವಗಳು ಇಂದಿಗೂ  ಸಂತೋಷದಿಂದ ಜೀವನ ಸಾಗಿಸುತ್ತಿದ್ಧಾರೆ. ಆದರೆ ಇತ್ತೀಚಿನ  ಆಧುನಿಕ  ಜೀವನದಲ್ಲಿ ಸಂಸಾರವೇ ಒಂದು ಜಂಜಾಟವಾಗಿಬಿಟ್ಟಿದೆ. ಅನೇಕರು ತನ್ನ ಸುಂದರ ಬದುಕನ್ನು  ಕೈಯಾರೆ ಹಾಳು  ಮಾಡುತ್ತ ಒಬ್ಬಂಟಿ ಜೀವನವೇ ಸಾಕು ಎಂಬ ನಿರ್ಧಾರಕ್ಕೆ ಬಂದು ಏಕಾಂಗಿ  ಜೀವನ ನಡೆಸುತ್ತಾರೆ....

ಪ್ರೀತಿ ಕೊಂದ ಕೊಲೆಗಾರ್ತಿ..! ಹಾಸನದಲ್ಲಿ ಹೀಗೊಂದು ಪ್ರೇಮ್ ಕಹಾನಿ..!

Hassan News: ಪ್ಲೀಸ್ ಕಣೇ ಒಂದೇ ಒಂದು ಚಾನ್ಸ್ ಕೊಡೇ ಆತ ಆಕೆಯ ಬಳಿ ಅಂಗಳಾಚಿ  ಬೇಡಿಕೊಂಡಿದ್ದ ನೀನಿಲ್ಲಾಂದ್ರೆ ನಾ ಸತ್ತೇ ಹೋಗ್ತೀನಿ ಅಂತ ಕಣ್ನೀರು ಹಾಕುತ್ತಾ ಕೇಳಿಕೊಂಡಿದ್ದ. ನಾನಿಲ್ಲಿದ್ದೀನಿ ಬಾ ಅಂತ  ಆಕೆ ಹೇಳಿದ್ದೇ ತಡ ಅವಳನ್ನು ನೋಡೋ ಒಂದು ಆಸೆಯಿಂದ ಆತ ಊರು ಬಿಟ್ಟು ಚನ್ನೈ ಗೂ ಹಾರಿದ್ದ ಆದರೆ ಆ ಮೋಸದ...

ಸಂಜೀವಿನಿ ಹುಡುಕಾಟದಲ್ಲಿದೆ ಪ್ರಪಂಚ..?! ಭಾರತದಲ್ಲಿದೆ ಸಾವೇ ಬಾರದ ನಗರ..?!

Special Story: SHAMBALA NAGARA: ಭಾರತದಲ್ಲಿದೆ ಆ ಒಂದು ನಿಗೂಢ ನಗರ ಗೂಗಲ್  ಮ್ಯಾಪ್ ಗೂ ಸಿಗಲ್ಲ ಆ ಒಂದು  ಪ್ರದೇಶ.ಕೇವಲ ಪುಣ್ಯವಂತರಿಗೆ  ಮಾತ್ರ ಇದು ಕಾಣಸಿಗುವುದಂತೆ. ಅದು ಸಾಕ್ಷಾತ್ ದೇವ ಭೂಮಿ.. ಆ ಅದ್ಭುತ ತಾಣಕ್ಕೆ ಭೇಟಿ ಕೊಟ್ರೆ ನೀವು ಚಿರಂಜೀವಿಯಾಗ್ತೀರಾ ಈ  ಒಂದು ಕಾರಣದಿಂದಲೇ ಇಡೀ ಪ್ರಪಂಚ ಭಾರತದತ್ತ ತಿರುಗಿ ನೋಡುವಂತೆ  ಮಾಡುತ್ತಿದೆ.ಹಾಗಿದ್ರೆ ಯಾವುದು...

ಮಂಡ್ಯ: ಜನವರಿ 27ಕ್ಕೆ ಪ್ರಜಾಧ್ವನಿ ಸಮಾವೇಶ

Mandya News: ಏಳಕ್ಕೆ ಏಳು ಕ್ಷೇತ್ರದಲ್ಲಿ ಗೆಲ್ಲಲು ಕಾಂಗ್ರೆಸ್ ಕಸರತ್ತು.ಜ.27 ರಂದು ಪ್ರಜಾಧ್ವನಿ ಸಮಾವೇಶ ಹಿನ್ನಲೆ.ಕಾಂಗ್ರೆಸ್ ಪಕ್ಷದಿಂದ ಪೂರ್ವಭಾವಿ ಸಭೆ.ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆ.ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಮಂಡ್ಯ ವಿವಿ ಆವರಣದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾವು ಸಿದ್ದ.ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅದೇ ವಿಧಾನ...

ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಕೊಡುಗೆ: ಕಾದು ನೋಡಿ: ಸಿಎಂ ಬೊಮ್ಮಾಯಿ

Hubballi News: ಹುಬ್ಬಳ್ಳಿ, ಜನವರಿ 15: ಬಜೆಟ್ ಬಗ್ಗೆ ಇಲಾಖೆಗಳ ಚರ್ಚೆ ಪ್ರಾರಂಭವಾಗುತ್ತಿದೆ. ಪ್ರತಿ ಇಲಾಖೆಯ ನಂತರ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಏನು ಕೊಡುಗೆ ನೀಡಲಾಗುವುದುದೆಂದು ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾಡಿನ ಜನತೆಗೆ ಸಿದ್ದಪ್ಪಜ್ಜನ ಆಶೀರ್ವಾದ ಸಿದ್ದಪ್ಪಜ್ಜ ಹುಬ್ಬಳ್ಳಿಯ ಆರಾಧ್ಯ ದೇವರು, ಪವಾಡ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img