Friday, April 11, 2025

spiritual

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ

Spiritual: ನಾಡಿನೆಲ್ಲೆಡೆ ಶ್ರೀ ರಾಮನವಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.ಕಳೆದ 42ವರ್ಷಗಳಿಂದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಅದ್ದೂರಿಯಾಗಿ ನಡೆಯುತ್ತಿದ್ದು, ರಾಮನವಮಿ ಪ್ರಯುಕ್ತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ. ಹೌದು ದೇಶದೆಲ್ಲಡೆ ಶ್ರೀ ರಾಮನವಮಿಯ ಸಂಭ್ರಮ ಕಳೆಗಟ್ಟಿದೆ.ಬೆಂಗಳೂರಿನ ಕೊಡಿಗೆಹಳ್ಲಿ ಗೇಟ್ ಸಮೀಪದ ತಿಂಡ್ಲು ಗ್ರಾಮದ ಪುರಾತನ ಶ್ರೀ ಪ್ರಸನ್ನ ವೀರಾಂಜನೇಯ...

Spiritual: ರಾತ್ರಿ ಸಮಯದಲ್ಲೇಕೆ ಅಂತ್ಯಕ್ರಿಯೆ ಮಾಡಬಾರದು ಗೊತ್ತಾ..?

Spiritual: ಹಿಂದೂ ಧರ್ಮದಲ್ಲಿ ಹಲವು ಪದ್ದತಿಗಳಿದೆ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವವರೆಗೂ ನಾವು ಹಲವು ನಿಯಮಗಳ ಅನುಸಾರ ಮಾಡಬೇಕು. ಆದರೆ ಇಂದಿನ ಕಾಲದಲ್ಲಿ ಅಷ್ಟೊಂದು ನಿಯಮ ಅನುಸಾರ ಯಾರೂ ಮಾಡುವುದಿಲ್ಲ. ಸಾವಿನ ಸಮಯದಲ್ಲೂ ಕೂಡ ನಾವು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಇದೇ ಸಮಯದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಇಂಥ ಸಮಯದಲ್ಲಿ ಅಂತ್ಯಕ್ರಿಯೆ ಮಾಡಬಾರದು ಅಂತೆಲ್ಲ...

Spiritual: ಮುಖ್ಯದ್ವಾರದ ಬಳಿ ಈ ವಸ್ತುವನ್ನೆಂದೂ ಇರಿಸಬೇಡಿ..

Spiritual: ಮುಖ್ಯದ್ವಾರ ಅನ್ನೋದು ಮನೆಗೆ ಯಾವ ಶಕ್ತಿ ಬರಬೇಕು ಅನ್ನೋದನ್ನು ನಿರ್ಧರಿಸುವ ಜಾಗ. ನಾವು ಮನೆಯಲ್ಲಿ ಹಲವು ನೀತಿ ನಿಯಮಗಳನ್ನು ಅನುಸರಿಸಿಕೊಂಡು ಹೋದರೆ, ಸಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಆದರೆ ನಿಯಮಗಳನ್ನು ಉಲ್ಲಂಘಿಸಿ ಇದ್ದರೆ, ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಡುವುದು ತುಂಬಾ ಮುಖ್ಯ. ಹಾಗಾಗಿ ಇಂದು ನಾವು ಮನೆಯ ಮುಖ್ಯದ್ವಾರದಲ್ಲಿ...

Spiritual: ಪಿತೃದೋಷವಿದ್ದರೆ ಯಾವ್ಯಾವ ಸಮಸ್ಯೆಗಳು ತಲೆದೂರುತ್ತದೆ ಗೊತ್ತಾ..?

Spiritual: ನಾವು ಪ್ರತೀ ವರ್ಷ ಸರಿಯಾದ ಸಮಯಕ್ಕೆ ನಮ್ಮ ಪಿತೃಗಳ ಶ್ರಾದ್ಧ ಮಾಡದಿದ್ದರೆ, ಅಥವಾ ಅವರ ಹೆಸರಿನಲ್ಲಿ ಕಾಗೆಗೆ, ದನಕ್ಕೆ ಒಂದು ಎಡೆ ಇಡದೇ ನಿರ್ಲಕ್ಷ್ಯ ಮಾಡಿದ್ದಲ್ಲಿ, ನಮ್ಮ ಜೀವನದಲ್ಲಿ ಹಲವು ಅಡೆತಡೆಗಳು ಸಂಭವಿಸುತ್ತದೆ. ಹಾಗಾಗಿಯೇ ಯಾವ ದಿನ ಶ್ರಾದ್ಧ ಬಂದಿದೆಯೋ, ಅಂದೇ ಶ್ರಾದ್ಧಕಾರ್ಯವನ್ನು ಮಾಡಿ ಮುಗಿಸಬೇಕು ಎನ್ನಲಾಗುತ್ತದೆ. ಅಲ್ಲದೇ, ಕೆಲವು ಮಾಡರ್ನ್ ಜನರು...

ಸ್ನಾನ ಮಾಡುವ ನೀರಿಗೆ ಈ ವಸ್ತುಗಳನ್ನು ಹಾಕಿದ್ರೆ, ಆರ್ಥಿಕ ಪರಿಸ್ಥಿತಿ, ಆರೋಗ್ಯ ಎರಡೂ ಸುಧಾರಿಸುತ್ತದೆ

Spiritual: ಸ್ನಾನ ಮಾಡೋದು ಕಾಮನ್ ವಿಷಯ. ದೇಹ ಸ್ವಚ್ಛವಾಗಿ ಇರಲಿ. ಯಾವುದೇ ಕೀಟಾಣುವಿನಿಂದ ನಮಗೆ ತೊಂದರೆಯಾಗದಿರಲು, ರೋಗಗಳು ಬಾರದಿರಲಿ ಎಂದು ನಾವು ಸ್ನಾನ ಮಾಡುತ್ತೇವೆ. ಆದರೆ ಸ್ನಾನಕ್ಕೂ ಅದೃಷ್ಟಕ್ಕೂ ನಂಟಿದೆ ಅಂತಾ ನಿಮಗೆ ಗೊತ್ತಾ..? ಹೌದು.. ಸ್ನಾನದ ನೀರಿಗೆ ಕೆಲವು ವಸ್ತುಗಳನ್ನು ಸೇರಿಸುವುದರಿಂದ, ನಮ್ಮ ಅದೃಷ್ಟ, ಆರೋಗ್ಯ ಎಲ್ಲವೂ ಸುಧಾರಿಸುತ್ತದೆ. ಹಾಗಾದ್ರೆ ಸ್ನಾನದ ನೀರಿಗೆ...

Spiritual: ಮನೆಯಲ್ಲಿ ಈ ವಸ್ತುಗಳಿದ್ದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ.

Spiritual: ನಾವು ಶ್ರೀಮಂತರಾಗಬೇಕು. ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ನಮ್ಮ ಬಳಿಯೂ ರಾಶಿ ರಾಶಿ ಹಣವಿರಬೇಕು ಅಂತಾ ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ..? ಅದರಲ್ಲೂ ಈಗಿನ ಕಾಲದಲ್ಲಿ ಹಣ ಎಂದರೆ ಎಲ್ಲದಕ್ಕಿಂತ ಮೇಲು ಅನ್ನುವಂತಾಗಿದೆ. ಮೊದಲೆಲ್ಲ ಸಂಬಂಧ ಅಂದ್ರೆ ಮೇಲು ಅಂತಿದ್ರು. ಆದರೆ ಈಗ ಸಂಬಂಧವನ್ನು ಮೀರಿ ಹಣ ಬೆಳೆದುಬಿಟ್ಟಿದೆ. ಈಗ ಹಣ...

Hubli News: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ…

Hubli News: ನಾಡಿನಾದ್ಯಂತ ಇಂದು ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಮಾಡಲಾಗುತ್ತಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯುಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶ್ರೀ ಈಶ್ವರ ದೇವಸ್ಥಾನ ಶಿವಲಿಂಗುಗೆ ಭಕ್ತರು ಹಾಲಿ ಅಭಿಷೇಕ ಮಾಡುವ ಮೂಲಕ ತಮ್ಮ‌ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.‌ ಹುಬ್ಬಳ್ಳಿ ರೈಲ್ವೇ ಸ್ಟೇಷನ್ ರಸ್ತೆಯ ಶ್ರೀ ಈಶ್ವರ ದೇವಸ್ಥಾನಲ್ಲಿ ಮುಂಜಾನೆಯೇ ಶಿವಲಿಂಗು‌ ಸೇರಿ‌ ಶಿವನ ಮೂರ್ತಿಗೆ...

Spiritual: ಮಹಾಶಿವರಾತ್ರಿಯ ವಿಶೇಷತೆ ಏನು? ಶಿವರಾಧನೆಯಿಂದ ಏನಾಗುತ್ತೆ?

Spiritual: ಇನ್ನು ಕೆಲವೇ ದಿನಗಳಲ್ಲಿ ಮಹಾಶಿವರಾತ್ರಿ ಹಬ್ಬ ಬರಲಿದೆ. ಈ ಹಬ್ಬವನ್ನು ಯಾವ ರೀತಿ ಆಚರಿಸಬೇಕು..? ಇದರ ವಿಶೇಷತೆ ಏನು ಎಂದು ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ವಿವರಿಸಿದ್ದಾರೆ. ಶಿವ ಅಗ್ನಿಕಾರಕ. ಹಾಗಾಗಿಯೇ ಶಿವರಾತ್ರಿ ಮುಗಿದ ಬಳಿಕ ಬೇಸಿಗೆ ಶುರುವಾಗಿ, ಬಿಸಿಲ ಧಗೆ ಹೆಚ್ಚಾಗುತ್ತದೆ. ಇಂಥ ಬಿಸಿಲ ಧಗೆ, ಬೇಸಿಗೆಯ ಬಿರು ಬಿಸಿಲಿನಲ್ಲೇ ಬರೀಗಾಲಿನಲ್ಲಿ...

Mahashivaratri 2025: ಶಿವರಾತ್ರಿ ಜಾಗರಣೆ ಮಹತ್ವ! ಉಪವಾಸದ ಅರ್ಥ ಏನು?

Spiritual: ಇದೇ ತಿಂಗಳ ಫೆಬ್ರವರಿ 26ರಂದು ಮಹಾಶಿವರಾತ್ರಿ ಇದ್ದು, ಈ ಬಗ್ಗೆ ಈಗಾಗಲೇ ನಿಮಗೆ ಇದರ ಬಗ್ಗೆ ಹಲವು ಮಾಹಿತಿ ನೀಡಿದ್ದೇವೆ. ಅದೇ ರೀತಿ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು, ಶಿವರಾತ್ರಿಯಂದು ಏಕೆ ಉಪವಾಸ ಮಾಡಬೇಕು, ಏಕೆ ಜಾಗರಣೆ ಮಾಡಬೇಕು ಎಂದು ವಿವರಿಸಿದ್ದಾರೆ. ನಮಸ್ಕಾರ ಪ್ರಿಯೋ ಭಾನುಃ, ಜಲಧಾ ಪ್ರಿಯೋ ಶಿವಃ, ಅಲಂಕಾರ ಪ್ರಿಯೋ ಕೃಷ್ಣಃ,...

Spiritual: ಈ 5 ಕೆಲಸಗಳನ್ನು ಮಾಡಿದ್ರೆ ಶಿವ ವಿಶೇಷ ವರವನ್ನು ಕೊಡುತ್ತಾನೆ!

Spiritual: ಇನ್ನು ಕೆಲವೋ ದಿನಗಳಲ್ಲಿ ಶಿವರಾತ್ರಿ ಬರುತ್ತಿದೆ. ನಾವು ವರ್ಷದ 364 ದಿನ ಹೇಗೆ ಕಳೆಯುತ್ತೇವೋ ಗೊತ್ತಿಲ್ಲ. ಆದರೆ ಅಷ್ಟು ದಿನಗಳಿಗೆ ಸಮವಾಗಿರುವ ಶಿವರಾತ್ರಿಯಂದು ಮಾತ್ರ ನಾವು ಶಿವನನ್ನು ನೆನೆದು, ಶಿವನಾಮಸ್ಮರಣೆ ಮಾಡಿದರೆ, ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಹೀಗಾಗಿ ಖ್ಯಾತ ಆಧ್ಯಾತ್ಮಿಕ ಚಿಂತಕರಾದ ಡಾ.ವಿಷ್ೞುದತ್ತ ಗುರೂಜಿ ಅವರು ಶಿವರಾತ್ರಿಯಂದು ನಾವು ಯಾವ...
- Advertisement -spot_img

Latest News

ಸುಪ್ರೀಂ ತೀರ್ಪು ಮೋದಿ ಸರ್ಕಾರಕ್ಕೆ ಎಚ್ಚರಿಕೆ : ಬಿಜೆಪಿ ಸರ್ಕಾರಕ್ಕೆ ತಿವಿದ ಸಿದ್ದರಾಮಯ್ಯ

Political News: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್...
- Advertisement -spot_img