Sunday, September 8, 2024

spiritual

ಬಳ್ಳಾರಿ ಜೈಲಲ್ಲಿ ಕಳೆಗುಂದದ ಹಬ್ಬ! ಈಡೇರಿತು ದರ್ಶನ್ ಕೇಳಿದ ೩ ಬೇಡಿಕೆ

Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್‌ ಅವರಿಂದಾಗಿ ಅಲ್ಲಿನ ಜೈಲಿನಲ್ಲಿ ಈ ಬಾರಿ ಗಣೇಶ ಹಬ್ಬದ ಸಡಗರವಿಲ್ಲ. ದರ್ಶನ್‌ ಅವರಿದ್ದ ಸೆಲ್‌ಗೆ ಗಣೇಶ್ ಪೂಜೆ ನೆರವೇರಿಸಿ, ಪ್ರಸಾದ ಕಳುಹಿಸಲಾಗಿದೆ. ಈ ವೇಳೆ ಗಣೇಶನ ದರ್ಶನಕ್ಕೆ ಅವಕಾಶ ಇಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ ದರ್ಶನ್.‌ ಪ್ರಸಾದ ಕೊಟ್ಟ ಸಿಬ್ಬಂದಿ...

ಸದಾಕಾಲ ಸ್ವಾವಲಂಬಿಯಾಗಿರಬೇಕು ಎನ್ನುವ ರಾಶಿಯ ಹುಡುಗಿಯರು ಇವರು

Horoscope: ಹಲವು ಹೆಣ್ಣು ಮಕ್ಕಳು ಮದುವೆಗೂ ಮುನ್ನ ಕೆಲಸ ಮಾಡಿ, ತಮ್ಮ ಖರ್ಚಿಗಾಗುವಷ್ಟು ಸಂಪಾದನೆ ಮಾಡುತ್ತಾರೆ. ಆದರೆ ಮದುವೆಯ ಬಳಿಕ, ಪತಿಯ ಮನೆಯಲ್ಲಿ ಬೇಡವೆಂದ ಕಾರಣಕ್ಕೋ, ಮಕ್ಕಳಾದ ಕಾರಣಕ್ಕೋ ಅಥವಾ, ಜವಾಬ್ದಾರಿ ಹೆಚ್ಚಾಗುವ ಕಾರಣಕ್ಕೋ, ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಆದರೆ ಕೆಲ ಹೆಣ್ಣು ಮಕ್ಕಳು ಹಾಗಲ್ಲ. ಎಷ್ಟೋ ಜವಾಬ್ದಾರಿ ಹೆಚ್ಚಲಿ, ಇನ್ನೊಬ್ಬರ ಮುಂದೆ ಕೈಚಾಚಿ...

ಸದಾಕಾಲ ಏಕಾಂತವಾಗಿ ಇರಲು ಬಯಸುವ ರಾಶಿಯವರು ಇವರು

Horoscope: ನಾವು ಎರಡು ರೀತಿಯ ಜನರನ್ನು ನೋಡಿರುತ್ತೇವೆ. ಯಾವಾಗಲೂ ಗುಂಪಲ್ಲಿ ಇದ್ದು, ಸಖತ್ ಎಂಜಾಯ್ ಮಾಡುವವರು. ಇನ್ನು ಕೆಲವರು ಒಬ್ಬರೇ ಇದ್ದು, ಜೀವನದ ಸ್ವಾದ ತೆಗೆದುಕೊಳ್ಳುವವರು. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಈ ರೀತಿ ಒಬ್ಬರೇ ಇದ್ದು, ಜೀವಿಸಬೇಕು ಅಂತಾ ಅನ್ನಿಸುತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ವೃಷಭ: ವೃಷಭ ರಾಶಿಯವರು ಸದಾ ಏಕಾಂತದಲ್ಲಿ ಇರಲು...

Horoscope: ಈ ರಾಶಿಯವರನ್ನು ನಂಬಿಕಸ್ಥರು ಎನ್ನಬಹುದು

Horoscope: ಇಂದಿನ ಕಾಲದಲ್ಲಿ ನಂಬಿಕಸ್ಥರು ಸಿಗೋದು ತುಂಬಾನೇ ಅಪರೂಪ. ಯಾಕಂದ್ರೆ ಇಂದಿನ ಕಾಲದಲ್ಲಿ ಸಂಬಂಧ ಬೆಳೆಸುವಾಗಲೂ, ದುಡ್ಡು ಆಸ್ತಿ, ಕಾರು, ಬಂಗಲೆ ಎಲ್ಲವನ್ನೂ ನೋಡಿಯೇ ಸಂಬಂಧ ಮಾಡುತ್ತಾರೆ. ಹುಡುಗ ಅಥವಾ ಹುಡುಗಿಯ ಗುಣ ಹೇಗಿದ್ದರೂ ನಡೆಯುತ್ತೆ. ಆದರೆ, ಹಣ, ಆಸ್ತಿ-ಪಾಸ್ತಿ, ಸೌಂದರ್ಯ ಇವೆಲ್ಲ ಇಲ್ಲದಿದ್ದರೂ, ಜೀವನದ್ಲಲಿ ನಿಯತ್ತಾಗಿರುವ, ನಂಬಿಕಸ್ಥರು ಅಂತ ಹೇಳಬಹುದಾದ ರಾಶಿಯವರ ಬಗ್ಗೆ...

ಅಹಂ ಎನ್ನುವುದು ಈ ರಾಶಿಯವರ ಆಸ್ತಿ ಅಂತಲೇ ಹೇಳಬಹುದು

Horoscope: ಮನುಷ್ಯನಿಗೆ ಯಾವ ಗುಣವಿದ್ದರೂ ಅಹಂಕಾರ ಮಾತ್ರ ಇರಬಾರದು ಅಂತಾ ಹಿರಿಯರು ಹೇಳುತ್ತಾರೆ. ಏಕೆಂದರೆ, ಅಹಂಕಾರ ಅನ್ನೋದು, ನಮ್ಮ ಜೀವನವನ್ನು ಹಾಳು ಮಾಡುವ ಗುಣ, ಅಹಂಕಾರದಿಂದ ಮೆರೆದವರು, ಒಂದಲ್ಲ ಒಂದು ದಿನ ಸೋಲಲೇಬೇಕು. ಅದೇ ರೀತಿ ಕೆಲ ರಾಶಿಯವರಿಗೆ ಅಹಂ ಹೆಚ್ಚಾಗಿರುತ್ತದೆ. ಅದೇ ಅಹಂಕಾರ ಅವರನ್ನು ಮೂಲೆಗುಂಪು ಮಾಡುತ್ತದೆ. ಹಾಗಾದ್ರೆ ಅಹಂ ಹೆಚ್ಚಿರುವ ರಾಶಿಯವರು...

Ganesh Chaturthi Special: ಇಲ್ಲಿ ಘಂಟೆ ಕಟ್ಟಿ ಹರಕೆ ಹೊತ್ತರೆ, ನೀವಂದುಕೊಂಡದ್ದು ಈಡೇರತ್ತೆ..

Spiritual: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದೇವರ ದೇವಸ್ಥಾನಗಳಿದೆ. ಅದರಲ್ಲೂ ದೇವಿ ದೇವಸ್ಥಾನಗಳ ಸಂಖ್ಯೆ ಹೆಚ್ಚು. ಕಟೀಲು, ಪೊಳಲಿ, ಬೊಪ್ಪನಾಡು ದುರ್ಗಾ ಪರಮೇಶ್ವರಿ, ಹೀಗೆ ಹಲವು ದೇವಿ ದೇವಸ್ಥಾನಗಳಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂಥ ಪ್ರಸಿದ್ಧ ಪುಣಕ್ಷೇತ್ರಗಳ ತವರು ದಕ್ಷಿಣ ಕನ್ನಡ. ಇದರ ಜೊತೆಗೆ ಇಲ್ಲಿ ಗಣೇಶನ ಪ್ರಸಿದ್ಧ ದೇವಸ್ಥಾನ ಕೂಡ ಇದೆ. ಅದು ಯಾವ...

Ganesh Chaturthi Special: ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ರೆಸಿಪಿ

Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್‌ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ. ಮಾಡುವ ವಿಧಾನ: ಮೊದಲು...

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವಂಥ ಜನರು ಈ ರಾಶಿಯವರು

Horoscope: ಮನುಷ್ಯನಿಗೆ ಆಸೆ ಅನ್ನೋದು ಇರಬೇಕು. ಅದು ಮನುಷ್ಯ ಸಹಜ ಗುಣ. ಆದರೆ ದುರಾಸೆ ಇದ್ದರೆ, ಪರಿಸ್ಥಿತಿ ಹದಗೆಡುತ್ತದೆ. ಆದರೆ ಯಾವ ಮನುಷ್ಯ ತನ್ನ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಇದ್ದುದರಲ್ಲೇ ಖುಷಿಯಾಗಿ ಜೀವಿಸುತ್ತಾನೋ, ಅವನನ್ನು ಯಾರೂ ನಿರಾಸೆ ಮಾಡಲು ಸಾಧ್ಯವಿಲ್ಲ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. https://youtu.be/_ebSULV-4AE ಮಿಥುನ: ಮಿಥುನ ರಾಶಿಯವರಿಗೆ ಐಷಾರಾಮಿ ಜೀವನ ಅಂದ್ರೆ...

ರುಚಿಕರ ತಿಂಡಿ ಕೊಟ್ಟೇ ನೀವು ಈ ರಾಶಿಯವರನ್ನು ಮೆಚ್ಚಿಸಬಹುದು

Horoscope: ರುಚಿ ರುಚಿ ಊಟ ತಿಂಡಿ ಮಾಡೋದು ಎಲ್ಲರಿಗೂ ಇಷ್ಟವೇ. ಆದರೆ ಕೆಲವರು ಡಯಟ್ ಪ್ರಿಯರಾಗಿರ್ತಾರೆ. ಇನ್ನು ಕೆಲವರು ಆರೋಗ್ಯದ ದೃಷ್ಟಿಯಿಂದ ಭೋಜನದಿಂದ ದೂರ ಉಳಿಯುತ್ತಾರೆ. ಮತ್ತೆ ಕೆಲವರನ್ನು ಎಷ್ಟೇ ರುಚಿಕರ ತಿಂಡಿ ಕೊಟ್ಟರೂ ಮೆಚ್ಚಿಸಲಾಗುವುದಿಲ್ಲ. ಅವರೊಂಥರ ಅತೃಪ್ತ ಆತ್ಮಗಳು. ಆದರೆ ಆರೋಗ್ಯ, ಡಯಟ್ ಎಲ್ಲದರ ಚಿಂತೆ ಬಿಟ್ಟು, ರುಚಿ ರುಚಿ ಆಹಾರ ಸಿಕ್ಕಾಗ,...

Ganesh Chaturthi Special: ಗಣೇಶನಿಗೆ ನೈವೇದ್ಯ ಮಾಡಬಹುದಾದ ಕಾಯಿ ಮೋದಕ ರೆಸಿಪಿ

Recipe: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಈ ವೇಳೆ ನೈವೇದ್ಯಕ್ಕಾಗಿ ವಿಧ ವಿಧದ ಅಡುಗೆಗಳನ್ನು ಮಾಡಬೇಕಾಗತ್ತೆ. ಅದರಲ್ಲೂ ಗಣೇಶನಿಗೆ ಇಷ್ಟವಾದ ಮೋದಕವನ್ನು ಭಕ್ತರು ತಪ್ಪದೇ ಮಾಡಲೇಬೇಕು. ಹಾಗಾಗಿ ನಾವಿಂದು ಕಾಯಿ ಮೋದಕವನ್ನು ಹೇಗೆ ಮಾಡಬೇಕು ಅಂತಾ ಹೇಳಲಿದ್ದೇವೆ. https://youtu.be/_ebSULV-4AE ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಕಾಲು ಕಪ್ ಮೈದಾ, ನಾಲ್ಕು ಸ್ಪೂನ್ ತುಪ್ಪ, ಒಂದು...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img