Friday, April 18, 2025

spiritual

Chanakya Neeti: ಚಾಣಕ್ಯರ ಪ್ರಕಾರ ಮೂರ್ಖರು ಈ 5 ಗುಣಗಳನ್ನು ಹೊಂದಿರುತ್ತಾರೆ

Chanakya Neeti: ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಜೀವನ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಜೀವನ ನಡೆಸುವ ಬಗ್ಗೆ, ಶ್ರೀಮಂತಿಕೆ, ಹಣ ಗಳಿಸುವ, ಹಣ ಉಳಿಸುವ, ಹಣ ಖರ್ಚು ಮಾಡುವ ರೀತಿ ಎಲ್ಲವನ್ನೂ ಹೇಳಿದ್ದಾರೆ. ಅಷ್ಟೇ ಏಕೆ ಎಂಥವರ ಸಂಗ ಮಾಡಬೇಕು, ಎಂಥ ಜಾಗದಲ್ಲಿರಬೇಕು, ಮತ್ತು ಎಂಥ ಜಾಗದಲ್ಲಿರಬಾರದು ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು...

Spiritual: ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡಬಾರದು ಅಂತಾ ಹೇಳೋದ್ಯಾಕೆ..?

Spiritual: ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡಲಾಗುವುದಿಲ್ಲ. ಇದು ಒಳ್ಳೆಯ ನಿರ್ಧಾರವಲ್ಲ. ಇದರಿಂದ ಮನೆಗೆ ಕೆಟ್ಟದ್ದಾಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಇದರ ಹಿಂದಿರುವ ನಿಖರವಾದ ಕಾರಣವಾದ್ರೂ ಏನು..? ಯಾಕೆ ಸೂರ್ಯಾಸ್ತದ ಬಳಿಕ ಶವ ಸಂಸ್ಕಾರ ಮಾಡುವುದಿಲ್ಲ ಅಂತಾ ತಿಳಿಯೋಣ ಬನ್ನಿ. ಮುಸ್ಸಂಜೆಯ ಬಳಿಕ ಮನೆಯಿಂದ ಹೊರಹೋಗಬಾರದು. ಹೆಣ್ಣು ಮಕ್ಕಳು ಕೂದಲು ಬಿಟ್ಟು...

Spiritual: ಪತಿ- ಪತ್ನಿ ಪುಣ್ಯಕ್ಷೇತ್ರಗಳಿಗೆ ಒಟ್ಟಿಗೆ ಹೋಗಬೇಕು ಅಂತಾ ಹೇಳುವುದೇಕೆ..?

Spiritual News: ದೇವಸ್ಥಾನಕ್ಕೆ, ಪುಣ್ಯಕ್ಷೇತ್ರಗಳಿಗೆ ಹೋಗುವಾಗ ಕುಟುಂಬ ಸಮೇತರಾಗಿ ಹೋಗಬೇಕು ಅಂತಾ ಹೇಳುತ್ತಾರೆ. ಯಾಕಂದ್ರೆ ಮದುವೆಯಾದ ಬಳಿಕವೂ ನೀವು ಒಬ್ಬೊಬ್ಬರೇ ಪುಣ್ಯ ಕ್ಷೇತ್ರಕ್ಕೆ ಹೋದರೆ, ಪುಣ್ಯ ಸಿಗುವುದಿಲ್ಲ ಅಂತಾ ಹಿರಿಯರು ಹೇಳ್ತಾರೆ. ಹಾಗಾದ್ರೆ ಹೀಗೆ ಹೇಳುವುದು ಯಾಕೆ ಅಂತಾ ತಿಳಿಯೋಣ ಬನ್ನಿ.. ಪತಿ ಪತ್ನಿಯನ್ನು ಮನೆಯಲ್ಲೇ ಬಿಟ್ಟು ಪುಣ್ಯಕ್ಷೇತ್ರಕ್ಕೆ ಹೋದರೂ, ಪತ್ನಿಗೆ ಪತಿಯ ಪುಣ್ಯಕ್ಷೇತ್ರ ದರ್ಶನದ...

Spiritual: ರಾತ್ರಿ ಬಟ್ಟೆ ಒಗೆಯಬಾರದು, ಒಣಗಿಸಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ಬೆಳಿಗ್ಗೆ ಕೆಲಸಕ್ಕೆ ಹೋಗುವ ಎಷ್ಟೋ ಹೆಣ್ಣು ಮಕ್ಕಳಿಗೆ ಬಟ್ಟೆ ಒಗೆಯಲು, ಮನೆ ಕ್ಲೀನ್ ಮಾಡಲು, ಇನ್ನುಳಿದ ಕೆಲಸ ಮಾಡಲು ಸಮಯವೇ ಸಿಗುವುದಿಲ್ಲ. ಹಾಗಾಗಿ ಅವರು ಸಂಜೆ ಕೆಲಸದಿಂದ ಬಂದ ಬಳಿಕ, ಆ ಕೆಲಸಗಳನ್ನೆಲ್ಲ ಮಾಡಲು ಶುರು ಮಾಡುತ್ತಾರೆ. ಆದರೆ ಹಿಂದೂಗಳಲ್ಲಿ ಹೇಳಿರುವ ಪ್ರಕಾರ, ಸಂಜೆ ಬಳಿಕ ಮನೆ ಕ್ಲೀನ್ ಮಾಡಬಾರದು. ದೇವರ ದೀಪ...

Spiritual: ಮುತ್ತೈದೆಯರು ಈ ತಪ್ಪು ಮಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ ಹಿರಿಯರು..?

Spiritual: ವಿವಾಹವಾದ ಬಳಿಕ ಒಂದಲ್ಲ ಒಂದು ಸಮಸ್ಯೆ ಬಂದೇ ಬರುತ್ತದೆ. ಆರ್ಥಿಕ ಪರಿಸ್ಥಿತಿ, ಸುಖ ದಾಂಪತ್ಯ, ನೆಮ್ಮದಿ ಹೀಗೆ ಎಲ್ಲ ವಿಷಯದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಬರುತ್ತದೆ. ಈ ಕಷ್ಟ ಬರಲು ಕಾರಣವೇನು ಅಂದ್ರೆ, ಗೊತ್ತಿಲ್ಲದೇ ಪತ್ನಿ ಮಾಡುವ ತಪ್ಪು. ಹಾಗಾದ್ರೆ ಮಹಿಳೆಯರು ಮಾಡಬಾರದ ತಪ್ಪುಗಳು ಅಂದ್ರೆ ಯಾವುದು ಅಂತಾ ತಿಳಿಯೋಣ ಬನ್ನಿ. ಮೊದಲನೇಯ...

Spiritual: ಸಮಾಜದಲ್ಲಿ ಗೌರವ ಸಿಗಬೇಕಾದರೆ ಹೀಗೆ ಇರಿ ಎಂದಿದ್ದಾರೆ ಚಾಣಕ್ಯರು

Spiritual: ಓರ್ವ ಮನುಷ್ಯನಿಗೆ ಪ್ರಸಿದ್ಧಿ, ಶ್ರಿಮಂತಿಕೆ ಇಲ್ಲದಿದ್ದರೂ, ಸಮಾಜದಲ್ಲಿ ಸಣ್ಣ ಮಟ್ಟಿಗಿನ ಗೌರವವಂತೂ ಇರಲೇಬೇಕು. ಹಾಗೆ ಗೌರವವನ್ನು ಇರಿಸಿಕೊಳ್ಳುವುದು, ಅವರವರ ಜೀವನ ರೀತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಚಾಣಕ್ಯರು ಜೀವನ ಯಾವ ರೀತಿ ಇದ್ದರೆ ಗೌರವ ಸಿಗುತ್ತದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಸುಖ ದುಃಖ ಎರಡೂ ಇರಬೇಕು. ಆಗಲೇ ಜೀವನ ನಾರ್ಮಲ್ ಆಗಿರುತ್ತದೆ. ಬರೀ ದುಃಖವೇ...

Spiritual News: ನಂಬಿದ ಭಕ್ತರ ಕಾಯೋ ಕಾಟೇರಮ್ಮ ತಾಯಿ

Spiritual: ಕರ್ನಾಟಕದಲ್ಲಿ ಹಲವು ಶಕ್ತಿ ದೇವತೆಗಳ ದೇವಸ್ಥಾನವಿದೆ. ಕಟೀಲು, ಪೊಳಲಿ, ಬೊಪ್ಪನಾಡು, ನಿಮಿಷಾಂಬಾ, ಚಾಮುಂಡೇಶ್ವರಿ, ಕೊಲ್ಲೂರು, ಮಾರಿಕಾಂಬಾ ಹೀಗೆ ಹಲವು ದೇವಸ್ಥಾನಗಳಿದೆ. ಅದೇ ರೀತಿ ಅಷ್ಟು ಪ್ರಸಿದ್ಧವಾಗದಿದ್ದರೂ, ಶಕ್ತಿಶಾಲಿ ಎನ್ನಿಸಿಕೊಂಡಿರುವ ದೇವಿ ದೇವಸ್ಥಾನಗಳೂ ಸಾಕಷ್ಟಿದೆ. ಅಂಥ ದೇವಸ್ಥಾನದಲ್ಲಿ ನಾವಿಂದು ಕಾಟೇರಮ್ಮನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಲೂರಿನ ಹೊಸಕೋಟೆಯ ಕಂಬಳಿಪುರದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಆಲದ...

ಕೆಟ್ಟ ಯೋಗದಲ್ಲಿ ವರ್ಷಾರಂಭ..? ಈ ವರ್ಷ ಅಗ್ನಿ ಅನಾಹುತ: ಶ್ರೀ ನಾರಾಯಣ ಗುರೂಜಿ ಭವಿಷ್ಯ

Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ವ್ಯಾಘ್ರತ ಯೋಗದಲ್ಲಿ 2025 ಆರಂಭವಾಗಿದೆ. ಅಂದರೆ ಕೆಟ್ಟ ಯೋಗದಲ್ಲೇ ವರ್ಷದ ಮೊದಲ ದಿನ ಆಂರಭವಾಗಿದೆ. ಅಗ್ನಿ ತತ್ವದಲ್ಲಿ ದಿನ ಪ್ರಾರಂಭವಾಗಿರುವ ಕಾರಣ, ಈ ವರ್ಷ ದೇಶದಲ್ಲಿ ಹೆಚ್ಚು ಅಗ್ನಿ ಅವಘಡಗಳು ಸಂಭವಿಸಬಹುದು. ಕಳೆದ...

Horoscope: ನವರತ್ನಗಳನ್ನ ಯಾರು ಧರಿಸಬೇಕು?: ಅದೃಷ್ಟದ ರತ್ನ ಗುರುತಿಸುವುದು ಹೇಗೆ?

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀ ನಾರಾಯಣ ಗುರೂಜಿ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರ, ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಭವಿಷ್ಯ ನುಡಿದಿದ್ದಾರೆ. ಅದೇ ರೀತಿ ಇಂದು ಯಾವ ರಾಶಿಯವರು ಯಾವ ಹರಳನ್ನು ಧರಿಸಬೇಕು ಎಂಬ ಬಗ್ಗೆ ಗುರೂಜಿ ವಿವರಿಸಿದ್ದಾರೆ. ಆದರೆ ಯಾವುದೇ ಹರಳು ಹಾಕುವ ಮುನ್ನ ಎಚ್ಚರಿಕೆ ವಹಿಸಬೇಕು. ಹಾಗಾಗಿ ಜಾತಕವನ್ನು ತೋರಿಸಿ,...

ಮಾರ್ಚ್ ಬಳಿಕ ಸಿಎಂ ಬದಲಾವಣೆ ಫಿಕ್ಸ್!: ಕರ್ನಾಟಕವನ್ನು ಆಳುತ್ತಾನಾ ಸೂರ್ಯ?

Horoscope: 2025ರ ವರ್ಷ ಆರಂಭವಾಗಿದೆ. ಈ ವರ್ಷ ಏನೇನು ನಡೆಯಬಹುದು ಎಂಬ ಕುತೂಹಲ ಹಲವರಿಗಿರುತ್ತದೆ. ಅದರಂತೆ ಖ್ಯಾತ ಜ್ಯೋತಿಷಿಗಳಾದ ತಾಮ್ರಪರ್ಣಿ ಗುರೂಜಿ, ಈ ವರ್ಷ ರಾಜ್ಯದಲ್ಲಿ ಏನೇನು ಬದಲಾವಣೆಗಳಾಗುತ್ತದೆ ಅಂತಾ ಭವಿಷ್ಯ ನುಡಿದಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. 2025ನ್ನು ಕೂಡಿಸಿದಾಗ 9 ಆಗುತ್ತದೆ. 9 ಅಂದ್ರೆ, ಕುಜನನ್ನು ಪ್ರತಿನಿಧಿಸುವ ಸಂಖ್ಯೆ. ರಾಷ್ಟ್ರದಲ್ಲಿ ಪ್ರಧಾನಿಗಳಿಗೆ ಸ್ವಲ್ಪ...
- Advertisement -spot_img

Latest News

National News: ವಕ್ಫ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿ : ಸುಪ್ರೀಂ ಮಹತ್ವದ ಮಧ್ಯಂತರ ಆದೇಶ

National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್‌ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್‌ ಆಸ್ತಿಗಳಲ್ಲಿ...
- Advertisement -spot_img