ಗೋಕರ್ಣ ಗುಹೆಯಲ್ಲಿ 7 ವರ್ಷದಿಂದ ಗುಟ್ಟಾಗಿ ಪಾಂಡುರಂಗ ಮೂರ್ತಿಯನ್ನು ಆರಾಧಿಸುತ್ತಿದ್ದ ರಷ್ಯಾ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಇವರನ್ನ ಆಧುನಿಕ ಸಕ್ಕೂಬಾಯಿ ಎಂದು ಕರೆಯಲಾಗಿದೆ. ರಷ್ಯಾ ಮೂಲದ ಈಕೆ ತನ್ನ ಇಬ್ಬರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಾರೆ. ಕಳೆದ 7 ವರ್ಷದಿಂದ ಗೋಕರ್ಣದ ಗುಹೆಯೊಂದರಲ್ಲಿ ದೇವರ ಆರಾಧನೆ, ಧ್ಯಾನದಲ್ಲಿ ತೊಡಗಿಸಿಕೊಂಡು ಜೀವಿಸುತ್ತಿದ್ದ ಕಥೆ ಈಗ ಬಹಿರಂಗವಾಗಿದೆ.
ಪಾಸ್ಪೋರ್ಟ್ ಇಲ್ಲದೇ, ವೀಸಾ...
ರಾಜ್ಯದ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ಸಿಕ್ಕಿದ್ದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಕಳೆದ ಕೆಲವು ವಾರಗಳಿಂದ ವಿಚಾರ ಕಗ್ಗಂಟಾಗಿತ್ತು. ಆದರೆ...