Dasara Special:
ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ದಿನಾಂಕ 26/09/2022ರಂದು ಸೋಮವಾರ, ಪವಿತ್ರ ದಿನಗಳಾದ ನವರಾತ್ರಿಯ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಹಸ್ತ ನಕ್ಷತ್ರ, ನವಗ್ರಹ ಹೋಮಗಳನ್ನೂ ಅತ್ಯ೦ತ ವೈಭೋಗದಿಂದ ಆಯೋಜಿಸಿದ್ದು ನವರಾತ್ರಿಯ ಮೊದಲನೇ ದಿನದಸಂದರ್ಭವಾಗಿ ಅಮ್ಮನವರಿಗೆ ೧೫೦ ವರ್ಷಗಳಿಂದ ನವರಾತ್ರಿಯ ಮೊದಲನೇದಿನ ಸತತವಾಗಿ ಇದೆ ರೀತಿಯಾದ ಅಲಂಕಾರವನ್ನು ಮಾಡಲಗುತ್ತದೆ ಇದು ಈ ದೇವಾಲಯದ ವಿಶೇಷವಾಗಿದೆ.ಹಾಗಾಗಿ...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್...