Dasara Special:
ಶ್ರೀ ಬಂಡೆ ಮಹಾ೦ಕಾಳಿ ದೇವಲಯದಲ್ಲಿ ದಿನಾಂಕ 26/09/2022ರಂದು ಸೋಮವಾರ, ಪವಿತ್ರ ದಿನಗಳಾದ ನವರಾತ್ರಿಯ ಸಂದರ್ಭವಾಗಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಹಸ್ತ ನಕ್ಷತ್ರ, ನವಗ್ರಹ ಹೋಮಗಳನ್ನೂ ಅತ್ಯ೦ತ ವೈಭೋಗದಿಂದ ಆಯೋಜಿಸಿದ್ದು ನವರಾತ್ರಿಯ ಮೊದಲನೇ ದಿನದಸಂದರ್ಭವಾಗಿ ಅಮ್ಮನವರಿಗೆ ೧೫೦ ವರ್ಷಗಳಿಂದ ನವರಾತ್ರಿಯ ಮೊದಲನೇದಿನ ಸತತವಾಗಿ ಇದೆ ರೀತಿಯಾದ ಅಲಂಕಾರವನ್ನು ಮಾಡಲಗುತ್ತದೆ ಇದು ಈ ದೇವಾಲಯದ ವಿಶೇಷವಾಗಿದೆ.ಹಾಗಾಗಿ...
Political News: ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ...