Thursday, April 30, 2026

stage collapse

ನಿನ್ನೆ ರಾತ್ರಿ ಮಳೆ ಹಾಗೂ ಬಿರುಗಾಳಿಗೆ ತಣ್ಣಗಾದ ವಿವಿ ಸಂಭ್ರಮ.

ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ‘ನವ ವಸಂತ ಯುವಸಂಭ್ರಮ’ ಕಾರ್ಯಕ್ರಮಕ್ಕೆ ನಿನ್ನೆ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿ ಅಡ್ಡಿಯಾಗಿದ್ದು, ಕಾರ್ಯಕ್ರಮಕ್ಕೆ ನಿರ್ಮಿಸಿದ್ದ ಬೃಹತ್ ವೇದಿಕೆ ಪೆಂಡಾಲ್ ಸಂಪೂರ್ಣವಾಗಿ ನೆಲಸಮವಾಗಿದ್ದು. ಯುವ ಸಂಭ್ರಮಕ್ಕೆ ಮಳೆ ಬ್ರೇಕ್‌ ಹಾಕಿದೆ. ಏಪ್ರಿಲ್ 29ರ ರಾತ್ರಿ ರಾಜ್ಯದ ಹಲವೆಡೆ ಮಳೆಯ ಅಬ್ಬರದ ನಡುವೆ ಮಂಡ್ಯದಲ್ಲಿಯೂ ತೀವ್ರ ಗಾಳಿ ಸಹಿತ ಮಳೆ...
- Advertisement -spot_img

Latest News

ನಕಲಿ ಪೊಲೀಸರಿಂದ ₹1.74 ಕೋಟಿ ವಂಚನೆ!

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಕಲಿ ಪೊಲೀಸ್ ಅಧಿಕಾರಿಗಳು ನಡೆಸಿದ ಸೈಬರ್ ವಂಚನೆಯಲ್ಲಿ 69 ವರ್ಷದ ವೃದ್ಧನೊಬ್ಬರು ₹1.74 ಕೋಟಿ ಕಳೆದುಕೊಂಡ ಘಟನೆ ಕಾರವಾರದಲ್ಲಿ ಬೆಳಕಿಗೆ ಬಂದಿದೆ. ಯಲ್ಲಾಪುರ...
- Advertisement -spot_img