Tuesday, December 23, 2025

state news

Political News: ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ!: ಡಿಸಿಎಂ ಡಿ.ಕೆ.ಶಿವಕುಮಾರ್ ಇಷ್ಟು ಖುಷಿಯಾಗಿದ್ದು ಯಾಕೆ ಗೊತ್ತಾ..?

Political News: ಕುಡುಚಿ ಶಾಸಕರಾದ ಮಹೇಂದ್ರ ತಮ್ಮಣ್ಣನವರ್ ಅವರು ಅವರ ಮಗನಿಗೆ ಶಿವಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಈ ನಾಮಕರಣ ಮಾಡಿದವರು ಡಿಸಿಎಂ ಡಿ.ಕೆ.ಶಿವಕುಮಾರ್. ತಮ್ಮ ಮಗನಿಗೆ ಉಪಮುಖ್ಯಮಂತ್ರಿಗಳ ಹೆಸರನ್ನೇ ಇಡಬೇಕು ಎಂದು ನಿರ್ಧರಿಸಿದ್ದ ಕಾರಣ, ಡಿಕೆಶಿ ನಿವಾಸಕ್ಕೆ ಬಂದಿದ್ದ ಮಹೇಂದ್ರ ಅವರು, ಶಿವಕುಮಾರ್ ಅವರ ಬಳಿಯೇ ಮಗನಿಗೆ ನಾಮಕರಣ ಮಾಡಲು ಮನವಿ ಮಾಡಿದ್ದಾರೆ....

Bengaluru News: ಮನುವಾದಿಗಳು, ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟುಕೊಂಡವರು ಯಾವತ್ತೂ ಸಂವಿಧಾನದ ಪರವಾಗಿಲ್ಲ: ಸಿಎಂ

Bengaluru News: ಸಿಎಂ ಸಿದ್ದರಾಮಯ್ಯನವರು ಇಂದು ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪುಣ್ಯಸ್ಮರಣೆ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿರಾ ಗಾಂಧಿಯವರು ದೇಶಕ್ಕಾಗಿ ಹುತಾತ್ಮರಾದರು. ಆದರೆ ಅವರ ಆದರ್ಶಗಳು ನಮ್ಮೊಂದಿಗೆ ಇವೆ. ಅವುಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಬಾಂಗ್ಲಾದೇಶದ...

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ ಎಲ್ಲ ಕಡೆಯೂ ಇದೆ. ಬರೀ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ. ಉದಾಹರಣೆಗೆ ನಾನೇ ಆ ತಾರತಮ್ಯವನ್ನು ಅನುಭವಿಸಿದ್ದೇನೆ. ನಮ್ಮ ಜೊತೆ ಕೆಲಸ ಮಾಡುವ ಹಲವರಿಗೆ ಕ್ಯಾರೆವ್ಯಾನ್ ಕೊಡಲಾಗುತ್ತಿತ್ತು. ಆದರೆ...

Sandalwood News: ಅನಿತಾಗಾದ ಅವಮಾನ? ಕೋತಿ ತರ ಇದ್ದೆ ನಾನಲ್ಲಿ: Anita Bhat Podcast

Sandalwood News: ಹಲವು ಸಿನಿಮಾಗಳಲ್ಲಿ ನಟಿಸಿ, ಬಿಗ್‌ಬಾಸ್‌ಗೆ ಹೋಗಿ, ಬಳಿಕ ನಿರ್ದೇಶನ, ನಿರ್ಮಾಣದಲ್ಲೂ ತೊಡಗಿರುವ ಆಲ್‌ ರೌಂಡರ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. https://www.youtube.com/watch?v=aT8XD3jW20o ಅನಿತಾ ಭಟ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಜೀವನದ ಟರ್ನಿಂಗ್ ಪಾಯಿಂಟ್ ಅಂದ್ರೆ ಅದು ಬಳೆ ಪೇಟೆ ಸಿನಿಮಾ. ಬಳಿಕ ಅನಿತಾ ಬಿಗ್‌ಬಾಸ್‌ಗೆ ಹೋದರು....

Sandalwood News: ಡಾಲಿ ಅನಿತಾ ಕಿಸ್ ಸೀನ್? ಮಡಿವಂತಿಕೆ ಅಂದ್ರೇನು?: Anita Bhat Podcast

Sandalwood News: ಟಗರು ಸಿನಿಮಾ ಶೂಟಿಂಗ್ ವೇಳೆ ನಟಿ ಅನಿತಾ ಭಟ್ ಡಾಲಿ ಧನಂಂಜಯ್ ಮೇಲೆ ಕುಳಿತು ಅವರಿಗೆ ಕಿಸ್ ಮಾಡಬೇಕಿತ್ತು. ಈ ವೇಳೆ ಆ ಸಿಚುಯೇಶನ್ ಅನಿತಾ ಹೇಗೆ ಹ್ಯಾಂಡಲ್ ಮಾಡಿದ್ರು ಅನ್ನೋ ಬಗ್ಗೆ, ಅನಿತಾ ಅವರೇ ಸಂದರ್ಶನದಲ್ಲಿ ಮಾತನಾಡಿದ್ದಾರೆ. https://www.youtube.com/watch?v=6OtIxARtoyA ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಸೂರಿ ಅವರು, ಅನಿತಾ ಅವರಿಗೆ ಯಾವ ರೀತಿ...

Sandalwood News: ತಲೆಕೆಟ್ಟವರು! ಮನೇಲಿ ಪ್ಯಾಂಟ್ ಹಾಕಿದ್ರೂ ತಪ್ಪು!: Anita Bhat Podcast

Sandalwood News: ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವ ಟಿ ಅನಿತಾ ಭಟ್ ಅವರು ಮೊದಲು ಇಷ್ಟು ಬೋಲ್ಡ್ ಆಗಿರಲಿಲ್ಲ. ಏಕೆಂದರೆ ಅವರ ಮನೆಯಲ್ಲಿ ಅಷ್ಟು ಸ್ಟ್ರಿಕ್ಟ್ ಆಗಿದ್ದರು. ಮನೆಯಲ್ಲಿ ಜೀನ್ಸ್ ಹಾಾಕಲು ಕೂಡ ಪರ್ಮಿಷನ್ ಇರಲಿಲ್ಲ. ಈ ಬಗ್ಗೆ ಅನಿತಾ ಸಾಕಷ್ಟು ಮಾತನಾಡಿದ್ದಾರೆ. https://www.youtube.com/watch?v=uG2gct7b2WQ ನಟಿ ಅನಿತಾ ಭಟ್ ಅವರು ಬ್ರಾಹ್ಮಣರಾಗಿರುವುದರಿಂದ, ಅವರ ಅಪ್ಪ ಅಮ್ಮ...

Sandalwood News: ಪಾತ್ರದ ಆಯ್ಕೆಯನ್ನು ನಟ ತಬಲಾ ನಾಣಿ ಹೇಗೆ ನಿರ್ಧರಿಸುತ್ತಾರೆ..?: Tabala Nani Podcast

Sandalwood News: ಅತ್ಯದ್ಭುತ ನಟ ತಬಲಾ ನಾಣಿ ಕರ್ನಾಟಕ ಟಿವಿ ಸಂಜರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=WrNrwXWjoD4 ತಬಲಾ ನಾಣಿ ಬಳಿ ಸಿನಿಮಾ ಕಥೆ ಆಯ್ಕೆ ಬಗ್ಗೆ ಕೇಳಿದಾಗ, ನಾನು ಪಾತ್ರ ಸಿಗುತ್ತದೆ ಎಂದು ಓಕೆ ಎನ್ನುವುದಿಲ್ಲ. ಬದಲಾಗಿ ಕಥೆ ಕೇಳಿ, ಓಕೆ ನನ್ನ ಪಾತ್ರ ಚೆನ್ನಾಗಿದೆ ಎಂದರೆ ಮಾತ್ರ ಪಾತ್ರ ಮಾಡಲು...

Bengaluru News: ಜಯನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

Bengaluru: ಬೆಂಗಳೂರು ನಗರ ಜಿಲ್ಲೆ, ಅಕ್ಟೋಬರ್ 29 (ಕರ್ನಾಟಕ ವಾರ್ತೆ) : ಕಾರ್ಯದರ್ಶಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಜಯನಗರ ಬೆಂಗಳೂರು (ದಕ್ಷಿಣ), ಕೆಎ-05 ಕಛೇರಿಯು ಸರ್ವೇ ನಂ. 64/1, ಅಂಜನಾಪುರ, ಉತ್ತರಹಳ್ಳಿ, ಹೋಬಳಿಯ, ಜೆ.ಪಿ.ನಗರ, 9ನೇ ಹಂತ, ಬೆಂಗಳೂರು-560108 ಇಲ್ಲಿ ನಿರ್ಮಿಸಲಾಗಿರುವ ನೂತನ...

Sandalwood News: ಅನಿತಾ ತಪ್ಪು ಮಾಡಿದ್ದೆಲ್ಲಿ? ಸಿನಿಮಾ ಕಷ್ಟವೋ ಸುಲಭವೋ?: Anita Bhat Podcast

Sandalwood: ಅನಿತಾ ಭಟ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಆದ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. https://www.youtube.com/watch?v=zSsn8D8ZfSQ ಅನಿತಾ ಭಟ್ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಇನ್‌ಕಮ್‌ಗಾಗಿ ಬೇರೆ ದಾರಿ ಹುಡುಕಬೇಕು ಎಂದುಕೊಂಡವರು. ಆದರೆ ಅನಿತಾ ಯಾವ ಕೆಲಸ ಮಾಡಿದರೂ, ಸಿನಿಮಾ ಕ್ಷೇತ್ರ ಮಾತ್ರ ಅವರನ್ನು ಬಿಡಲು ತಯಾರಿರಲಿಲ್ಲ. ಬೇರೆ ಕೆಲಸ ಮಾಡಲು...

Sandalwood: ಭಟ್ರ ಮಗಳು ಸಿನಿಮಾಗೆ? ಕನ್ನಡಕ್ಕೆ ಫ್ಯೂಚರ್ ಇದೆ: Anita Bhat Podcast

Sandalwood News: ಸ್ಯಾಂಡಲ್‌ವುಡ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅನಿತಾ ಭಟ್ ಅವರಿಗೆ ಮಗಳಿದ್ದು, ಆಕೆ ಕೂಡ ಸಿನಿಮಾ ಕ್ಷೇತ್ರಕ್ಕೆ ಬರುವ ಯೋಚನೆ ಇತ್ತು. ಹಾಗಾದ್ರೆ ಭಟ್ರು ತಮ್ಮ ಮಗಳನ್ನು ಸಿನಿಮಾ ಕ್ಷೇತ್ರಕ್ಕೆ ಕರೆ ತರುತ್ತಾರಾ..? ಈ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ. https://www.youtube.com/watch?v=7N0YnOzLO7w ನಟಿ ಅನಿತಾ ಭಟ್ ಅವರು ಮೊದಲು ನಟಿಯಾಗಿ...
- Advertisement -spot_img

Latest News

ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...
- Advertisement -spot_img