Monday, June 15, 2026

stroke

Health Tips: STROKE ಯಾಕಾಗುತ್ತೆ? ಬಚಾವ್ ಆಗೋದು ಹೇಗೆ..?

Health Tips: ಸ್ಟ್ರೋಕ್ ಪಾರ್ಶ್ವವಾಯು ಎನ್ನುವ ರೋಗ ಸಡನ್ನಾಗಿ ಬರುವುದನ್ನು ನಾವು ನೋಡಿರುತ್ತೇವೆ. ಆದರೆ ಅದ್ಯಾಕೆ ಬರತ್ತೆ ಅಂತಾ ಗೊತ್ತಿರುವುದಿಲ್ಲ. ಆರೋಗ್ಯವಾಗಿದ್ದವರು, ಇದ್ದಕ್ಕಿಂತೆ ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಯಂಗ್ ಆಗಿ ಇರುವವರಿಂದ ಹಿಡಿದು 50 ವರ್ಷ ದಾಟಿದ ಬಳಿಕವೂ ಸಡನ್ ಆಗಿ ಸ್ಟ್ರೋಕ್ ಬರುತ್ತದೆ. ಅಲ್ಲದೇ, ಕೆಲವೊಮ್ಮೆ ಗರ್ಭಿಣಿಯರು ಸರಿಯಾಗಿ ಕಾಳಜಿ ವಹಿಸದೇ, ಹೆಚ್ಚು ಟೆನ್ಶನ್...

ಇವುಗಳನ್ನು ತಿಂದರೆ ಬ್ರೈನ್ ಸ್ಟ್ರೋಕ್ ನಿಂದ ಪಾರಾಗಬಹುದು..!

Health: ಪಾರ್ಶ್ವವಾಯು ವೈದ್ಯಕೀಯವಾಗಿ ಗಂಭೀರ ಸ್ಥಿತಿಯಾಗಿದ್ದು, ಇದು ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾದ ಮತ್ತು ಅಡ್ಡಿಪಡಿಸಿದ ಕಾರಣ ಮೆದುಳಿನ ಕೋಶಗಳು ಸತ್ತಾಗ ಪಾರ್ಶ್ವವಾಯು ಸಂಭವಿಸುತ್ತದೆ. ಆರಂಭಿಕ ಪತ್ತೆ ಮೆದುಳಿನ ಹಾನಿ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಪುರುಷರು, ಮಹಿಳೆಯರಲ್ಲಿ ಪಾರ್ಶ್ವವಾಯುವಿನ ಕೆಲವು ಸಾಮಾನ್ಯ ಲಕ್ಷಣಗಳು. ಇವುಗಳನ್ನು ಮೊದಲಿನಿಂದಲೂ ಎಚ್ಚರಿಕೆಯಿಂದ ಗಮನಿಸಬೇಕು....

ಉಕ್ರೇನ್‌ನಲ್ಲಿ ಇನ್ನೋರ್ವ ವಿದ್ಯಾರ್ಥಿ, ಚಂದನ್ ಜಿಂದಾಲ್ ಸಾವು..

ನಿನ್ನೆಯಷ್ಟೇ ಕನ್ನಡಿಗ ನವೀನ್ ಉಕ್ರೇನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಇನ್ನೋರ್ವ ಭಾರತೀಯ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಾವನ್ನಪ್ಪಿದ್ದಾನೆ. ಪಂಜಾಬ್ ಮೂಲಕ ಚಂದನ್ ಜಿಂದಾಲ್(22) ಸ್ಟ್ರೋಕ್‌ನಿಂದ ಮೃತ ಪಟ್ಟಿದ್ದಾನೆ. ಉಕ್ರೇನ್‌ನ ವಿನ್ನಿಸ್ಟಿಯಾ ಎಂಬಲ್ಲಿ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿಗೆ ಸ್ಟ್ರೋಕ್‌ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ,...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img