Monday, January 13, 2025

subhudendra shree

ತಿರುಪತಿ ಲಡ್ಡು ಎಫೆಕ್ಟ್: ಮಠ- ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಲು ಮಂತ್ರಾಲಯ ಶ್ರೀ ಆಗ್ರಹ

Raichuru: ಒಂದು ಕಡೆ ತಿರುಪತಿಯ ಲಡ್ಡು ಅಪವಿತ್ರ ಎಂಬ ಹಣೆಪಟ್ಟು ಪಡೆದಿದೆ. ಮತ್ತೊಂದೆಡೆ ಇಂಥದ್ದೊಂದು ಘಟನೆ ನಂತರವೂ ತಿರುಪತಿಯಲ್ಲಿ ಲಡ್ಡುಗೆ ಬೇಡಿಕೆ ಮಾತ್ರ ಕುಂದಿಲ್ಲ! ಹೌದು, ತಿರುಪತಿಯ ಲಡ್ಡು ಬಾಯಿಗೆ ಬಂದು ಬಿದ್ದಾಗ ಆ ಕ್ಷಣ ಒಂದು ರೀತಿ ಪರಮಾನಂದ!. ಆದರೆ, ಯಾವಾಗ, ತಿರುಪತಿ ಲಡ್ಡುಗೆ ಬೆರೆಸುವ ತುಪ್ಪದಲ್ಲಿ ದನ, ಹಂದಿ ಕೊಬ್ಬು ಮತ್ತು ಮೀನಿನ...

ಮಂತ್ರಾಲಯದಲ್ಲಿ ರಾಯರ 350ನೇ ಆರಾಧನಾ ಮಹೋತ್ಸವದ ಸಂಭ್ರಮ

www.karnatakatv.net : ರಾಯಚೂರು : ಶ್ರೀಗುರು ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ಇಂದಿನಿಂದ ಅಗಸ್ಟ್ 27 ರವರೆಗೆ ನಡೆಯಲಿರುವ ರಾಯರ ಆರಾಧನೆಗೆ ಈಗಾಗಲೇ ದೇಶದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ. ಹೌದು.. ತುಂಗೆಯ ತಟದಲ್ಲಿರೋ ಮಂತ್ರಾಲಯದ ಶ್ರೀಮಠದಲ್ಲಿ ಈಗಾಗಲೇ ಆರಾಧನೆಯ ಹಿನ್ನೆಲೆಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಶ್ರೀಮಠದ ಮುಂಭಾಗದಲ್ಲಿ ಸಾಂಸ್ಕೃತಿಕ...
- Advertisement -spot_img

Latest News

Bigg Boss: ಎಲಿಮಿನೇಟ್ ಆದ ಚೈತ್ರಾ: ಕೊರಗಜ್ಜನನ್ನು ನೆನೆದು ಸೇಫ್ ಆದ ಧನರಾಜ್

Bigg Boss: ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಕನ್ನಡ ರಿಯಾಲಿಟಿ ಶೋ, ಬಿಗ್‌ಬಾಸ್ ಸೀಸನ್ 11ನಿಂದ ಹೊರಬಿದ್ದಿದ್ದಾರೆ. ಎಲ್ಲರಿಗೂ ಭಾವುಕ ವಿದಾಯ ಹೇಳಿರುವ ಚೈತ್ರಾಳನ್ನು ಕಿಚ್ಚ...
- Advertisement -spot_img