Wednesday, June 18, 2025

Sudeep

ಕಿಚ್ಚನ ಫ್ಯಾನ್ಸ್ ಹುಬ್ಬೇರಿಸೋ ಖಬರ್ !

www.karnatakatv.netಕೊರೊನಾ ಕೊರೊನಾ ಕೊರೊನಾ ಈ ಮೂರಕ್ಷರದ ಶಬ್ದ ಬಿಟ್ಟರೆ ಮತ್ಯಾವ ವರ್ಲ್ಡ್ ಕೂಡ ಕಿವಿ ಮೇಲೆ ಕೇಳ್ತಿಲ್ಲ. ಕಣ್ಣುಗಳು ಡೆಡ್ಲಿಕೊರೋನಾ ಅಟ್ಟಹಾಸವನ್ನ ಬಿಟ್ಟರೆ ಬೇರೆನೂ ನೋಡಿಲ್ಲ. ಅದ್ಯಾವಾಗ ನಮ್ಮ ಗವರ್ನಮೆಂಟ್ ಥಿಯೇಟರ್ ಆರಂಭಕ್ಕೆ ಅವಕಾಶ ಕೊಡುತ್ತೋ, ಅದ್ಯಾವಾಗ ನಮ್ಮ ಬಾಸ್ ಮೂವೀಸ್ ಬಿಗ್‌ಸ್ಕ್ರೀನ್ ಮೇಲೆ ಮೂಡುತ್ತೋ, ನಮ್ಮ ಆರಾಧ್ಯದೈವನ ಹೊತ್ತುಮೆರೆಸೋ ದಿವ್ಯಕ್ಷಣ ಅದ್ಯಾವಾಗ ಕೂಡಿಬರುತ್ತೋ...

ಅಪ್ಪು ಅಭಿಮಾನಿಗಳು ಅಪ್ಸೆಟ್ !?

www.karnatakatv.net ಪುನೀತ್ ರಾಜ್‌ಕುಮಾರ್ ದೊಡ್ಮನೆಯ ರಾಜರತ್ನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ಆರಾಧ್ಯದೈವ. ಅಪ್ಪಾಜಿಯಂತೆ ಅಭಿಮಾನಿಗಳಲ್ಲಿ ದೇವರನ್ನು ಕಾಣುತ್ತಿರುವ ಯುವರತ್ನ. ಬಿಗ್‌ಸ್ಕ್ರೀನ್ ನಲ್ಲಿ ಅಣ್ಣಬಾಂಡ್ ಆಗಿ ಮೆರೆಯುತ್ತಿರುವ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಬೆಳೆಸುತ್ತಿರುವ ಅಪ್ಪು ಹಲವರ ಪಾಲಿಗೆ ಆರಾಧ್ಯದೈವವಾಗಿದ್ದಾರೆ. ಸದ್ಯ ಜೇಮ್ಸ್ ಚಿತ್ರದ ಮೂಲಕ ಹವಾ ಎಬ್ಬಿಸೋಕೆ ಹೊರಟಿದ್ದಾರೆ. ಈ ಮಧ್ಯೆ ಅಣ್ಣಬಾಂಡ್...

ರಮೇಶ್ ಅರವಿಂದ್ ಪುತ್ರಿಯ ಆರತಕ್ಷತೆಯಲ್ಲಿ ಗಣ್ಯರ ಜೊತೆ ತಾರೆಯರ ಸಮಾಗಮ…ಸಖತ್ ಸ್ಟೆಪ್ಸ್ ಹಾಕಿದ ಕಿಚ್ಚ-ಯಶ್

ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಆರತಕ್ಷತೆ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನೆರವೇರಿದೆ. ಬಾಲ್ಯದ ಗೆಳೆಯ ಅಕ್ಷಯ್ ನೊಂದಿಗೆ ನಿಹಾರಿಕ ಡಿಸೆಂಬರ್ 28ರಂದು ಹೊಸ ಬಾಳಿಗೆ ಹೆಜ್ಜೆ ಹಾಕಿದ್ದರು. ಸರಳವಾಗಿ ನಡೆದ ಈ ವಿವಾಹ ಮಹೋತ್ಸವದಲ್ಲಿ ಎರಡು ಕುಟುಂಬದವರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾ ಹಾರೈಸಿದ್ದರು....

ನಾನು ಮನೆಯಲ್ಲಿ ಇರೋದಿಲ್ಲ.. ಯಾರು ಮನೆ ಹತ್ತಿರ ಬಂದು ಬೇಸರರಾಗಬೇಡಿ ಅಭಿಮಾನಿಗಳಿಗೆ ಶ್ರೀಮುರುಳಿ ಮನವಿ….!

ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿತ್ತು. ಎಲ್ಲಾ ವಲಯಗಳಿಗೂ ಸಹಿಸಿಕೊಳ್ಳಲಾಗದ ಪೆಟ್ಟು ಕೊಟ್ಟಿದೆ. ‌ಇದಕ್ಕೆ ಸಿನಿಮಾ ಇಂಡಸ್ಟ್ರೀ ಏನೂ ಹೊರತಲ್ಲ. ಲಾಕ್ ಡೌನ್, ಸೀಲ್ ಡೌನ್ ಬಳಿಕ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಬಟ್ ಸ್ಟಾರ್ ಹೀರೋ ಬರ್ತ್ ಡೇಗೆ ಆಚರಣೆಗೆ ಇನ್ನೂ ಬ್ರೇಕ್ ಬಿದ್ದಿದೆ. ಈ ಬಾರಿ ಸುದೀಪ್, ಪುನೀತ್ ಸೇರಿದಂತೆ...

ಕಿಚ್ಚ ಫ್ಯಾನ್ಸ್​ಗೆ ಗುಡ್​ ನ್ಯೂಸ್​; ಕೋಟಿಗೊಬ್ಬ 3 ಟೀಸರ್​ ಔಟ್​

ನಟ ಸುದೀಪ್​ ಜನ್ಮದಿನದ ಪ್ರಯುಕ್ತ ಬಹುನಿರೀಕ್ಷಿತ ಕೋಟಿಗೊಬ್ಬ 3 ಚಿತ್ರದ ಟೀಸರ್​ನ್ನ ಬಿಡುಗಡೆ ಮಾಡಿದೆ ಚಿತ್ರತಂಡ.ಕೋಟಿಗೊಬ್ಬ ಹೆಸರಿನಲ್ಲಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿರೋ ಮೂರನೇ ಸಿನಿಮಾ ಇದಾಗಿದ್ದು ಚಿತ್ರದ ಟೀಸರ್​ ಭಾರಿ ಸದ್ದು ಮಾಡ್ತಿದೆ. ಕೋಟಿಗೊಬ್ಬ 3 ಸಿನಿಮಾದಲ್ಲಿ ಕಿಚ್ಚ ಸುದೀಪನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಮಡೋನಾ ಸೆಬಾಸ್ಟಿಯನ್​ ಮತ್ತು ಶ್ರದ್ಧಾ.ಸೂರಪ್ಪ ಬಾಬು ನಿರ್ಮಾಣದ ಈ...

ವಿಕ್ರಾಂತ್ ರೋಣನ ಪವರ್ ಫುಲ್ ಲುಕ್ ಗೆ ಫ್ಯಾನ್ಸ್ ಫಿದಾ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಲಾಕ್ ಡೌನ್ ಕಾರಣದಿಂದಾಗಿ ಚಿತ್ರದ ಶೂಟಿಂಗ್ ನ್ನ ಪೋಸ್ಟ್ ಪೋನ್ ಮಾಡಿದ್ದ ಚಿತ್ರತಂಡ , ಲಾಕ್ ಡೌನ್ ಬಳಿಕ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಶೂಟಿಂಗ್ ಆರಂಭಿಸಿತ್ತು.. ನಂತ್ರ ಚಿತ್ರದ ಕೆಲ ಚಿಕ್ಕ ಚಿಕ್ಕ ವೀಡಿಯೋ...

ದಚ್ಚು ಟ್ವೀಟ್ ಮಾಡಿದ್ರು, ದೀಪು ಪತ್ರ ಬರೆದ್ರು- ಇಲ್ಲಿ ಮುಗಿಯೋ ಹಾಗೇ ಕಾಣ್ತಿಲ್ಲ ಸ್ಟಾರ್ ವಾರ್..!

ಪೈಲ್ವಾನ್ ಪೈರಸಿ ವಿಚಾರವಾಗಿ ದಚ್ಚು ಫ್ಯಾನ್ಸ್ ವರ್ಸಸ್ ಕಿಚ್ಚನ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಮಾಡಿಕೊಳ್ಳೋದಿಕ್ಕೆ ಶುರು ಮಾಡಿದ್ರು. ಅದ್ಯಾವಾಗ ಈ ಫ್ಯಾನ್ಸ್ ವಾರ್ ಜೋರಾಯ್ತು ಆಗ ಯಜಮಾನ ದರ್ಶನ್ ಅಭಿಮಾನಿಗಳ ಬೆನ್ನಿಗೆ ನಿಂತ್ರು. ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು -...
- Advertisement -spot_img

Latest News

Vijayapura News: ಬಸವನಬಾಗೇವಾಡಿ ಪೊಲೀಸರಿಂದ ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ

Vijayapura News: ವಿಜಯಪುರ: ವಿಜಯಪುರದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೋಲೀಸರು ಕಳ್ಳಭಟ್ಟಿ ಸಾರಾಯಿ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ. ಬಸವನ ಬಾಗೇವಾಡಿಯ ಪೊಲೀಸರು, ವಿಜಯಪುರ ಜಿಲ್ಲೆ ಬಸವನ...
- Advertisement -spot_img