Friday, July 11, 2025

Sunil Boss

ನಿರ್ದೇಶಕಿಯ ಹಣೆಗೆ ಕುಂಕುಮವಿಟ್ಟ ಸಂಸದ ಸುನೀಲ್ ಬೋಸ್, ತಂದೆ ಹೇಳಿದ್ದೇನು..?

Political News: ಚಾಮರಾಜನಗರ ಸಂಸದ ಸುನೀಲ್ ಬೋಸ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ, ಸವಿತಾ ಅವರ ಹಣೆಗೆ ಕುಂಕುಮ ಹಚ್ಚಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://youtu.be/nMdtYU0qX0M ಆಷಾಢ ಮಾಸದ ಮೂರನೇ ಶುಕ್ರವಾರದಂದು ಸುನೀಲ್ ಬೋಸ್ ಮತ್ತು ನಿರ್ದೇಶಕಿ ಸವಿತಾ ಅವರ ಹಣೆಗೆ ಬೊಟ್ಟು ಇಟ್ಟಿದ್ದಾರೆ. ಇನ್ನು ಸಂಸದರು ಓರ್ವ ಹೆಣ್ಣಿಗೆ ಬೊಟ್ಟಿಟ್ಟ...
- Advertisement -spot_img

Latest News

Bengaluru: ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಕೇಸ್: ಮಗನ ನೆನಪಲ್ಲೇ ತಂದೆ ನಿಧನ

Bengaluru: ಬೆಂಗಳೂರಿನ ಬನಶಂಕರಿಯಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಎಂಬ ಯುವಕ ಮೃತನಾಗಿದ್ದ. ಕೆಲ ದಿನಗಳ ಕಾಲ ಕೋಮಾದಲ್ಲಿದ್ದ ಅಕ್ಷಯ್ ಬಳಿಕ ಮೃತನಾದ. ಅಪ್ಪನ ಬರ್ತ್‌ಡೇ...
- Advertisement -spot_img