Tuesday, October 22, 2024

t20

ಮೊಣಕಾಲಿನ ಗಾಯಕ್ಕೆ ತುತ್ತಾದ ಆರನ್ ಫಿಂಚ್ ಬಾಂಗ್ಲದೇಶ ಸರಣಿಯಿಂದ ಔಟ್

www.karnatakatv.net : ಏಕದಿನ ಮತ್ತು ಟಿ20 ಸರಣಿಯ ನಾಯಕರಾದ ಫಿಂಚ್ ಬಾಂಗ್ಲದೇಶದ ಸರಣಿಯಿಂದನೇ ಹೊರಗುಳಿದಿದ್ದಾರೆ , ಪ್ರಸ್ತುತ ನಡೆಯುತ್ತಿರುವ ವೀಂಡಿಸ್ ಸರಣಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ವೀಂಡಿಸ್ ವಿರುದ್ಧ ಟಿ20 ಸರಣಿಯನ್ನು ಸೊತ ಆಸಿಸ್ ಪಡೆ  ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಭಲವನ್ನು ಸಾಧಿಸಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿದೆ. https://www.youtube.com/watch?v=BA6SxMsNfR4 https://www.youtube.com/watch?v=bcRmED5CJtU https://www.youtube.com/watch?v=aEB0Ysag5B4

ಏಕ ದಿನ ಸರಣಿ ಕುಸಾಲ್ ಪೆರೇರ ಔಟ್

www.karnatakatv.net : ಭಾನುವಾರದಿಂದ ಆರಂಭವಾಗಲಿರುವ  ಭಾರತ ತಂಡದ ವಿರುದ್ದ ಲಂಕಾ  ತಂಡವು ಲಿಮಿಟೆಡ್ ಓವರ್ ಗಳ ಸರಣಿಗೂ ಮೋದಲೇ ಹಿನ್ನಡೆಯಾಗಿದೆ. ಮಾಜಿ ನಾಯಕ ವಿಕೆಟ್ ಕೀಪರ್, ಕುಸಾಲ್ ಪೆರೇರಾ ಏಕದಿನ ಮತ್ತು ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ವೇಗಿ ಬಿನೂರ ಫರ್ನಾಂಡೋ ಕೂಡಾ ಏಕದಿನ ಸರಣಿ ಇಂದ ಕೊರಬಿದ್ದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ...

ಪಾಕ್ ವಿರುದ್ದ ಟಿ 20 ಸರಣಿಗೆ ಬಲಿಷ್ಟ ತಂಡ ಪ್ರಕಟಿಸಿದ [ಇಸಿಬಿ]

ಇಂಗ್ಲೆಂಡ್ ಮತ್ತು ಪಾಕ್ ನಡುವೆ ನಡೆದ ಪಂದ್ಯದಲ್ಲಿ 3ಕ್ಕೆ 3ಪಂದ್ಯ ಸೊತ ಬಾಬರ್ ಪಡೆ ಸೊಲಿನ ಕಹಿಯಾ ನಡುವೆ ಟಿ20 ಸರಣಿಗೆ ಸಿದ್ದವಾಗಬೇಕಿದೆ ,ಪಾಕ್ ವಿರುದ್ದ ಟಿ20 ಸರಣಿಗೆ ಇಸಿಬಿ ಬಲಿಷ್ಟ ತಂಡ ಪ್ರಕಟಿಸಿದ್ದಾರೆ .ಕೊರೋನಾ ನೆಗೆಟಿವ್ ಬಳಿಕ ಹಿಂದಿರಿಗಿರುವ ಸ್ಟಾರ್ ಆಟಗಾರ ತುಂಬಾ ಬಲಿಷ್ಟ ತಂಡವನ್ನು ಇಸಿಬಿ ಪ್ರಕಟಿಸಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ ಟಿ20...

ಶ್ರೀಲಂಕಾ ಮತ್ತು ಭಾರತ ಏಕದಿನ ಮತ್ತು ಟಿ20 ಪಂದ್ಯ ಧವನ್ ಬದಲು ಪಾಂಡ್ಯಗೆ ನಾಯಕನ ಪಟ್ಟ ನೀಡಬೆಕೆಂದ ಮಾಜಿ ಆಟಗಾರ ; ಜೀತೆಂದ್ರ ಸಿಂಗ್

ಶ್ರೀಲಂಕಾದ ಪ್ರವಾಸದಲ್ಲಿ ಭಾರತದ ಯುವ ಆಟಗಾರರ ತಂಡ ಧವನ್ ನಾಯಕ್ವತದಲ್ಲಿ ಶ್ರೀಲಂಕಾದಲ್ಲಿ ಬಿಡು ಬಿಟ್ಟಿದೆ .ಹಾರ್ದಿಕ್ ಪಾಂಡ್ಯ ಬಾಲ್ಯದ ಕೊಚ್ ಈ ರೀತಿ ಅಭಿಪ್ರಾಯ ಪಟ್ಟಿದ್ದಾರೆ. ನಾಯಕತ್ವವನ್ನು ಪಾಂಡ್ಯಗೆ ನೀಡಬೆಕಿತ್ತು ಎಂದು 3 ಏಕದಿನ 3 T20 ಪಂದ್ಯಗಳನ್ನು ಆಡಲಿರುವ ಧವನ್ ಪಡೆ ಜುಲ್ಯೆ 18ಕ್ಕೆ ನಡೆಯಲಿರುವ ಮೊದಲ ಏಕದಿನ ಪಂದ್ಯ .ಎಲ್ಲಾ ಪಂದ್ಯಗಳು...
- Advertisement -spot_img

Latest News

ಸಾಂಕ್ರಾಮಿಕ ರೋಗಗಳು ಹರಡೋದು ಯಾಕೆ? ಇದಕ್ಕೆಲ್ಲ ಕಾರಣಗಳೇನು?

Health Tips: ಜ್ವರ, ನೆಗಡಿ, ಕೆಮ್ಮು, ಕೆಲವು ಚರ್ಮರೋಗಗಳು ಸಾಂಕ್ರಾಮಿಕ ರೋಗಗಳಾಗಿದೆ. ಇವುಗಳನ್ನು ಯಾಕೆ ಸಾಂಕ್ರಾಮಿಕ ರೋಗಗಳು ಅಂತಾ ಕರೆಯುವುದು ಎಂದರೆ, ಇವುಗಳು ಒಬ್ಬರಿಂದ ಒಬ್ಬರಿಗೆ...
- Advertisement -spot_img