Tuesday, December 23, 2025

Tabla Nani

ಸತ್ತ ಹೆಣ ಹೊರೋಕೆ 4 ಜನ ಇರ್ತಾರೆ! ನಿರ್ದೇಶನ ಒಬ್ಬನೇ ಹೊರಬೇಕು: Tabla Nani Podcast

Sandalwood: ಸದ್ಯ ಕಲಾವಿದರಾಗಿರುವ ತಬಲಾ ನಾಣಿಯವರು ತಬಲಾ ವಾದಕರೂ ಹೌದು. ಆದರೆ ಅವರಿಗಿರುವ ಜ್ಞಾ ನೋಡಿದಾಗ, ಇವರು ಸಿನಿಮಾ ನಿರ್ದೇಶಿಸಲು ಕೂಡ ಅರ್ಹರು ಅಂತಾ ಅನ್ನಿಸಿಯೇ ಇರುತ್ತದೆ. ಹಾಗಾಗಿ ನೀವು ಸಿನಿಮಾ ನಿರ್ದೇಶನ ಮಾಡಲಿದ್ದೀರಾ ಎಂಬ ನಿರೂಪಕರ ಪ್ರಶ್ನೆಗೆ ನಾಣಿಯವರು ಈ ರೀತಿ ಉತ್ತರಿಸಿದ್ದಾರೆ. https://www.youtube.com/watch?v=uoiAGoug2E8 ಸಿನಿ ಜರ್ನಿಯ ಬಗ್ಗೆ ಮಾತನಾಡಿರುವ ನಾಣಿ ಅವರು, ಜೀವನದಲ್ಲಿ ಲೆಕ್ಕ...

Sandalwood News: ಕೈಗೆ ತಾಮ್ರದ ಬಿಂದಿಗೆ ಕೊಟ್ರು : ಕೃಷಿ ಮಾಡಲ್ಲ ರೀಲ್ಸ್ ನೋಡ್ತಾರೆ: Tabla Nani Podcast

Sandalwood News:ನಟ ತಬಲಾ ನಾಣಿ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ತಮ್ಮ ವಿಭಿನ್ನ ನಟನಾ ಶೈಲಿಯಿಂದಲೇ ಜನರ ಮನಸ್ಸು ಗೆದ್ದಿರುವ ನಾಣಿ ಅವರು, ತಬಲಾ ವಾದಕರು ಕೂಡ ಹೌದು. ಹಾಗಾದ್ರೆ ನಾಣಿ ತಬಲಾ ಕಲಿತಿದ್ದು ಹೇಗೆ..? ಯಾವ ವಯಸ್ಸಿನಲ್ಲಿ ಅಂತಾ ಮಾತನಾಡಿದ್ದಾರೆ. https://youtu.be/ABwKKXyj7Zc ತಬಲಾ ನಾಣಿಯವರು ತುಮಕೂರು ಜಿಲ್ಲೆಯ ಕೊರಟಗೆರೆಯವರು....

Shokiwala ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್… U/A ಸರ್ಟಿಫಿಕೇಟ್ ಪಡೆದ ಕೃಷ್ಣ ಅಜಯ್ ರಾವ್.

ಅಜಿಯ್ ರಾವ್ ನಟನೆಯ ಶೋಕಿವಾಲ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ. ಈ ಚಿತ್ರ ಜನರ ಮುಂದೆ ಬಂದು ಗೆಲುವ ಪರೀಕ್ಷೆಗೆ ತಯಾರಿ ನಡೆಸುತ್ತಿದೆ. ಜನವರಿಯಲ್ಲಿ ಚಿತ್ರಮಂದಿರಕ್ಕೆ ತರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ. ಈ ಸಿನಿಮಾದ ಲಿರಿಕಲ್ ವೀಡಿಯೋ ರೀಲಿಸ್ ಆಗಿ ಎಲ್ಲರ ಕಡೆಯಿಂದಲೂ ತುಂಬಾ ಚೆನ್ನಾಗಿ...
- Advertisement -spot_img

Latest News

ಬಾಂಗ್ಲಾದಲ್ಲಿ ದೀಪು ದಾಸ್ ಹತ್ಯೆ ಬೆನ್ನಲ್ಲೇ ದೆಹಲಿ ಧಗಧಗ!

ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳು ಹಾಗೂ ಹಿಂದೂ ಯುವಕ ದೀಪು ಚಂದ್ರ ದಾಸ್‌ ಅವರ ಕ್ರೂರ ಹತ್ಯೆಯನ್ನು ಖಂಡಿಸಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ...
- Advertisement -spot_img