Monday, April 6, 2026

tattoo

State News: ಸರ್ಕಾರದಿಂದ ಕೈ ಟ್ಯಾಟೋ ಬ್ಯಾನ್..? ‌ಟ್ಯಾಟೋ ಹಾಕಲು ಬೀಳುತ್ತಾ ಬ್ರೇಕ್..?

State News: ರಾಜ್ಯದಲ್ಲಿ ಟ್ಯಾಟೂಗೆ ಬೀಳುತ್ತಾ ಮೂಗುದಾರ..? ಟ್ಯಾಟೂನಿಂದ ಹೆಚ್‌ಐವಿ, ಸ್ಕಿನ್‌ ಕ್ಯಾನ್ಸರ್ ಸಾಧ್ಯತೆ..!‌ ರಸ್ತೆ ಬದಿಯ ಟ್ಯಾಟೂ ಕಡಿವಾಣಕ್ಕೆ ನೂತನ ಕಾನೂನು.. ದೇಶದಲ್ಲಿಯೇ ಮೊದಲ ಬಾರಿ ಟ್ಯಾಟೂಗೆ ಆರೋಗ್ಯ ಇಲಾಖೆ ನಿಯಂತ್ರಣ.. ಟ್ಯಾಟೂಗೆ ಕೆಮಿಕಲ್‌ ಬಳಕೆ ಜೀವಕ್ಕೆ ತರುತ್ತೆ ಕುತ್ತು.. ಟ್ಯಾಟೂ ಪ್ರೀಯರು ತಮ್ಮ ಕೈಗಳ ಮೇಲೆ ಹಾಕಿಸಿಕೊಳ್ಳುವ ಅಚ್ಚೆಗಳಲ್ಲಿ ಬಳಸುವ ಕೆಮಿಕಲ್‌ಗಳಿಂದ ಮಾರಣಾಂತಿಕ ಸೋಂಕುಗಳು ಕಂಡು ಬಂದ ಹಿನ್ನೆಲೆ...

ಅಪ್ಪು ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ..!

www.karnatakatv.net: ರಾಯಚೂರು: ನಟ ಪುನೀತ್ ನಿಧನದಿಂದ ತೀವ್ರ ನೋವಿನಲ್ಲಿರೋ ಅಭಿಮಾನಿಗಳು ಹೇಗಾದ್ರೂ ಮಾಡಿ ಕೊನೆಯ ಬಾರಿಗೆ ಅವರನ್ನು ಕಾಣಬೇಕು ಅಂತ ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಇನ್ನು ಬೆಂಗಳೂರಿಗೆ ಆಗಮಿಸಲು ಸಾಧ್ಯವಾಗದ ರಾಯಚೂರಿನ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಫೋಟೋವನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಳ್ಳೋ ಮೂಲಕ ಅಭಿಮಾನ ಮೆರೆದಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಯುವಕ ಲಿಂಗರಾಜು...
- Advertisement -spot_img

Latest News

ವೃಂದಾವನಕ್ಕೆ ಹೋಗಿ ಕೃಷ್ಣ ಭಕ್ತಿಯಲ್ಲಿ ಲೀನವಾಗೋದಕ್ಕೂ ಮುನ್ನ ಇದನ್ನು ಓದಿ.. ಶಾಕ್ ಆಗೋದು ಗ್ಯಾರಂಟಿ

Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ...
- Advertisement -spot_img