Friday, July 4, 2025

tattoo

State News: ಸರ್ಕಾರದಿಂದ ಕೈ ಟ್ಯಾಟೋ ಬ್ಯಾನ್..? ‌ಟ್ಯಾಟೋ ಹಾಕಲು ಬೀಳುತ್ತಾ ಬ್ರೇಕ್..?

State News: ರಾಜ್ಯದಲ್ಲಿ ಟ್ಯಾಟೂಗೆ ಬೀಳುತ್ತಾ ಮೂಗುದಾರ..? ಟ್ಯಾಟೂನಿಂದ ಹೆಚ್‌ಐವಿ, ಸ್ಕಿನ್‌ ಕ್ಯಾನ್ಸರ್ ಸಾಧ್ಯತೆ..!‌ ರಸ್ತೆ ಬದಿಯ ಟ್ಯಾಟೂ ಕಡಿವಾಣಕ್ಕೆ ನೂತನ ಕಾನೂನು.. ದೇಶದಲ್ಲಿಯೇ ಮೊದಲ ಬಾರಿ ಟ್ಯಾಟೂಗೆ ಆರೋಗ್ಯ ಇಲಾಖೆ ನಿಯಂತ್ರಣ.. ಟ್ಯಾಟೂಗೆ ಕೆಮಿಕಲ್‌ ಬಳಕೆ ಜೀವಕ್ಕೆ ತರುತ್ತೆ ಕುತ್ತು.. ಟ್ಯಾಟೂ ಪ್ರೀಯರು ತಮ್ಮ ಕೈಗಳ ಮೇಲೆ ಹಾಕಿಸಿಕೊಳ್ಳುವ ಅಚ್ಚೆಗಳಲ್ಲಿ ಬಳಸುವ ಕೆಮಿಕಲ್‌ಗಳಿಂದ ಮಾರಣಾಂತಿಕ ಸೋಂಕುಗಳು ಕಂಡು ಬಂದ ಹಿನ್ನೆಲೆ...

ಅಪ್ಪು ಫೋಟೋವನ್ನು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ..!

www.karnatakatv.net: ರಾಯಚೂರು: ನಟ ಪುನೀತ್ ನಿಧನದಿಂದ ತೀವ್ರ ನೋವಿನಲ್ಲಿರೋ ಅಭಿಮಾನಿಗಳು ಹೇಗಾದ್ರೂ ಮಾಡಿ ಕೊನೆಯ ಬಾರಿಗೆ ಅವರನ್ನು ಕಾಣಬೇಕು ಅಂತ ಬೆಂಗಳೂರಿನತ್ತ ಧಾವಿಸುತ್ತಿದ್ದಾರೆ. ಇನ್ನು ಬೆಂಗಳೂರಿಗೆ ಆಗಮಿಸಲು ಸಾಧ್ಯವಾಗದ ರಾಯಚೂರಿನ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಫೋಟೋವನ್ನು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಳ್ಳೋ ಮೂಲಕ ಅಭಿಮಾನ ಮೆರೆದಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಯುವಕ ಲಿಂಗರಾಜು...
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img