Thursday, December 4, 2025

Team India

ಬೆಂಚ್ ಸ್ಟ್ರೆಂತ್ ಹೆಚ್ಚಿಸಬೇಕು: ನಾಯಕ ರೋಹಿತ್ ಶರ್ಮಾ

https://www.youtube.com/watch?v=SEYPlK1JxnY ಹೊಸದಿಲ್ಲಿ:ಇಡೀ ವರ್ಷ ಕ್ರಿಕೆಟ್ ಆಡುವ ಭಾರತ ಕ್ರಿಕೆಟ್ ತಂಡಕ್ಕೆ ಬೆಂಚ್ ಸ್ಟ್ರೆಂತ್ ತುಂಬ ಮುಖ್ಯ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ತಂಡವನ್ನು ಕಟ್ಟಲು  ಯೋಜನೆ ರೂಪಿಸಲಾಗುತ್ತಿದೆ ಎಂದರು. ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಭಾರತ ಗುಂಪಿನ ಹಂತದಲ್ಲೇ ನಿರ್ಗಮಿಸಿದ ನಂತರ ತಂಡದಲ್ಲಿ ಗಾಯದ ಸಮಸ್ಯೆ, ವರ್ಕ ಲೋಡ್ ಬಗ್ಗೆ ಆಡಳಿತ...

ಇಂದು ಭಾರತ –ವಿಂಡೀಸ್ ಮೊದಲ ಟಿ20

https://www.youtube.com/watch?v=AnLHuU8uK8U   ಪೋರ್ಟ್ ಆಫ್ ಸ್ಪೇನ್:ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನಂತರ ಟೀಮ್ ಇಂಡಿಯಾ ಇಂದಿನಿಂದ ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇಲ್ಲಿನ ಪೋರ್ಟ್ ಆಫ್ ಸ್ಪೇನ್ ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಇಂದು ಮೊದಲ ಟಿ20 ಪಂದ್ಯ ನಡೆಯಲಿದೆ. ರೋಹಿತ್ ನೇತೃತ್ವದ ಭಾರತ ತಂಡ ಬಲಿಷ್ಠವಾಗಿದೆ.ಯಾರಿಗೆ ಪ್ಲೇಯಿಂಗ್ ಇಲೆವೆನ್ ಅವಕಾಶ ಸಿಗುತ್ತೆ ಅನ್ನೋದು...

ಟಿ20 ವಿಶ್ವಕಪ್: ಭಾರತವನ್ನು ಆಸ್ಟ್ರೇಲಿಯಾ ಸೋಲಿಸಲಿದೆ: ರಿಕಿ ಪಾಂಟಿಂಗ್

https://www.youtube.com/watch?v=muUfLfoLlXE ದುಬೈ:  ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಫೈನಲ್‍ನಲ್ಲಿ  ಭಾರತ ತಂಡವನ್ನು  ಸೋಲಿಸಲಿದೆ ಎಂದು  ಮಾಜಿ ನಾಯಕ ರಿಕಿ ಪಾಂಟಿಂಗ್ ತಿಳಿಸಿದ್ದಾರೆ. ಮುಂಬರುವ ಟಿ20 ವಿಶ್ವಕಪ್‍ನ ಫೈನಲ್‍ಲ್ಲಿ  ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಬಹುದು. ಆಸ್ಟ್ರೇಲಿಯಾ ತಂಡ ಅವರನ್ನು ಸೋಲಿಸಲಿದೆ ಎಂದಿದ್ದಾರೆ. ತವರಿನಲ್ಲಿ  ಆಡುತ್ತಿರುವುದರಿಂದ  ಲಾಭವಾಗಿದ ಎಂದು 47 ವರ್ಷದ ಪಾಟಿಂಗ್ ಹೇಳಿದ್ದಾರೆ. ಕಳೆದ ಟಿ20...

ರೋಹಿತ್ ಬಳಗ ವಿಂಡೀಸಿಗೆ ಆಗಮನ

https://www.youtube.com/watch?v=6J6jOxhYKwg ಟ್ರಿನಿಡಾಡ್: ವೆಸ್ಟ್ ಇಂಡೀಸ್ ಎದುರಿನ ಮುಂಬರುವ ಟಿ20 ಸರಣಿಗಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ದಂಡು ಟ್ರಿನಿಡಾಡ್‍ಗೆ ಆಗಮಿಸಿದೆ. ಪ್ರಸ್ತುತ ಸಾಗುತ್ತಿರುವ ಏಕದಿನ ಸರಣಿಗೆ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ಟಿ20 ಸರಣಿಯಲ್ಲಿ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಏಕದಿನ ಸರಣಿಯಲ್ಲಿ ಅವರ ಬದಲಿಗೆ ಶಿಖರ್ ಧವನ್ ನಾಯಕತ್ವ ವಹಿಸಿದ್ದರು. ಸರಣಿಯಲ್ಲಿ ಐದು ಟಿ20 ಪಂದ್ಯಗಳು ನಡೆಯಲಿದ್ದು ಮೊದಲ...

ಸರಣಿ ಕ್ಲೀನ್‍ಸ್ವೀಪ್ ಭಾರತದ ಗುರಿ

https://www.youtube.com/watch?v=efGbNOyEiu0 ಪೋರ್ಟ್ ಆಫ್ ಸ್ಪೇನ್: ಈಗಾಗಲೆ ಏಕದಿನ ಸರಣಿಯನ್ನು ಬಗಲಿಗೆ ಇಳಿಸಿಕೊಂಡಿರುವ ಭಾರತೀಯ ತಂಡವು ಇಂದು ನಡೆಯುವ ಕೊನೆಯ ಏಕದಿನ ಪಂದ್ಯವನ್ನೂ ಗೆದ್ದು ವೆಸ್ಟಿಂಡೀಸ್‍ಗೆ ವೈಟ್‍ವಾಶ್ ಬಳಿಯುವ ಗುರಿ ಹೊಂದಿದೆ. ಇದರ ಜತೆಗೇ  ತಂಡದಲ್ಲಿ ಕೆಲವು ಬದಲಾವಣೆ ಮಾಡಿ ಮೀಸಲು ಆಟಗಾರರಿಗೆ ಅವಕಾಶ ಕಲ್ಪಿಸುವ ಕುರಿತಂತೆಯೂ ಯೋಚಿಸುತ್ತಿದೆ. ಪ್ರಮುಖ ಆಟಗಾರರ ಗೈರು ಹಾಜರಿಯಲ್ಲಿಯೂ ಅತ್ಯುತ್ತಮ ನಿರ್ವಹಣೆ ನೀಡಿರುವ...

ಟೀಮ್ ಇಂಡಿಯಾಗೆ ದಾಖಲೆಯ 12ನೇ ಸರಣಿ ಜಯ!

https://www.youtube.com/watch?v=HxHuRzhsB9E ಪೋರ್ಟ್ ಆಫ್ ಸ್ಪೇನ್: ವೆಸ್ಟಿಂಡೀಸ್‍ನ ವಿರುದ್ಧ ಸರಣಿ ಜಯಿಸುವ ಮೂಲಕ ಭಾರತವು ಹೊಸದೊಂದು ದಾಖಲೆ ಬರೆದಿದೆ. ತಂಡವೊಂದರ ವಿರುದ್ಧ ನಿರಂತರವಾಗಿ ಅತ್ಯಕ ಸರಣಿ ಜಯ ದಾಖಲಿಸಿದ ಹೆಸರು ಭಾರತದ್ದಾಗಿದೆ. ಇದರೊಂದಿಗೆ ಭಾರತವು ವೆಸ್ಟ ಇಂಡೀಸ್ ವಿರುದ್ಧ ನಿರಂತರವಾಗಿ 12ನೇ ಸರಣಿ ಜಯ ದಾಖಲಿಸಿದಂತಾಗಿದೆ. 2007ರಿಂದ 2022ರವರೆಗಿನ ಅವಯಲ್ಲಿ ಈ 12 ಸರಣಿ ಜಯಗಳು ದಾಖಲಾಗಿವೆ. ಇದರಿಂದ ಸತತ...

ವಿರಾಟ್ ನೆನೆದ  ಕ್ರಿಕೆಟ್ ಅಭಿಮಾನಿಗಳು 

https://www.youtube.com/watch?v=icVFuqSZVBo ಪೋರ್ಟ್ ಆಫ್ ಸ್ಪೇನ್:  ಮಾಜಿ ನಾಯಕ ವಿರಾಟ್ ಕೊಹ್ಲಿ  ವೆಸ್ಟ್ ಇಂಡೀಸ್ ಸರಣಿ ಆಡದೆ  ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ವಿರಾಟ್ ಅನುಪಸ್ಥಿತಿ ಎಲ್ಲರನ್ನೂ ಕಾಡುತ್ತಿದೆ. ಅಭಿಮಾನಿಗಳನ್ನು ಬಿಟ್ಟಿಲ್ಲ. ಭಾನುವಾರ ವಿಂಡೀಸ್ ವಿರುದ್ಧ ನಡೆದ ಎರಡನೆ ಏಕದಿನ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಗಳು  ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ  ಬ್ಯಾನರ್ ಹಿಡಿದು  ಪ್ರದರ್ಶಿಸಿದರು. ಬ್ಯಾನರ್‍ನಲ್ಲಿ  ಮಿಸ್ ಯೂ...

ಭಾರತಕ್ಕೆ ರೋಚಕ ಗೆಲುವು: ಸರಣಿ ಕೈವಶ

https://www.youtube.com/watch?v=RWsk_Emfr04   ಪೋರ್ಟ್ ಆಫ್ ಸ್ಪೇನ್:ಅಕ್ಷರ್ ಪಟೇಲ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಟೀಮ್ ಇಂಡಿಯಾ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 2 ವಿಕೆಟ್ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಇಲ್ಲಿನ ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ...

ವಿದೇಶಿ ಲೀಗ್‍ಗಳಲ್ಲಿ ಆಡಲು ಆಟಗಾರರಿಗೆ ಬಿಸಿಸಿಐ ಅನುಮತಿ ?

https://www.youtube.com/results?search_query=karnataka+tv ಹೊಸದಿಲ್ಲಿ: ಭವಿಷ್ಯದಲ್ಲಿ  ಭಾರತೀಯ ಆಟಗಾರರು  ವಿದೇಶಿ ಲೀಗ್‍ಗಳಲ್ಲಿ ಆಡಲು ಬಿಸಿಸಿಐ ಅನುಮತಿ ಕೊಡುವ ಸಾಧ್ಯತೆ ಹೆಚ್ಚಿದೆ. ವರಿದಿಗಳ ಪ್ರಕಾರ  ಹಲವಾರು ವರ್ಷಗಳ ನಿರ್ಬಂಧದ ನಂತರ ದೇಶದ ಅಗ್ರ ಕ್ರಿಕೆಟ್ ಸಂಸ್ಥೆ ತನ್ನ ಆಟಗಾರರನ್ನು  ಬೇರೆ ಲೀಗ್‍ಗಳಲ್ಲಿ ಆಡಲು ಅನುಮತಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‍ನಿಂದಾಗಿ  ಟೀಮ್ ಇಂಡಿಯಾ ಆಟಗಾರರಿಗೆ  ವಿದೇಶಿ ಲೀಗ್‍ಗಳಲ್ಲಿ ಭಾರೀ ಬೇಡಿಕೆ ಇದೆ. ಇತ್ತಿಚೆಗೆ  ಕ್ರಿಕೆಟ್...

ಧವನ್ ಪಡೆಗೆ ಸರಣಿ ಗೆಲ್ಲುವ ತವಕ :ಇಂದು ಭಾರತ, ವಿಂಡೀಸ್ 2ನೇ ಏಕದಿನ ಪಂದ್ಯ 

https://www.youtube.com/watch?v=iugXyigbn7c ಪೋರ್ಟ್ ಆಫ್ ಸ್ಪೇನ್:  ಮೊದಲ ಪಂದ್ಯ ಗೆದ್ದು ಬೀಗಿರುವ ಟೀಮ್ ಇಂಡಿಯಾ ಇಂದು ಎರಡನೆ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.  ಎರಡನೆ ಪಂದ್ಯವನ್ನು ಗೆದ್ದು ಸರಣಿ ಕೈವಶಪಡಿಸಿಕೊಳ್ಳಲು ಹೋರಾಡಲಿದೆ. ಧವನ್ ಅವರ ನಾಯಕನ ಅಟ, ಶುಭಮನ್ ಗಿಲ್ ಅವರ ಆಕ್ರಮಣಕಾರಿ ಆರಂಭ ಹಾಗೂ ವೇಗಿ ಮೊಹ್ಮದ್ ಸಿರಾಜ್ ಅವರ ಅದ್ಬುತ ದಾಳಿ ಎಲ್ಲಾ...
- Advertisement -spot_img

Latest News

‘ಆಶಾ ಕಾರ್ಯಕರ್ತೆ’ಯರ ಪರ ಕೇಂದ್ರಯಲ್ಲಿ HDK ಹೈ-ಲೆವೆಲ್ ಸಭೆ!

ಕರ್ನಾಟಕದ ಸಾವಿರಾರು ಅಂಗನವಾಡಿ–ಆಶಾ ಕಾರ್ಯಕರ್ತೆಯರ ಧ್ವನಿಗೆ ಈಗ ದೆಹಲಿಯ ದ್ವಾರಗಳು ತೆರೆಯಲ್ಪಟ್ಟಂತಾಗಿದೆ.ಕಾರ್ಯಕರ್ತೆಯರ ಪರವಾಗಿ ದೆಹಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಮಧ್ಯಸ್ಥಿಕೆವಹಿಸಲಾಗಿದೆ. ಸಾವಿರಾರು ಕಾರ್ಯಕರ್ತೆಯರ ಕಣ್ಣಲ್ಲಿ...
- Advertisement -spot_img