Thursday, September 19, 2024

#technology

ಕಾರ್ ತೆಗೆದುಕೊಳ್ಳಬೇಕಾದ್ರೆ ಈ ವಿಷಯವನ್ನು ಗಮನದಲ್ಲಿರಿಸಿ

Tech News: ಇತ್ತೀಚಿನ ದಿನಗಳಲ್ಲಿ ಕಾರ್ ತೆಗೆದುಕೊಳ್ಳುವುದು ಕಷ್ಟದ ವಿಷಯವೇನಲ್ಲ. ಮೊದಲೆಲ್ಲ ಶ್ರೀಮಂತರಷ್ಟೇ ಕಾರ್ ಖರೀದಿಸುವುದು ಅಂತಿತ್ತು. ಆದ್ರೆ ಈಗ ಮಧ್ಯಮ ವರ್ಗದವರೂ ಕೂಡ ಕಾರ್ ಖರೀದಿಸಬಹುದಾಗಿದೆ. ಆರಾಮವಾಗಿ ಸ್ಮಾರ್ಟ್ ಫೋನ್ ಬಳಸಿ, ಇಎಮ್‌ಐನಲ್ಲಿ ಪ್ರತೀ ತಿಂಗಳು ಕಂತಿನಲ್ಲಿ ಹಣವನ್ನು ಕಟ್ಟಬಹುದು. ಆದ್ರೆ ಕಾರ್ ಖರೀದಿಸುವಾಗ ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವುದು...

ಕ್ಯಾಮೆರಾ ಖರೀದಿ ಮಾಡುವ ಮುನ್ನ ಈ ವಿಷಯವನ್ನು ಗಮನದಲ್ಲಿರಿಸಿ

Technology: ಇಂದಿನ ಕಾಲದಲ್ಲಿ ಕ್ಯಾಮೆರಾಗೆ ಎಷ್ಟು ಬೆಲೆ ಉಂಟು ಅಂದ್ರೆ, ಮೊಬೈಲ್ ಖರೀದಿಸುವವರು ಮೊದಲು ನೋಡುವುದೇ ಕ್ಯಾಮೆರಾ ಕ್ವಾಲಿಟಿ. ಯಾಕಂದ್ರೆ ಸಾವಿರ ಸಾವಿರ ಕೊಟ್ಟು ಕ್ಯಾಮೆರಾ ಖರೀದಿ ಮಾಡಲಾಗದಿದ್ದವರು, ಮೊಬೈಲ್‌ನಲ್ಲೇ ವೀಡಿಯೋ ರೆಕಾರ್ಡ್‌ ಮಾಡುತ್ತಾರೆ. ಆದರೆ ನಿಮಗೆ ಕ್ಯಾಮೆರಾ ಅವಶ್ಯಕತೆ ಹೆಚ್ಚು ಇದೆ. ಕ್ಯಾಮೆರಾ ಪರ್ಚೇಸ್ ಮಾಡಲೇಬೇಕು ಅಂತಿದ್ದರೆ, ನೀವು ಕ್ಯಾಮೆರಾ ಖರೀದಿಸುವ ಮುನ್ನ...

ನಿಮ್ಮ ಮೊಬೈಲ್ ಸ್ಪೀಕರ್ ಹಾಳಾಗಿದ್ದರೆ, ಅದನ್ನು ನೀವೇ ಈ ರೀತಿ ಸರಿ ಮಾಡಿಕೊಳ್ಳಿ

Technical News: ನಿಮ್ಮ ಮೊಬೈಲ್‌ನಲ್ಲಿ ಏನೋ ಸಮಸ್ಯೆ ಉಂಟಾಗಿ, ಅಥವಾ ನೀರು ಕುಡಿಯುವಾಗ, ಆ ನೀರು ಮೊಬೈಲ್ ಮೇಲೆ ಚೆಲ್ಲಿ, ನಿಮ್ಮ ಮೊಬೈಲ್ ಸ್ಪೀಕರ್‌ ಹಾಳಾಗಬಹುದು. ಈ ವೇಳೆ ಕೆಲವರು ಅಂಗಡಿಗೆ ಹೋಗಿ, ಮೊಬೈಲ್ ರಿಪೇರಿ ಮಾಡಿಸಿಕೊಂಡು ಬರುತ್ತಾರೆ. ಅದಕ್ಕಾಗಿ ದುಡ್ಡು ಕೊಡುತ್ತಾರೆ. ಆದರೆ, ಈ ರೀತಿ ಬರೀ ಸ್ಪೀಕರ್‌ ಹಾಳಾದಾಗ, ನೀವು ಅಂಗಡಿಗೆ...

ಕೋಕಾ-ಕೋಲಾ ಸ್ಮಾರ್ಟ್ ಫೋನ್ ಹೇಗಿದೆ ಗೊತ್ತಾ…?

ಬೆಂಗಳೂರು(ಫೆ.11): ಇಂದಿನ ಇಂಟರ್ ನೆಟ್ ಜಗತ್ತಿನಲ್ಲಿ ಸ್ಮಾರ್ಟ್ ಯೋಚನೆಗಳ ಜೊತೆ ಸ್ಮಾರ್ಟ್ ಫೋನ್ ಗಳು ಕೂಡ ಮಾರುಕಟ್ಟೆಗೆ ಬಂದಿವೆ, ಹೊಸಹೊಸ ಫೀಚರ್ಸ್ ಗಳನ್ನು ಹೊಂದಿರುವ ಫೋನ್ ಗಳು ಕಡಿಮೆ ದರಗಳಲ್ಲಿ ಗ್ರಾಹಕರ ಕೈ ತಲುಪುತ್ತಿವೆ. ಇದೀಗ ಕೋಕಾ ಕೋಲಾ ಎಂಬ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದೆ. ಜನಪ್ರಿಯ ತಂಪು ಪಾನಿಯ ಬ್ರ್ಯಾಂಡ್ ಕೋಕಾ-ಕೋಲಾ ಮತ್ತು ರಿಯಲ್‌ಮಿ...

ವ್ಯಾಲೆಂಟೈನ್ಸ್ ಡೇ ಹಿನ್ನಲೆ ಇಷ್ಟೊಂದು ಡಿಸ್ಕೌಂಟ್ ನಲ್ಲಿ ಸ್ಮಾರ್ಟ್ ಫೋನ್ ಗಳಾ….?

ಬೆಂಗಳೂರು(ಫೆ.10): ಇನ್ನೇನು ಫೆ.14 ರಂದು ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಈ ಹಿನ್ನಲೆಯಲ್ಲಿ ಸುಮಾರು ಜನ ಆಕರ್ಷಕ ಗಿಫ್ಟ್ ಗಳನ್ನು ಖರೀದಿಸಿ, ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್ ಗಳನ್ನು ನೀಡಲು ರೆಡಿಯಾಗಿರ್ತಾರೆ, ಇಂತವರಿಗೆ ಇದೀಗ ಒಂದೊಳ್ಳೆಯ ಪ್ಲಾನ್ ಇದಾಗಿದೆ, ಹೌದು, ನೀವು ಮೊಬೈಲ್ ಫೋನ್ ಖರೀದಿಸಲು ಯೋಚಿಸ್ತಾ ಇದ್ರೆ, ನಿಮಗೆ ಸ್ಮಾರ್ಟ್ ಫೋನ್ ಗಳ...
- Advertisement -spot_img

Latest News

Indira Canteen: ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಕಿಡಿ

Hubli News: ಹುಬ್ಬಳ್ಳಿಯಲ್ಲಿ ಶುರುವಾದ ಸ್ಮಶಾನ ಜಾಗದ ವಿವಾದದ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ಧ ದಲಿತ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಶ್ರೀ ಸತ್ಯಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ...
- Advertisement -spot_img