Friday, July 4, 2025

Tejaswi soorya

ನನ್ನ ಎದುರು ತಗ್ಗಿ ಬಗ್ಗಿ ಇರಬೇಕು: ಅನುದಾನದ ಬಗ್ಗೆ ಕೇಳಿದ್ದಕ್ಕೆ ತೇಜಸ್ವಿ ಸೂರ್ಯಗೆ ಡಿಕೆಶಿ ಪ್ರತಿಕ್ರಿಯೆ

Political News: ನಾಗಸಂದ್ರದಿಂದ ಮಾದಾವರದವರೆಗೂ ಮೆಟ್ರೋ ಸೌಕರ್ಯ ಮುಂದುವರೆದಿದ್ದು, ನಾಳೆಯಿಂದ ಈ ಮಾರ್ಗದ ಮೂಲಕ ಚಲಿಸಬಹುದಾಗಿದೆ. ಹಾಗಾಗಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿ ಹಲವರು ಮೆಟ್ರೋ ಮಾರ್ಗದ ಪರಿಶೀಲನೆ ನಡೆಸಿದರು. https://youtu.be/95K7wRaTkLI ಈ ವೇಳೆ ತೇಜಸ್ವಿ ಸೂರ್ಯ ಜಯನಗರವನ್ನು ಬಿಟ್ಟು, ಉಳಿದ ಕ್ಷೇತ್ರಗಳಿಗೆ ಅನುದಾನ ನೀಡಿದ್ದರ ಬಗ್ಗೆ ಪ್ರಶ್ನಿಸಿದ್ದು, ಯಾಕೆ ಹೀಗೆ...

”ಮನೆಯಲ್ಲಿ ಕತ್ತಲು, ಪರರಿಗೆ ದೀಪ ದಾನ’ ಇದು ಕಾಂಗ್ರೆಸ್‌ನ ಟೊಳ್ಳು ಗ್ಯಾರಂಟಿಗಳ ವ್ಯಥೆ’

Political News: ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಕೊಡುತ್ತದೆ ಎಂಬ ಗ್ಯಾರಂಟಿ ನೀಡಿ, ಈಗ ಪದೇ ಪದೇ ಕರೆಂಟ್ ಕಟ್ ಮಾಡುತ್ತಿರುವ ಬಗ್ಗೆ, ಲೋಡ್ ಶೆಡ್ಡಿಂಗ್ ಮಾಡುತ್ತಿರುವ ಬಗ್ಗೆ, ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದು, ಮನೆಯಲ್ಲಿ ಕತ್ತಲು, ಪರರಿಗೆ ದೀಪ ದಾನವೆಂಬ ಮಾತಂತಾಯಿತು ಕಾಂಗ್ರೆಸ್‌...
- Advertisement -spot_img

Latest News

ರಾಜ್ಯದ ಸಿಎಂ ಯಾರಾದರೆ ನನಗೇನು..? ಎಷ್ಟು ವರ್ಷ ಇದ್ದರೆ ನನಗೇನು..?: ಕೇಂದ್ರ ಸಚಿವ ಕುಮಾರಸ್ವಾಮಿ

Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...
- Advertisement -spot_img