Tuesday, August 18, 2026

Today's important news from Karnataka state

ಕರ್ನಾಟಕ ರಾಜ್ಯದ ಇಂದಿನಿ ಪ್ರಮುಖ ಸುದ್ದಿಗಳು 

1) CM ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟಿಸ್‌ ಚುನಾವಣಾ ಅಕ್ರಮ ಆರೋಪ ಸಂಬಂಧ ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ, ಸುಪ್ರೀಂಕೋರ್ಟ್​ ನೋಟಿಸ್​​ ನೀಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಗೆಲುವು ಸಾಧಿಸಿದ್ರು. ಇದನ್ನು ಪ್ರಶ್ನಿಸಿ ಕೆ. ಶಂಕರ್ ಎಂಬುವರು ಮೇಲ್ಮನವಿ ಸಲ್ಲಿಸಿದ್ರು. ಈ ಸಂಬಂಧ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿ ಸದಸ್ಯ ಪೀಠ​​,...
- Advertisement -spot_img

Latest News

ಉದ್ಯೋಗಿಗಳಿಗೆ EPFO ಸಿಹಿಸುದ್ದಿ – 5 ಹೊಸ ಸೌಲಭ್ಯಗಳು ಜಾರಿ!

ಉದ್ಯೋಗಿಗಳಿಗೆ ಮತ್ತು ಪಿಎಫ್ (PF) ಖಾತೆದಾರರಿಗೆ ಇಲ್ಲಿದೆ ಒಂದು ಅತ್ಯುತ್ತಮ ಸುದ್ದಿ. EPFO ಸಂಸ್ಥೆಯು ತನ್ನ ಆನ್‌ಲೈನ್ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಮತ್ತು ಸರಳಗೊಳಿಸಲು ಬರೋಬ್ಬರಿ...
- Advertisement -spot_img