Saturday, June 6, 2026

toilet

ಪದೇ ಪದೇ ಬೇದಿಯಲ್ಲಿ ರಕ್ತ ಕಂಡುಬಂದಲ್ಲಿ ಎಚ್ಚರ..

Health Tips: ನಾವು ತಿನ್ನುವ ಆಹಾರ ಹೇಗೆ ಆರೋಗ್ಯಕರವಾಗಿ ಇರಬೇಕೋ, ಅದೇ ರೀತಿ ತಿಂದ ಆಹಾರ, ಜೀರ್ಣವಾಗಿ, ಮಲದ ಮೂಲಕ ಹೋಗುತ್ತದೆ. ಹಾಗಾಗಿ ಆ ಮಲ ಮೂತ್ರ ಕೂಡ ಆರೋಗ್ಯವಾಗಿರಬೇಕು. ವೈದ್ಯರು ನಮ್ಮ ಮಲ ಮೂತ್ರದ ಬಣ್ಣ ಕೇಳಿಯೇ, ನಿಮ್ಮ ಆರೋಗ್ಯ ಈ ರೀತಿ ಇದೆ ಎಂದು ಹೇಳುತ್ತಾರೆ. ಹಾಗಾಗಿ ಮಲ ಮೂತ್ರಗಳ ಬಣ್ಣ...

ಟಾಯ್ಲೆಟ್ ಸೀಟ್ ನಲ್ಲಿ ಈ ಸಮಸ್ಯೆ ಬರುತ್ತೆ.. ಎಚ್ಚರ..!

Health: ಸಾರ್ವಜನಿಕ ವಾಶ್ ರೂಂ ಬಳಸುವಾಗ ಸೋಂಕು ತಗುಲುತ್ತದೆ ಎಂಬ ಭಯ ನಿಮಗಿದೆಯೇ.. ಆದರೆ ಆ ಭಯ ಬೇಕಿಲ್ಲ ಎನ್ನುತ್ತಾರೆ ತಜ್ಞರು. ಹೌದು, ಟಾಯ್ಲೆಟ್ ಸೀಟ್‌ಗಳನ್ನು ಬಳಸುವುದರಿಂದ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಆದರೆ, ಕೇವಲ ಸೀಟ್‌ಗಳ ಮೇಲೆ ಕುಳಿತುಕೊಳ್ಳುವುದರಿಂದ ಮೂತ್ರದ ಸೋಂಕು ಉಂಟಾಗುವುದಿಲ್ಲ, ಡಿಹೈಡ್ರೇಶನ್ ಮತ್ತು ಮೂತ್ರ ಧಾರಣವು ಯುಟಿಐಗೆ ದೊಡ್ಡ ಕಾರಣಗಳಾಗಿವೆ. ಇದು ಬಾರದೆ...

Raichur : ಸಾವಿರ ವಿದ್ಯಾರ್ಥಿಗಳು ಇದ್ದರೂ ಶಾಲೆಗೆ ಕೊಠಡಿಗಳ ಕೊರತೆ

ರಾಯಚೂರು : ರಾಜ್ಯದಲ್ಲಿ ಕೊರೊನಾ ಮತ್ತು ಒಮಿಕ್ರಾನ್ ವೈರಸ್ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರಿಂದ ಬೆಂಗಳೂರಿನ ಶಾಲೆಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಬಿಸಿಲುನಾಡು ರಾಯಚೂರು ಜಿಲ್ಲೆಯ ಶಾಲಾ ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ನಿತ್ಯವೂ ಕೊರೊನಾ ಆತಂಕದಲ್ಲಿಯೇ ಶಾಲೆಗೆ ಬಂದು...
- Advertisement -spot_img

Latest News

Kundagola News: ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ – ಮೂವರ ಬಂಧನ

Dharwad News: ಕುಂದಗೋಳ ತಾಲೂಕಿನಲ್ಲಿರುವ ಜೂಜಾಟ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದು, ನಗದು ಸೇರಿದಂತೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕುಂದಗೋಳ ಪಟ್ಟಣದಿಂದ...
- Advertisement -spot_img