Friday, October 31, 2025

Tolly wood

ರಾಯ್ತಾಗೆ ಸ್ಪೆಶಲ್ ಟೇಸ್ಟ್ ಬರಬೇಕು ಅಂದ್ರೆ ಈ 2 ವಸ್ತುವನ್ನ ಬಳಸಿ..

https://youtu.be/YW08luSkGRU ಪಲಾವ್, ರೈಸ್‌ಭಾತ್ ಇದ್ದಲ್ಲಿ ರಾಯ್ತಾ ಇಲ್ಲಾ ಅಂದ್ರೆ ಹೇಗೆ ಹೇಳಿ..? ಪಲಾವ್ ಟೇಸ್ಟ್ ಹೆಚ್ಚಿಸೋದೇ, ಈ ರಾಯ್ತಾ ಕೆಲಸ. ಆದ್ರೆ ನಾವು ನೀವು ಹೊಟೇಲ್‌ನಲ್ಲೂ ತಿಂದಿರದ ಸ್ಪೆಶಲ್ ರಾಯ್ತಾವನ್ನ, ಮನೆಯಲ್ಲೇ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಇದಕ್ಕೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡ್ಕೋಳಿ. ಬೇಕಾಗುವ ಸಾಮಗ್ರಿ: ಒಂದು ಕಪ್ ಮೊಸರು, ಒಂದು...

ರಕ್ಷಾ ಬಂಧನಕ್ಕೆ ಹೊಸ ಕಳೆ ತಂದಿದ್ದಾರೆ ಅಪ್ಪು..

https://youtu.be/EXxcMkja-70 ಇದೇ ಆಗಸ್ಟ್ 11ಕ್ಕೆ ರಕ್ಷಾಬಂಧನ ಬಂದಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೋಕ್ಕೆ ರೆಡಿಯಾಗಿದ್ದಾರೆ. ಪ್ರತೀ ವರ್ಷ ಮಾರುಕಟ್ಟೆಗೆ ವೆರೈಟಿ ವೆರೈಟಿ ರಾಖಿ ಬಂದ ಹಾಗೆ,  ಈ ಬಾರಿಯೂ ಡಿಫ್ರೆಂಟ್ ಆಗಿರುವ ರಾಖಿ, ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ. ಪುನೀತ್ ಫೋಟೋ ಇರುವ ರಾಖಿ, ಈ ಬಾರಿ ಸದ್ದು ಮಾಡುತ್ತಿದೆ. ಕೆಂಪು ಕಲರ್ ದಾರಕ್ಕೆ ಸ್ಟೋನ್ಸ್ ಪೋಣಿಸಲಾಗಿದ್ದು, ಮಧ್ಯದಲ್ಲಿ...

ಡಿವೋರ್ಸ್ ಮತ್ತು ಹೊಸ ಲವ್ ಬಗ್ಗೆ ನಟ ನಾಗಚೈತನ್ಯ ಹೇಳಿದ್ದೇನು..?

https://youtu.be/SUwWvakyS0o ಕೆಲ ತಿಂಗಳ ಹಿಂದಷ್ಟೇ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ಡಿವೋರ್ಸ್ ಪಡೆದು ದೂರವಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಸಮಂತಾ ಒಬ್ಬರೇ, ಈ ಬಗ್ಗೆ ಹೇಳಿಕೆ ಕೊಟ್ಟಿದ್ದರು. ನಾಗ ಚೈತನ್ಯ ಇಲ್ಲಿವರೆಗೆ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದ್ರೆ ಸಿನಿಮಾ ಪ್ರಮೋಷನ್‌ ವೇಳೆ ನಡೆದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಕೇಳಿದಾಗ, ಚೈತನ್ಯ ರಿಪ್ಲೈ ಕೊಟ್ಟಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ...

ಸ್ಕೂಲ್‌ನಲ್ಲಿದ್ದಾಗ ಗೌತಮಿಗೆ ಇವರ ಮೇಲೆ ಕ್ರಶ್ ಆಗಿತ್ತಂತೆ..

https://youtu.be/WLSLRa496hQ ಸತ್ಯ ಸಿರಿಯಲ್‌ನ ನಟಿ ಗೌತಮಿ ಜಾಧವ್‌ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆ ನಾವು ಕೇಳಿದ ಪ್ರಶ್ನೆಗೆ ಗೌತಮಿ ಉತ್ತರಿಸಿದ್ದಾರೆ. 1.ನಿಮ್ಮ ಫಸ್ಟ್‌ ಕ್ರಶ್‌ ಯಾರು..? ನನಗೆ ಕ್ರಶ್‌ ಅಂತಾ ಯಾರೂ ಇರಲಿಲ್ಲ. ಯಾಕಂದ್ರೆ ನಾನು ಸೈಲೆಂಟ್ ಹುಡುಗಿಯಾಗಿದ್ದೆ. ಆದ್ರೆ ಗೆಳೆಯ ಸಿನಿಮಾ ಬಂದಾಗ, ಪ್ರಜ್ವಲ್ ದೇವ್ರಾಜ್ ಮೇಲೆ ಕ್ರಶ್ ಆಗಿತ್ತು. ಆಗ...

‘ಈಗ್ಲೂ ನಾವು ಗರ್ಲ್‌ ಫ್ರೆಂಡ್‌- ಬಾಯ್ ಫ್ರೆಂಡ್ ಥರಾನೇ ‘

https://www.youtube.com/watch?v=C90AlNZ06XI ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಜೊತೆ ಅವರಿಗೆ ಲೈಫ್ ಪಾರ್ಟ್ನರ್‌ ಸಿಕ್ಕಿದ್ದು ಹೇಗೆ..? ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆಯೂ ಗೌತಮಿ ಮಾತನಾಡಿದ್ದಾರೆ. ಫಸ್ಟ್ ಪಿಯುಸಿನಲ್ಲಿದ್ದಾಗ ಸತ್ಯ ನಾಗಪಂಚಮಿ ಅನ್ನೋ ಸಿರಿಯಲ್‌ನಲ್ಲಿ ನಟಿಸಲು ಶುರು ಮಾಡಿದ್ದರು. ಸೆಕೆಂಡ್ ಪಿಯುಸಿ...

‘ಎಲ್ಲರೂ ಸ್ಟೇಟಸ್ ಹಾಕ್ಲಿ ಅಂತಾ ನಾನು ಮಾತಾಡೋದಿಲ್ಲಾ’

https://youtu.be/Q1-u2Q2NnYU ಕಿಚ್ಚ ಸುದೀಪ್ ಮಾತನಾಡುವ ಕೆಲ ವೀಡಿಯೋ, ಆಡಿಯೋ ತುಣುಕುಗಳನ್ನ ಅವರ ಫ್ಯಾನ್ಸ್ ಸ್ಟೇಟಸ್‌ಗೆ ಹಾಕೋದನ್ನ ನಾವು ನೋಡಿದ್ದೇವೆ. ಅದು ಅರ್ಥಪೂರ್ಣವಾದ ಸ್ಟೇಟಸ್ ಆಗಿರತ್ತೆ. ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಾನು ಸ್ಟೇಟಸ್ ಹಾಕ್ಲಿ ಅಂತಾನೇ ಮಾತಾಡಲ್ಲ ಅಂತ ಹೇಳಿದ್ದಾರೆ. ನಾನು ನನಗನಿಸಿದ್ದನ್ನ ಮಾತನಾಡುತ್ತೇನೆ ಹೊರತು. ಸ್ಟೇಟಸ್ ಹಾಕ್ಲಿ ಅಂತ ಮಾತನಾಡುವುದಿಲ್ಲ. ನಾನು ನೆಟ್‌ನಲ್ಲಿ ರಿವ್ಯೂ,...

‘ಬೇರೆಯವರಿಗೆ ಅಡ್ವೈಸ್ ಕೊಡಬೇಡಿ, ಬೇರೆಯವರ ಅಡ್ವೈಸ್ ತೆಗೆದುಕೊಂಡು ಬದುಕಬೇಡಿ ‘

https://youtu.be/om0Q0oWJwOk ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಕಿಚ್ಚ ಮಾತನಾಡಿದ್ದು, ಯ್ಯೂಟೂಬರ್ಸ್ ಕೇಳಿರುವ ಪ್ರಶ್ನೆಗೆ ಪಟಾ ಪಟ್ ಉತ್ತರ ನೀಡಿದ್ದಾರೆ. ಸಿನಿಮಾ ಅಂದ್ರೆ..? ಲೈಫ್ ಸುದೀಪ್ ಸರ್‌ಗೆ ಇರುವ ಗುಡ್ ಶೋಕಿ ಏನು…? ಕುಕಿಂಗ್. ಎಲ್ಲರಿಗೂ ಕುಕ್ ಮಾಡಿ ತಿನ್ನಿಸೋ ನಿಮಗೆ ಯಾವ ಫುಡ್ ಇಷ್ಟ..? ನನಗೆ ಇಂಥದ್ದೇ ಇಷ್ಟ ಅಂತೇನಿಲ್ಲಾ. ಯಾಕಂದ್ರೆ ನಾನು ಫುಡಿ ಅಲ್ಲ. ಆದ್ರೆ...

‘ವಿಕ್ರಾಂತ್ ರೋಣದಲ್ಲಿ ತುಳು ಪ್ರಯೋಗವಿದೆ, ಸೆಟ್‌ನಲ್ಲಿ ಎಲ್ಲರೂ ತುಳು ಮಾತಾಡ್ತಿದ್ರು’

https://youtu.be/YTPz1_ESAHw ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಆ ಸಿನಿಮಾ ಟ್ರೈಲರ್‌ನಲ್ಲಿ ತುಳು ಡೈಲಾಗ್ ಇರುವ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ತುಳು ಪ್ರಯೋಗವಿದೆ. ಯಾಕಂದ್ರೆ ನಮ್ಮ ಟೀಂನಲ್ಲಿ ಆಲ್ಮೋಸ್ಟ್ ಎಲ್ಲರಿಗೂ ತುಳು ಬರುತ್ತಿತ್ತು. ಸೆಟ್‌ನಲ್ಲಿ ಎಲ್ಲರೂ ತುಳುವಿನಲ್ಲೇ ಮಾತನಾಡುತ್ತಿದ್ದರು. ಮತ್ತು ನಾನು ಬರ್ತಿದ್ದ ಹಾಗೆ, ನನಗೆ ಅರ್ಥವಾಗಲಿ ಎಂದು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅದನ್ನ...

‘ಮೊಬೈಲ್ ಬಿಡಿ, ಪುಸ್ತಕ ಓದಿ.. ಸ್ವಾರ್ಥ, ಅಹಂಕಾರ, ದುರಾಸೆ ಬಿಡಿ ದೇವರನ್ನು ಕಾಣಿ ‘

https://youtu.be/OT89T7tVY7o ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಹಲವು ವಿಷಯಗಳನ್ನ ಹೇಳಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ, ತಾವು ಸಿನಿಮಾ ಮಾಡುವ ಕಾಲದಲ್ಲಿ, ರಂಗಭೂಮಿಯಲ್ಲಿದ್ದ ಕಾಲದಲ್ಲಿ ಹೇಗಿತ್ತು ಅನ್ನೋ ಬಗ್ಗೆ, ಮತ್ತು ತಮ್ಮ ಸಹ ಕಲಾವಿದರು ಹೇಗಿದ್ದರು ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅಲ್ಲದೇ ಜೀವನ ಪಾಠವೂ ಹೇಳಿದ್ದಾರೆ. ದೊಡ್ಡಣ್ಣರ ಪ್ರಕಾರ, ಓದುವುದರಿಂದ ಜ್ಞಾನ...

‘ಅಲ್ಲಿ ನಾಟಕ ಮಾಡಿ ಗೆದ್ದು ಪ್ರೈಸ್ ತೆಗೆದುಕೊಂಡರೆ, ಪದ್ಮಶ್ರೀ ಪ್ರಶಸ್ತಿ ಪಡೆದಂತೆ’

https://youtu.be/NqO5Tym7AN4 ಹಿರಿಯ ನಟ ದೊಡ್ಡಣ್ಣ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಈ ಮೊದಲು ತೂಗುದೀಪ ಶ್ರೀನಿವಾಸ್ ಬಗ್ಗೆ ಮತ್ತು ಇತರ ಹಿರಿಯ ನಟರ ಬಗ್ಗೆ ಮಾತನಾಡಿದ್ದ ದೊಡ್ಡಣ್ಣ, ಈಗ ತಮ್ಮ ಎಜುಕೇಶನ್ ಬಗ್ಗೆ ಮಾತನಾಡಿದ್ದಾರೆ. ಹಲವು ಸಿಟಿಗಳಲ್ಲಿ ಅಖಿಲ ಕರ್ನಾಟಕ ನಾಟಕ ಸ್ಪರ್ಧೆಗಳು ನಡೆಯುತ್ತಿತ್ತು. ಅಲ್ಲಿ ಹವ್ಯಾಸಿ ರಂಗಭೂಮಿ ಕಲಾವಿದರು ಬಂದು...
- Advertisement -spot_img

Latest News

Sandalwood News: ತಾರತಮ್ಯ ಇದ್ಯಾ? ಹೆಣ್ಮಕ್ಳು ಎಲ್ಲಿ ಸೇಫ್?: Anita Bhat Podcast

Sandalwood News: ಸಿನಿಮಾ ಇಂಡಸ್ಟ್ರಿಯಲ್ಲಿ ತಾಾರತಮ್ಯ ಇದೆಯಾ..? ಇದನ್ನು ನೀವು ಅನುಭವಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಅನಿತಾ ಭಟ್, ತಾರತಮ್ಯ ಎಲ್ಲೆಡೆ ಇದೆ ಎಂದಿದ್ದಾರೆ. https://www.youtube.com/watch?v=DFhsZdxnzUk ತಾರತಮ್ಯ...
- Advertisement -spot_img