Friday, June 20, 2025

tulasi

ತುಳಸಿ ಪೂಜೆಗೆ ವಿಶೇಷ ನಿಯಮಗಳು..ಅಪ್ಪಿತಪ್ಪಿಯೂ ಎಲೆ ಕತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..!

Devotional: ತುಳಸಿ ಗಿಡದಲ್ಲಿ ವಿಷ್ಣು ಮತ್ತು ಲಕ್ಷ್ಮಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಶಾಸ್ತ್ರಗಳ ಪ್ರಕಾರ ಸ್ನಾನ ಮಾಡದೆ ತುಳಸಿ ಗಿಡವನ್ನು ಮುಟ್ಟಬಾರದು. ತುಳಸಿ ಎಲೆಗಳನ್ನು ಬೆಳಿಗ್ಗೆ ಅಥವಾ ಹಗಲಿನಲ್ಲಿ ಮಾತ್ರ ಕೀಳಬೇಕು. ಸೂರ್ಯಾಸ್ತದ ನಂತರ ತುಳಸಿ ಎಲೆಗಳನ್ನು ಸಸ್ಯದಿಂದ ಕತ್ತರಿಸಬೇಡಿ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ...

ಚಳಿಗಾಲದಲ್ಲಿ ತುಳಸಿ ಮತ್ತು ಪುದೀನಾ ಚಹಾವನ್ನು ಕುಡಿಯುವುದರಿಂದ ಶೀತ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ..!

Health : ಅನೇಕ ಜನರು ನೈಸರ್ಗಿಕ ಮನೆಮದ್ದುಗಳನ್ನು ಬಳಸಲು ಹಿಂಜರಿಯುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಮನೆಮದ್ದುಗಳು ಪರಿಣಾಮಕಾರಿ ಎಂದು ತಜ್ಞರು ಹೇಳುತ್ತಾರೆ. ಮನೆಮದ್ದುಗಳು ಸಾಮಾನ್ಯವಾಗಿ ವೈರಲ್ ಜ್ವರಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ತಜ್ಞರ ಪ್ರಕಾರ ತುಳಸಿ ಗಿಡ ಮನೆಮದ್ದುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತುಳಸಿ ಗಿಡದ ಎಲ್ಲಾ ಭಾಗಗಳು ಔಷಧೀಯ ಗುಣಗಳಿಂದ ಕೂಡಿದೆ. ಆಯುರ್ವೇದದ ಪ್ರಕಾರ, ತುಳಸಿ ಎಲೆಗಳು ಪ್ರಕೃತಿಯಲ್ಲಿ...

ತುಳಸಿಯನ್ನ ಹೇಗೆ ಸೇವಿಸಿದರೆ ಆರೋಗ್ಯ ಲಾಭ ಪಡೆಯಬಹುದು..?

ತುಳಸಿ ಎಲೆಯನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ತುಳಸಿ ಎಲೆಯನ್ನ ಯಾವ ರೀತಿ, ಎಷ್ಟು ಸೇವಿಸಬೇಕು ಅನ್ನೋದು ಮಾತ್ರ ಹಲವರಿಗೆ ಗೊತ್ತಿಲ್ಲ. ಅಂಥವರು ತುಳಸಿ ತಿಂದಾಗ, ಆರೋಗ್ಯ ಸುಧಾರಿಸುವ ಬದಲು, ಉಷ್ಣ ಹೆಚ್ಚಾಗಿ, ಆರೋಗ್ಯ ಹಾಳಾಗುತ್ತದೆ. ಹಾಗಾಗಿ ನಾವಿಂದು ತುಳಸಿಯನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಶಿವನ...

ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕಾ..? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ..

ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯತ್ತೋ, ಆ ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲೆಸಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ತುಳಸಿ ಅಂದ್ರೆ ಲಕ್ಷ್ಮೀ ದೇವಿಯ ಪ್ರತಿರೂಪ. ಹಾಗಾಗಿ ಇಂದು ನಾವು ಈ ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕು ಅಂದ್ರೆ, ಯಾವ ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ. ಹಾಗಾದ್ರೆ...

ತುಳಸಿ ಗಿಡವನ್ನು ನೆಡುವಾಗ ಖಂಡಿತ ಈ ನಿಯಮಗಳನ್ನು ಅನುಸರಿಸಿ..

ತುಳಸಿ ಇಲ್ಲದ ಪೂಜೆ ಒಲ್ಲನೋ ಹರಿ ಅನ್ನೋ ಹಾಗೆ ಶ್ರೀಕೃಷ್ಣನ, ವಿಷ್ಣು- ಲಕ್ಷ್ಮೀ ಪೂಜೆಯ ವೇಳೆ ತುಳಸಿಯನ್ನ ಬಳಸಲಾಗುತ್ತದೆ. ಸಾತ್ವಿಕ, ದೈವಿಕ ಗುಣ ಹೊಂದಿರುವ ತುಳಸಿ ಗಿಡವನ್ನು ನೆಡುವಾಗ ನಾವು ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಅದು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಯಾರ ಮನೆಯಲ್ಲಿ ತುಳಸಿ...

ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ..?

ಹಿಂದೂಗಳ ಪೂಜೆಯಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆಯುವ ವಸ್ತು ಅಂದರೆ ತುಳಸಿ. ತುಳಸಿಯನ್ನ ಆಹಾರಕ್ಕೆ ಹಾಕಿ ನೈವೇದ್ಯ ಮಾಡುತ್ತಾರೆ. ಕೃಷ್ಣನಿಗೆ ತುಲಾಭಾರ ಮಾಡುವಾಗ ಎಷ್ಟೆಲ್ಲ ಚಿನ್ನಾಭರಣವನ್ನಿಟ್ಟರೂ ಅದು ಸಮನಾಗಲಿಲ್ಲ. ಆದ್ರೆ ತುಳಸಿ ಇರಿಸಿದ ಮೇಲಷ್ಟೇ ಅದು ಸಮನಾಯಿತು. ಹಾಗಾದ್ರೆ ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ,.. ಕಟೀಲು ದುರ್ಗಾಪರಮೇಶ್ವರಿ...

ತುಳಸಿ ದೀಪವನ್ನು ಏಕೆ ಹಚ್ಚಬೇಕು..? ಇದರಿಂದ ಆಗುವ ಪ್ರಯೋಜನವೇನು..?

ತುಳಸಿ ದೀಪ. ಪ್ರತಿದಿನ ಮುಸ್ಸಂಜೆ ಹೊತ್ತಲ್ಲಿ, ಲಕ್ಷ್ಮೀ ಬರುವ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಿದ ಬಳಿಕ, ತುಳಸಿ ಗಿಡಕ್ಕೂ ಕೂಡ ಕೆಲವರು ದೀಪ ಹಚ್ಚುತ್ತಾರೆ. ಪ್ರತಿದಿನ ತುಳಸಿಗೆ ದೀಪ ಏಕೆ ಹಚ್ಚಬೇಕು..? ಈ ದೀಪ ಹಚ್ಚುವುದರ ಪ್ರಯೋಜನವೇನು ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ತುಳಸಿ ಗಿಡವನ್ನ ಎಂದೂ ಒಣಗಲು ಬಿಡಬೇಡಿ..

ತುಳಸಿ ಬಗ್ಗೆ ಈಗಾಗಲೇ ಹಲವು ವಿಷಯಗಳನ್ನ ನಾವು ಈಗಾಗಲೇ ಹೇಳಿದ್ದೇವೆ. ಇಂದು ತುಳಸಿ ಗಿಡ ಒಣಗಿದರೆ ಏನರ್ಥ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ ಪಂಡಿತ್ ರಾಮ್ ದೂರವಾಣಿ ಸಂಖ್ಯೆ 9980988841 https://youtu.be/pkHi_u5QCFI ದೇವರ ಪೂಜೆಗೆ ತುಳಸಿ ಬೇಕು. ನೈವೇದ್ಯಕ್ಕೆ ತುಳಸಿ ಬೇಕು. ಕೆಮ್ಮಿದ್ದರೆ ತುಳಸಿ ಸೇವಿಸಬೇಕು. ರೋಗ ನಿರೋಧಕ...

ನೈವೇದ್ಯಕ್ಕೆ ತುಳಸಿ ಯಾಕೆ ಹಾಕಬೇಕು..?

ಕೃಷ್ಣನಿಗೆ ಪ್ರಿಯವಾದುದ್ದೆಂದರೆ ಬೆಣ್ಣೆ, ಆದರೆ ಅದಕ್ಕೂ ಪ್ರಿಯವಾದುದ್ದೆಂದರೆ ತುಳಸಿ. ದೇವರಿಗೆ ನೇವೇದ್ಯವಿಡುವಾಗ, ಅದಕ್ಕೆ ತುಳಸಿ ದಳ ಹಾಕಿ ನೈವೇದ್ಯ ಮಾಡುವ ಪದ್ಧತಿ ಕೆಲವೆಡೆ ಇದೆ. ಯಾಕೆ ಹೀಗೆ ಅನ್ನೋ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ. ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್: 9663502278 ಕೆಲವೆಡೆ ನೈವೇದ್ಯಕ್ಕೆ ತುಳಸಿ...

ತುಳಸಿಗೆ ನೀರು ಹಾಕುವಾಗ ಈ ಶ್ಲೋಕವನ್ನ ತಪ್ಪದೇ ಹೇಳಿ ಪರಿಣಾಮ ನೋಡಿ..!

ನಾವು ಈ ಮೊದಲೇ ತುಳಸಿಯ ಬಗ್ಗೆ ಹಲವಾರು ಮಾಹಿತಿಯನ್ನ ನೀಡಿದ್ದೇವೆ. ತುಳಸಿ ಸಮೃದ್ಧವಾಗಿ ಬೆಳೆದ್ರೆ ಮನೆಯು ಕೂಡ ಅಷ್ಟೇ ಸಮೃದ್ಧವಾಗಿ ಇರುತ್ತದೆ ಅಂತಾ ಹೇಳಿದ್ದೇವು. ಇಂದು ನಾವು ತುಳಸಿ ಪೂಜೆ ಮಾಡುವಾಗ ಶ್ಲೋಕವೊಂದನ್ನ ಹೇಳಬೇಕು. ಆ ಶ್ಲೋಕ ಯಾವುದು..? ಅದನ್ನ ಹೇಳುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಹೇಳಲಿದ್ದೇವೆ. https://youtu.be/WjM761eDq0g ಪ್ರತಿದಿನ ಸ್ನಾನ ಮಾಡಿ, ತುಳಸಿಗೆ ನೀರು...
- Advertisement -spot_img

Latest News

ಕಾಂಗ್ರೆಸ್ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಅವರ ಶಾಸಕರೇ ಬಹಿರಂಗಪಡಿಸುತ್ತಿದ್ದಾರೆ: ವಿಜಯೇಂದ್ರ

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ನಿನ್ನೆ ಸಚಿವ ಕೃಷ್ಣಭೈರೇಗೌಡರು ಸರ್ಕಾರಿ ಕಚೇರಿಗಳಿಗೆ ತೆರಳಿ, ಕ್ಲಾಸ್ ತೆಗೆದುಕ``ಂಡಿದ್ದರು. ಅಲ್ಲದೇ, ಆಳಂದ ಶಾಸಕ...
- Advertisement -spot_img