Sunday, November 16, 2025

tumkuru news

ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣ; ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು

Tumakuru News: ತುಮಕೂರು: ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಪಿಎಸ್‌ಐ ದೇವಿಕಾ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು‌ ಎಸ್ಪಿ ಅಶೋಕ್ ಕೆ.ವಿ ಅವರು ಆದೇಶಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದಲೇ ಸರಗಳ್ಳ ಸೈಯದ್ ಅಲಿ ಎಂಬಾತ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕರ್ತವ್ಯಲೋಪದಡಿ...

ಅದೃಷ್ಟಕ್ಕಾಗಿ ನರಿ ಸಾಕಿದಾತ ಅಂದರ್..!

State News: Feb:28:ತಂತ್ರಬಜ್ಞಾನ  ಅದೆಷ್ಟೇ ಮುಂದುವರೆದ್ರೂ ಕೂಡಾ ಇಂದಿಗೂ ಕೆಲವೊಂದು ಮೂಢ ನಂಬಿಕೆಗಳಿಗೆ ಜನ ಮಾರು ಹೋಗಿದ್ದಾರೆ. ಇಲ್ಲೊಬ್ಬ ತನ್ನ ಅದೃಷ್ಟ ಬದಲಾಗಲು ನರಿ ಮರಿಯನ್ನು ಸಾಕಿ ಜೈಲುಪಾಲಾದ ಘಟನೆ  ನಡೆದಿದೆ. ತುಮುಕೂರಿನ ನಿವಾಸಿ ಲಕ್ಷ್ಮೀಕಾಂತ ಎಂಬಾತನಿಗೆ ತುಮುಕೂರು ಕೆರೆ ಪಕ್ಕದಲ್ಲಿ ನರಿ ಮರಿಗಳು ಏಳು ತಿಂಗಳ ಹಿಂದೆ ಸಿಕ್ಕಿದ್ದವು. ಆತ ಅದರಲ್ಲಿ ಒಂದು ಮರಿಯನ್ನು ತಂದು...
- Advertisement -spot_img

Latest News

ಕೊಪ್ಪಳದಲ್ಲಿ 2025ರ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡೋತ್ಸವಕ್ಕೆ ಶುಭಾರಂಭ!

ಕೊಪ್ಪಳ ಜಿಲ್ಲೆಯ 2025 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟವು ಪೊಲೀಸ್ ಕವಾಯತ್ ಮೈದಾನ ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದೆ. ಈ ವಾರ್ಷಿಕ ಕ್ರೀಡಾಕೂಟದ 2025 ರ...
- Advertisement -spot_img