Friday, June 20, 2025

turmaric

Spiritual : ಮದುವೆಗೂ ಮುನ್ನ ಅರಿಶಿನ ಶಾಸ್ತ್ರ ಮಾಡುವುದೇಕೆ..?

Spiritual: ಮದುವೆ ಮುನ್ನಾದಿನ ಅಥವಾ ಎರಡು ದಿನಕ್ಕೂ ಮುನ್ನ ವಧು ವರರಿಗೆ ಅರಿಶಿನ ಹಚ್ಚಿ, ಅರಿಶಿನ ಶಾಸ್ತ್ರವೆಂಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ಶಾಸ್ತ್ರವಾದ ಬಳಿಕ ವಧು- ವರ ಮನೆ ಬಿಟ್ಟು ಹೋಗುವಂತಿಲ್ಲ. ಈ ಕಾರ್ಯಕ್ರಮಕ್ಕೂ ಮುನ್ನವೇ ಇವರಿಬ್ಬರೂ ಹೊರಗಿನ ಕೆಲಸವನ್ನೆಲ್ಲ ಮುಗಿಸಿಬಿಡಬೇಕು. ಯಾಕಂದ್ರೆ ಅರಿಶಿನ ಶಾಸ್ತ್ರ ಮುಗಿದ ಬಳಿಕ ವಧು ವರನ ದೇಹ ಹಸಿಯಾಗಿರುತ್ತದೆ...

ಅರಿಶಿನ ಬಳಸುವುದರಿಂದ ಆಗುವ ಆರೋಗ್ಯಕಾರಿ ಲಾಭಗಳೇನು ಗೊತ್ತಾ..?

Health: ಅರಿಶಿನ ಅನ್ನೋದು, ಭಾರತೀಯರ ಅಡುಗೆ ಮನೆಯಲ್ಲಿ ಸದಾ ಇರುವಂಥ ಪದಾರ್ಥ. ಇದು ಬರೀ ಅಡುಗೆಯ ರುಚಿ, ಬಣ್ಣವನ್ನ ಹೆಚ್ಚಿಸುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಅಡುಗೆ ಮಾಡಲು ಮಾತ್ರವಲ್ಲದೇ, ಸೌಂದರ್ಯವರ್ಧನೆಗೂ ಅರಿಶಿನವನ್ನು ಬಳಸಲಾಗುತ್ತದೆ. ಹಾಗಾದರೆ ಅರಿಶಿನ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಅರಿಶಿನ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಕಾರಣಕ್ಕೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ...

ಗುರುಬಲ ಪ್ರಾಪ್ತಿಗೆ ಅರಶಿನ ಔಷಧ..?!

Devotional tips ನಿಮ್ಮ ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ ಗಂಡ ,ಹೆಂಡತಿ ಜಗಳ ಹೆಚಾಗುತ್ತಿದ್ದರೆ ಹಣಕಾಸಿನ ಸಮಸ್ಯೆ ಹೆಚ್ಚಾದರೆ ಅರಿಶಿಣದಿಂದ ಮನೆಯ ಯಜಮಾನಿ ಈ ಒಂದು ಚಿಕ್ಕ ಕೆಲಸವನ್ನು ನಿಯಮ ಬದ್ದವಾಗಿ ಮಾಡಬೇಕು .ಹಾಗಾದರೆ ಯಾವರೀತಿ ಯಾವದಿನ ಮಾಡಿದರೆ ವಿಶೇಷವಾಗಿ ಲಕ್ಷ್ಮೀದೇವಿಯು ಮನೆಗೆ ಬಂದು ಶಾಶ್ವವಾತವಾಗಿ ನೆಲೆಸುತ್ತಾಳೆ ಎಂದು ಇವತ್ತಿನ ಸಂಚಿಕೆಯಲ್ಲಿ ತಿಳಿದು...
- Advertisement -spot_img

Latest News

60 ಸಾವಿರದ ಗುಚಿ ಗಾಗಲ್ಸ್, 1 ಲಕ್ಷದ ಜಾಕೇಟ್ ಧರಿಸಿದ ಬಾಗೇಶ್ವರ್ ಬಾಬಾ: ನೆಟ್ಟಿಗರ ಆಕ್ರೋಶ

National News: ಬಾಬಾ ಬಾಗೇಶ್ವರ್.. ಎದುರಿಗೆ ಯಾರಾದರೂ ಹೋಗಿ ಕುಳಿತರೆ, ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದು, ಅದನ್ನು ಕಾಗದದಲ್ಲಿ ಬರೆದು, ಮತ್ತೆ ಅದನ್ನು ವಿವರಿಸುತ್ತಾರೆ....
- Advertisement -spot_img