Friday, October 24, 2025

turmeric

ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಪಿಸಿಓಡಿ ಮತ್ತು ಪಿಸಿಓಎಸ್ ಸಮಸ್ಯೆ. ಈ ಸಮಸ್ಯೆಯಿಂದ ಬೊಜ್ಜು ಬೆಳೆಯುತ್ತೆ, ಕೈ ಕಾಲು ನೋವು ಬರತ್ತೆ, ಮುಟ್ಟಿನ ಸಮಸ್ಯೆ ಎದುರಾಗತ್ತೆ. ಹೀಗೆ ಅನೇಕ ಸಮಸ್ಯೆ ತಲೆ ದೂರತ್ತೆ. ಹಾಗಾಗಿ ನಾವಿಂದು ಈ ಸಮಸ್ಯೆ ಇದ್ದವರು ತಿನ್ನಬೇಕಾದ 5 ಸೂಪರ್ ಫುಡ್ ಯಾವುದು ಅಂತಾ...

ಕಪ್ಪು ಅರಿಶಿನದಲ್ಲಿ ಭವ್ಯವಾದ ಔಷಧೀಯ ಗುಣಗಳು.. ಈ ರೋಗಗಳಿಂದ ಪರಿಹಾರ..!

Health: ಅರಿಶಿನವನ್ನು ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಆದರೆ ಅರಿಶಿನದಲ್ಲಿ ಕಪ್ಪು ಅರಿಶಿನವೂ ಇದೆ. ಈ ರೀತಿಯ ಅರಿಶಿನವು ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಈ ಅರಿಶಿನವನ್ನು ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಕರ್ಕುಮಾ ಸೆಸಿಯಾ. ಕಪ್ಪು ಅರಿಶಿನದಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಕಪ್ಪು ಅರಿಶಿನದ ಪ್ರಯೋಜನಗಳ ಬಗ್ಗೆ ತಿಳಿಯೋಣ. ಆರೋಗ್ಯಕರ...

ಅರಿಶಿನದಿಂದ ಹೀಗೆ ಮಾಡಿ ಆರ್ಥಿಕಭಿವೃದ್ಧಿ ಯಾಗುತ್ತದೆ..!

ಅರಿಶಿಣವನ್ನು ವಿವಿಧ ರೀತಿಯ ಪೂಜೆ ಮತ್ತು ಆರಾಧನೆಗಳಲ್ಲಿಯೂ ಬಳಸಲಾಗುತ್ತದೆ. ಈ ಕ್ರಮದಲ್ಲಿ, ಇಂದು ನಾವು ಕೆಲವು ಎಫೆಕ್ಟಿವ್ ಪರಿಹಾರಗಳನ್ನು ತಿಳಿದುಕೊಳ್ಳೋಣ . ಕೆಲವೊಮ್ಮೆ ಅದೃಷ್ಟದ ಕೊರತೆಯಿಂದಾಗಿ, ಎಲ್ಲದರಲ್ಲೂ ವೈಫಲ್ಯ ಸಂಭವಿಸುತ್ತದೆ. ಇದಕ್ಕೆ ಅವರ ದುರಾದೃಷ್ಟವೇ ಕಾರಣವಿರಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ದೋಷವನ್ನು ಸರಿಪಡಿಸಲು, ಅದೃಷ್ಟವನ್ನು ನೀಡಲು ಹಲವು ಮಾರ್ಗಗಳಿವೆ. ಅರಿಶಿನವು ಈ ಪರಿಹಾರಗಳಲ್ಲಿ ಒಂದಾಗಿದೆ. ಆಯುರ್ವೇದದಲ್ಲಿ...
- Advertisement -spot_img

Latest News

ತಂದೆಯ ರಾಜಕೀಯ ಅಂತ್ಯಕ್ಕೆ ಮಗನೇ ಕಾರಣ! – ಛಲವಾದಿ ನಾರಾಯಣಸ್ವಾಮಿ

ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದ್ದು, ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ...
- Advertisement -spot_img