Tuesday, June 16, 2026

uday kadalur

ಮದ್ದೂರಲ್ಲೊಬ್ಬ ‘ಪೊರ್ಕಿ’ ಪ್ರತಾಪ್‌ ʼಸಿಂಹʼ ಘರ್ಜನೆ!

ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮದ್ದೂರು ಶಾಸಕ ಉದಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮದ್ದೂರು ಶಾಸಕ ಪೊರ್ಕಿಯಂತೆ ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಒಬ್ಬ ಪೊರ್ಕಿ ಶಾಸಕ ಇದ್ದಾರೆ, ಈಗ ಮದ್ದೂರಿನಲ್ಲೂ ಒಬ್ಬ ಹುಟ್ಟಿಕೊಂಡಿದ್ದಾರೆ. ಶಾಸಕರು ಬಳಸಿರುವ ಭಾಷೆ ಪೊರ್ಕಿಗಳ ಮಟ್ಟದದ್ದಾಗಿದೆ, ಎಂದು ಟೀಕಿಸಿದರು. ಇದೇ ವೇಳೆ, ಅವರು ಉದಯ್...
- Advertisement -spot_img

Latest News

ಮೋದಿ ಅವರ ಹೆಸರಲ್ಲಿ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವುದನ್ನು ಸಿಎಂ ಮೊದಲು ನಿಲ್ಲಿಸಲಿ: ತೇಜಸ್ವಿ ಸೂರ್ಯ

Political News: ಬಿಡದಿಯಲ್ಲಿ ರೈತರ ಭೂಮಿಯಲ್ಲಿ ಟೌನ್‌ಶಿಪ್ ನಿರ್ಮಿಸಲು ಸಿದ್ಧರಾಗಿರುವ ಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ವಾರ್ಥದ ಬಿಡದಿ ಟೌನ್‌ಶಿಪ್...
- Advertisement -spot_img