Wednesday, November 26, 2025

umashree

ಉಮಾಶ್ರೀಗೆ ಕಾನೂನು ಬಿಸಿ, ಮಸ್ಕಿ ನ್ಯಾಯಾಲಯಕ್ಕೆ ಹಾಜರ್!

2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಂದರ್ಭದಲ್ಲಿ ವಿವಾದಾತ್ಮಕ ಭಾಷಣ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ, ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ ಗುರುವಾರ ಮಸ್ಕಿಯ JMFC ನ್ಯಾಯಾಲಯಕ್ಕೆ ಹಾಜರಾದರು. ಆದರೆ ನ್ಯಾಯಾಲಯದ ಕಲಾಪಗಳನ್ನೇ ಭರಿಸುವ ಕಾರಣ, ವಿಚಾರಣೆ ಮುಂದೂಡಲಾಗಿ ಅವರು ನ್ಯಾಯಾಲಯದಿಂದ ವಾಪಾಸಾಗಿ ತೆರಳಿದ್ದರು. ನ್ಯಾಯಾಲಯದಿಂದ ಸಮನ್ಸ್ ಬಂತುಮೇಲೆ, ಬೆಂಗಳೂರಿನಿಂದ ಉಮಾಶ್ರೀ...

karnataka ಚಲನಚಿತ್ರ ಮಂಡಳಿಯಿoದ ಮೇಕೆದಾಟು ಹೋರಾಟಕ್ಕೆ ಬೆಂಬಲ

Corona ನಡುವೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೇಕೆದಾಟು ಹೋರಾಟವನ್ನು ಮಾಡೇ ಮಾಡ್ತೇವೆ ಎಂದಿದ್ದಾರೆ. ಈ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲವನ್ನು ಸೂಚಿಸಿದೆ.ಈ ಸಂಭoದ ಹಿರಿಯ ನಟಿ ಉಮಾಶ್ರೀ, ಜಯಮಾಲ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು,ಜಯಮಾಲ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಎಲ್ಲರೂ ಸುದ್ದಿಗೋಷ್ಟಿಯನ್ನು ನಡೆಸಿದರು. ಕೊರೊನಾ ಹಿನ್ನಲೆ ಸರ್ಕಾರ ಜಾರಿ ಮಾಡಿರುವ...

ದೇವರಾಜ್ ಹಾಗೂ ಉಮಾಶ್ರೀಯ ಹೊಸದೊಂದು ಚಿತ್ರ ಸ್ಯಾಂಡಲ್ವುಡ್ ನಲ್ಲಿ ಬರಲು ತಯಾರಾಗ್ತಿದೆ.

www.karnatakatv.net: ಬೆಂಗಳೂರು: ಡೈನಮಿಕ್ ಹೀರೋ ದೇವರಾಜ್ ಹಾಗೂ ಉಮಾಶ್ರೀ ಮುಖ್ಯ ಭೂಮಿಕೆಯ ಹೊಸದೊಂದು ಚಿತ್ರ ಸ್ಯಾಂಡಲ್ವುಡ್ ನಲ್ಲಿ ಬರಲು ತಯಾರಾಗ್ತಿದೆ. ಇಂದು ಪೂಜೆ ನೆರವೇರಿಸುವ ಚಿತ್ರತಂಡ ಈ ಚಿತ್ರಕ್ಕೆ " ಮಾನ " ಎಂಬ ಶೀರ್ಷಿಕೆ ಇಡಲಾಗಿದೆ. ದೇವರಾಜ್, ಕೆ.ಮಂಜು, ನಿರ್ದೇಶಕ ಡೇವಿಡ್ ನಿರ್ಮಾಪಕರಾದ ರಮೇಶ್ ಬಾಬು ಮತ್ತು ಕಾಂತಲಕ್ಷ್ಮಿ ಉಪಸ್ಥಿತರಿದ್ದರು. ಇದು ನೈಜ...
- Advertisement -spot_img

Latest News

National News: ಐ ಫೋನ್ ಬಾಕ್ಸ್‌ನಲ್ಲಿ ಶಾಲೆಗೆ ತಿಂಡಿ ತಂದ ಬಾಲಕ: Viral Video

National News: ಶಾಲಾ ಕಾಲೇಜು ದಿನಗಳಲ್ಲಿ ನಾವು ಮಾಡುವ ಕೆಲವು ತುಂಟಾಟಗಳು ಈಗ ನೆನೆಸಿಕ``ಂಡರೆ ನಮಗೆ ನಗು ತರಿಸುತ್ತದೆ. ಅಂಥ ತುಂಟಾಟಗಳು ವಿದ್ಯಾರ್ಥಿ ಜೀವನದಲ್ಲಿ ಸ್ವಲ್ಪವಾದರೂ...
- Advertisement -spot_img