Uttar Pradesh News:
ಕಲ್ಪನಾ ಎಂಬ ಮಹಿಳೆ ಆಸ್ಪತ್ರಗೆ ಹೆರಿಗೆಗೆ ಬಂದಿದ್ದು, ರಕ್ತ ಪರೀಕ್ಷೆಯ ವರದಿಯನ್ನು ತಂದಿರಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ಅಲ್ಲಿನ ಸಿಬ್ಬಂದಿಗಳು ವಾಪಸ್ ಕಳುಸಿದ್ದರು ಎನ್ನಲಾಗಿದೆ. ಇನ್ನು ಈ ಆರೋಪಗಳನ್ನು ತಳ್ಳಿಹಾಕಿದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಶೆಲ್ಲಿ ಸಿಂಗ್, ಮಹಿಳೆಗೆ ಆಧಾರ್ನಂತಹ ಐಡಿಗಳನ್ನು ನೀಡುವಂತೆ ಕೇಳಲಾಯಿತು ಮತ್ತು ಆಸ್ಪತ್ರೆಯ...