Wednesday, May 13, 2026

Vara Mahalakshmi

ಕೋಪ ಬಂದಾಗ, ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುವ ರಾಶಿಯವರು ಇವರು

Horoscope: ನಾವು ಈಗಾಗಲೇ ನಿಮಗೆ ಒಂದೊಂದು ರಾಶಿಯವರ ಒಂದೊಂದು ಸ್ವಭಾವನನ್ನು ಹೇಳಿದ್ದೇವೆ. ಸದಾ ನಗು ನಗುತ್ತಲೇ ಇರುವವರು, ಸಿಡುಕು ಸ್ವಭಾವದವರು, ಅಳುಮುಂಜಿಗಳು, ಆತ್ಮವಿಶ್ವಾಸ ಕಡಿಮೆ ಇರುವವರು ಹೀಗೆ ಹಲವು ಗುಣಗಳಿರುತ್ತದೆ. ಅದೇ ರೀತಿ ಕೋಪ ಬಂದಾಗ, ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುವ ರಾಶಿಯ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. https://youtu.be/Eop30rKNnJ8 ವೃಷಭ: ವೃಷಭ ರಾಶಿಯವರು ಅಷ್ಟು ಬೇಗ...

ಹಿರಿಯರ ಪಾದಗಳನ್ನು ನಮಸ್ಕರಿಸಬೇಕು ಅಂತಾ ಹೇಳುವುದೇಕೆ..?

Spiritual: ಮನೆಯಲ್ಲಿ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅಂತಾ ಹೇಳಿಕೊಡಲಾಗುತ್ತದೆ. ಏಕೆಂದರೆ, ಮಕ್ಕಳು 5 ವರ್ಷದವರೆಗೂ ಏನೂ ಅರೆಯದವರಾಗಿದ್ದು, ದೇವರ ರೀತಿ ಅಂತಾ ಹೇಳಲಾಗುತ್ತದೆ. ಹಾಗಾಗಿ ಅವರಿಗೆ 5 ವರ್ಷ ತುಂಬಿದ ಬಳಿಕ, ಮಕ್ಕಳು ಹಿರಿಯರ ಪಾದಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯಬೇಕು ಅಂತಾ ಹೇಳಲಾಗು್ತ್ತದೆ. ಹಾಗ್ಯಾಕೆ...
- Advertisement -spot_img

Latest News

Special Story: ಯೂರೋಪ್ ಪ್ರವಾಸಕ್ಕೆ ಹೋದಾಗ ಇಂಥ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ..

Special Story: ಇತ್ತೀಚೆಗೆ ಜನ ಪ್ಯಾಕೇಜ್ ಪ್ರವಾಸ ಎಂದು ಹೆಚ್ಚು ವಿದೇಶಗಳಿಗೆ ಹೋಗುತ್ತಿದ್ದಾರೆ. ಭಾರತದ ಹಲವು ಪ್ರವಾಸಿ ತಾಣಗಳಲ್ಲೂ ಸ್ಕ್ಯಾಮ್ ನಡೆಯುತ್ತದೆ. ಆದರೆ ಇಲ್ಲಿನ ಭಾಷೆ,...
- Advertisement -spot_img